• Latest
A wild animal left its forest cave and came to a human nest!

ಕಾಡಿನ ಗುಹೆ ಬಿಟ್ಟು ಮನುಷ್ಯನ ಗೂಡಿಗೆ ಬಂದ ವನ್ಯಜೀವಿ!

1 day ago
Public opinion Kageri passed in first class!

ಜನಮತ: ಕಾಗೇರಿ ಫಸ್ಟ್ ಕ್ಲಾಸಿನಲ್ಲಿ ಪಾಸು!

5 minutes ago
Kali Basin Artificial waterfall at Kadra Dam!

ಕಾಳಿ ಜಲಾನಯನ: ಕದ್ರಾ ಅಣೆಕಟ್ಟಿನಲ್ಲಿ ಕೃತಕ ಜಲಪಾತ!

2 hours ago
ADVERTISEMENT
Waste piled up inside the house Clearance

ಮನೆಯೊಳಗೂ ತುಂಬಿದ ತ್ಯಾಜ್ಯ: ತೆರವು

3 hours ago
The cause of her death was never known!

ಆಕೆಯ ಸಾವಿಗೆ ಕಾರಣವೇ ಗೊತ್ತಾಗಲಿಲ್ಲ!

3 hours ago
Iyengar Bakery Even rotten cake costs money!

ಅಯ್ಯಂಗಾರ್ ಬೇಕರಿ: ಕೊಳೆತ ಕೇಕ್’ಗೂ ಕಾಸು!

4 hours ago
Thursday, July 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.instagram.com/shreeshloka5/profilecard/?igsh=NW91NzFiNDh1azZs https://www.instagram.com/shreeshloka5/profilecard/?igsh=NW91NzFiNDh1azZs https://www.instagram.com/shreeshloka5/profilecard/?igsh=NW91NzFiNDh1azZs
ADVERTISEMENT

ಕಾಡಿನ ಗುಹೆ ಬಿಟ್ಟು ಮನುಷ್ಯನ ಗೂಡಿಗೆ ಬಂದ ವನ್ಯಜೀವಿ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
A wild animal left its forest cave and came to a human nest!
Advertisement is not enabled. Advertisement is not enabled. Advertisement is not enabled.
ADVERTISEMENT

ಧಾರಾಕಾರ ಮಳೆಯಿಂದ ತತ್ತರಿಸಿದ ವನ್ಯಜೀವಿಗಳು ಇದೀಗ ಮಾನವ ನಿರ್ಮಿತ ಕಟ್ಟಡಗಳಲ್ಲಿ ಆಶ್ರಯಪಡೆಯಲು ಆಸಕ್ತಿವಹಿಸಿವೆ. ಕಳೆದ ವಾರ ಇಂಥಹ ಮೂರು ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಅಂಕೋಲಾದ ವಾಸರ ಗುದ್ರಿಗೆ ಬಳಿ ನಿರ್ಮಾಣ ಹಂತದಲ್ಲಿನ ಕಟ್ಟಡದಲ್ಲಿ ಆಶ್ರಯಪಡೆದಿದ್ದ ಚಿರತೆ ಯುವಕನ ಮೇಲೆ ದಾಳಿ ನಡೆಸಿತ್ತು. ಅದರ ಬೆನ್ನಲ್ಲೆ ಜೊಯಿಡಾದಲ್ಲಿ ಕರಡಿಯೊಂದು ಬಸ್ ನಿಲ್ದಾಣದಲ್ಲಿ ಆಶ್ರಯಪಡೆದ ವಿಡಿಯೋ ವೈರಲ್ ಆಗಿದೆ. ಇದರೊಂದಿಗೆ ಅದೇ ಬಸ್ ನಿಲ್ದಾಣದಲ್ಲಿ ಮತ್ತೊಂದು ಚಿರತೆ ರಾತ್ರಿ ತಂಗಿರುವುದು ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದೆ.

ADVERTISEMENT

ಜೋಯಿಡಾ ತಾಲೂಕಿನ ಗಣೇಶಗುಡಿಯ ಅವೆಡ ರಸ್ತೆಯಲ್ಲಿರುವ ಬಸ್ ನಿಲ್ದಾಣ ಕಾಡು ಪ್ರಾಣಿಗಳ ತಾಣವಾಗಿದೆ. ರಾತ್ರಿ 10 ಗಂಟೆ ವೇಳೆಗೆ ಈ ಭಾಗಕ್ಕೆ ವನ್ಯಜೀವಿಗಳ ಪ್ರವೇಶವಾಗುತ್ತಿದ್ದು, ಆ ವೇಳೆ ಮಳೆ ಬಂದರೆ ಅವು ಬಸ್ ನಿಲ್ದಾಣದೊಳಗೆ ಪ್ರವೇಶಿಸುವುದು ಸಾಮಾನ್ಯವಾಗಿದೆ.

ADVERTISEMENT

ಕಾಡಿನ ಪ್ರಾಣಿಗಳು ನಾಡಿಗೆ ಬರುವುದು ಹೊಸತಲ್ಲ. ಆದರೆ, ಅವು ಮಾನವ ನಿರ್ಮಿತ ಕಟ್ಟಡದಲ್ಲಿ ಆಶ್ರಯಪಡೆಯುತ್ತಿರುವುದು ಜನರಿಗೆ ಹೊಸತು. ಬಸ್ ನಿಲ್ದಾಣದಲ್ಲಿ ಆಶ್ರಯಪಡೆಯುವ ಜೀವಿಗಳನ್ನು ಮತ್ತೆ ಅರಣ್ಯಕ್ಕೆ ಕಳುಹಿಸುವುದು ಅರಣ್ಯ ಇಲಾಖೆಗೂ ಸವಾಲಾಗಿದೆ. ಜೊಯಿಡಾದಲ್ಲಿ ಬಸ್ ನಿಲ್ದಾಣದಲ್ಲಿ ಆಶ್ರಯಪಡೆದ ವನ್ಯಜೀವಿಗಳಿಂದ ಮಾನವನ ಜೀವಕ್ಕೆ ಹಾನಿಯಾಗದ ಕಾರಣ ಜನರು ನಿರಾಳರಾಗಿದ್ದಾರೆ.

ಬಸ್ ನಿಲ್ದಾಣದಲ್ಲಿ ವನ್ಯಜೀವಿ ಆಶ್ರಯಪಡೆದ ವಿಡಿಯೋ ಇಲ್ಲಿ ನೋಡಿ..

ADVERTISEMENT

Discussion about this post

Previous Post

ಉತ್ತರ ಕನ್ನಡ | ಇಲ್ಲಿನ ನ್ಯಾಯಾಲಯದಲ್ಲಿ ಇನ್ನೂ 39 ಸಾವಿರ ಪ್ರಕರಣ ಬಾಕಿ: ರಾಜಿ ಸೂತ್ರವೇ ಸೂಕ್ತ ಪರಿಹಾರ

Next Post

ಜುಲೈ 3: ಈ ಎರಡೇ ಎರಡು ತಾಲೂಕಿಗೆ ಮಳೆ ರಜೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
Popup Ads

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋