• Latest
Mother Bhuvaneshwari: The Kannada goddess who resides in Yellapur!

ತಾಯಿ ಭುವನೇಶ್ವರಿ: ಯಲ್ಲಾಪುರದಲ್ಲಿ ನೆಲೆ ನಿಲ್ಲುವ ಕನ್ನಡ ದೇವಿ!

1 week ago
Kali Basin Artificial waterfall at Kadra Dam!

ಕಾಳಿ ಜಲಾನಯನ: ಕದ್ರಾ ಅಣೆಕಟ್ಟಿನಲ್ಲಿ ಕೃತಕ ಜಲಪಾತ!

1 hour ago
Waste piled up inside the house Clearance

ಮನೆಯೊಳಗೂ ತುಂಬಿದ ತ್ಯಾಜ್ಯ: ತೆರವು

2 hours ago
ADVERTISEMENT
The cause of her death was never known!

ಆಕೆಯ ಸಾವಿಗೆ ಕಾರಣವೇ ಗೊತ್ತಾಗಲಿಲ್ಲ!

3 hours ago
Iyengar Bakery Even rotten cake costs money!

ಅಯ್ಯಂಗಾರ್ ಬೇಕರಿ: ಕೊಳೆತ ಕೇಕ್’ಗೂ ಕಾಸು!

3 hours ago
Ananthamurthy batting for the contractors

ಗುತ್ತಿಗೆದಾರರ ಪರ ಅನಂತಮೂರ್ತಿ ಬ್ಯಾಟಿಂಗ್

3 hours ago
Thursday, July 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.instagram.com/shreeshloka5/profilecard/?igsh=NW91NzFiNDh1azZs https://www.instagram.com/shreeshloka5/profilecard/?igsh=NW91NzFiNDh1azZs https://www.instagram.com/shreeshloka5/profilecard/?igsh=NW91NzFiNDh1azZs
ADVERTISEMENT

ತಾಯಿ ಭುವನೇಶ್ವರಿ: ಯಲ್ಲಾಪುರದಲ್ಲಿ ನೆಲೆ ನಿಲ್ಲುವ ಕನ್ನಡ ದೇವಿ!

Achyutkumarby Achyutkumar
in ಲೇಖನ
Mother Bhuvaneshwari: The Kannada goddess who resides in Yellapur!
Advertisement is not enabled. Advertisement is not enabled. Advertisement is not enabled.
ADVERTISEMENT

ಶಿವಾಜಿ ಮಹಾರಾಜರ ಕಾಲದಿಂದಲೂ ನೆಲೆನಿಂತಿರುವ ಭುವನೇಶ್ವರಿ ದೇವಿಗೆ ಯಲ್ಲಾಪುರದಲ್ಲಿ ದೇವಾಲಯ ಕಟ್ಟಲು ಸಂಕಲ್ಪ ಮಾಡಲಾಗಿದೆ. ಅಂಬೇಡ್ಕರ ನಗರದ ಜನರೆಲ್ಲ ಸೇರಿ ತಾಯಿ ದೇಗುಲ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ.

1650ರ ಆಸುಪಾಸಿನಲ್ಲಿಅಂಬೇಡ್ಕರ್ ನಗರದಲ್ಲಿ ಭುವನೇಶ್ವರಿ ದೇವಿಯ ಆರಾಧನೆ ನಡೆಯುತ್ತಿತ್ತು. ಶಿವಾಜಿ ಮಹಾರಾಜರ ಸೈನ್ಯದಲ್ಲಿದ್ದ ಪರಿಶಿಷ್ಟ ಸಮುದಾಯದವರು ಈ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಿದ್ದರು. ಋಷಿಮುನಿಗಳಿಂದ ಬಳುವಳಿಯಾಗಿ ಬಂದ ದೇವಿ ಇದಾಗಿದ್ದು, ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧಿಪಡೆದಿತ್ತು. ನೆಲೆನಿಂತ ದೇವಿಗೆ ಕ್ರಮೇಣ ಪೂಜೆ – ಪುನಸ್ಕಾರಗಳು ಕಡಿಮೆಯಾದವು. ಅದರ ಪರಿಣಾಮ ಸಾವು-ನೋವುಗಳು ಸಂಭವಿಸಿದವು. ಕಷ್ಟಕಾಲದ ಬಗ್ಗೆ ಜ್ಯೋತಿಷ್ಯರಲ್ಲಿ ಪ್ರಶ್ನೆ ಕೇಳಿದಾಗ ದೇವಿ ಮಹಾತ್ಮೆ ಗೊತ್ತಾಯಿತು. ಹೀಗಾಗಿ ಊರಿನವರೆಲ್ಲರೂ ಸೇರಿ ದೇವಿಗೆ ದೇಗುಲ ನಿರ್ಮಿಸಲು ಉದ್ದೇಶಿಸಿದರು. ದೇವಿ ಇಚ್ಚೆ ಎಂಬoತೆ ಪುರಾತನ ಕಾಲದಲ್ಲಿ ಪೂಜಿಸುತ್ತಿದ್ದ ಕಲ್ಲು ಸಹ ಸಿಕ್ಕಿತು.

ADVERTISEMENT

ಊರಿನವರೆಲ್ಲ ಸೇರಿ ಗ್ರಾಮದೇವಿ ಸನ್ನಿಧಾನಕ್ಕೆ ಬಂದರು. ಅಂಬೇಡ್ಕರ್ ನಗರದಲ್ಲಿ ಭುವನೇಶ್ವರಿ ದೇವಿ ಕಟ್ಟಡ ನಿರ್ಮಾಣದ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದರು. 25 ಲಕ್ಷ ರೂ ವೆಚ್ಚದಲ್ಲಿ ಶಿಲಾಮಯ ದೇಗುಲ ನಿರ್ಮಿಸುವ ಬಗ್ಗೆ ಚರ್ಚಿಸಿದರು. ಈ ಬಗ್ಗೆ ಸಮಿತಿ ರಚಿಸಿಕೊಂಡು ದೇಗುಲ ನಿರ್ಮಾಣದ ಬಗ್ಗೆ ಸಾರ್ವಜನಿಕವಾಗಿ ಪ್ರಕಟಿಸಿದರು. ಸದ್ಯ ಹೊಸ ದೇಗುಲ ನಿರ್ಮಾಣ, ದೇವರ ಪುನರ್ ಪ್ರತಿಷ್ಠೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಲಾಗಿದೆ. ಈ ದೇಗುಲಕ್ಕೆ ಸರ್ವರಿಗೂ ತನು-ಧನ-ಮನ ಸಹಾಯ ನೀಡಲು ಅವಕಾಶವಿದ್ದು, ಭುವನೇಶ್ವರಿ ದೇವಿ ಸೇವೆ ಮಾಡಲಿಚ್ಚಿಸುವವರು ಇಲ್ಲಿ ಫೋನ್ ಮಾಡಿ: 9590973214

ADVERTISEMENT
ADVERTISEMENT

Discussion about this post

Previous Post

ಜೂನ್ 25: ಈ ದಿನ ಶಾಲೆಗಳಿಗೆ ಮಳೆ ರಜೆ!

Next Post

ಅರಣ್ಯ ಹಕ್ಕು: ಕೇಂದ್ರ ಸರ್ಕಾರದಿಂದ ಹೊಸ ಮಾನದಂಡ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
Popup Ads

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋