• Latest
Gabbedda Gokarna Village Administration Kotitirtha is a filthy tirtha!

ಗಬ್ಬೆದ್ದ ಗೋಕರ್ಣ ಗ್ರಾ ಪಂ ಆಡಳಿತ: ಕೊಳಚೆ ತೀರ್ಥವಾದ ಕೋಟಿತೀರ್ಥ!

4 weeks ago
Prediction for July 23 2025

2025 ಅಗಸ್ಟ್ 2ರ ದಿನ ಭವಿಷ್ಯ

4 hours ago
There are dry trees on the side of the road move slowly!

ಮುಂದೆ ಮುರಿದು ಬೀಳುವ ಮರಗಳಿವೆ: ನಿಧಾನವಾಗಿ ಚಲಿಸಿ!

5 hours ago
ADVERTISEMENT
Mechanized fishing suffers setback on first day Fire breaks out on boat in Baithakhola!

ಯಾಂತ್ರಿಕ ಮೀನುಗಾರಿಕೆಗೆ ಮೊದಲ ದಿನವೇ ವಿಘ್ನ: ಬೈತಖೋಲದ ಬೋಟಿನಲ್ಲಿ ಬೆಂಕಿ ಬರುಗಾಳಿ!

5 hours ago

ಜೀವ ಸಂಕುಲಕ್ಕೆ ಆಪತ್ತು ತಂದ ಮಳೆಗಾಲದ ಮರಳು ಸಾಗಾಟ: ಕಳ್ಳನ ವಿರುದ್ಧ ಕಾನೂನು ಕ್ರಮ

5 hours ago
Fight against cholera in the forest Strict action against rickshaw pullers!

ಕಾಡಿನಲ್ಲಿ ಕೊಳಿ ಕಾಳಗ: ರಿಕ್ಷಾವಾಲಾ ವಿರುದ್ಧ ಕಠಿಣ ಕ್ರಮ!

6 hours ago
Saturday, August 2, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಗಬ್ಬೆದ್ದ ಗೋಕರ್ಣ ಗ್ರಾ ಪಂ ಆಡಳಿತ: ಕೊಳಚೆ ತೀರ್ಥವಾದ ಕೋಟಿತೀರ್ಥ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Gabbedda Gokarna Village Administration Kotitirtha is a filthy tirtha!
Advertisement is not enabled. Advertisement is not enabled. Advertisement is not enabled.
ADVERTISEMENT

ನಿತ್ಯ ಸಾವಿರಾರು ಜನ ಭೇಟಿ ನೀಡುವ ಗೋಕರ್ಣ ಗಬ್ಬೆದ್ದಿದ್ದು, ಶುಚಿತ್ವ ಕಾಪಾಡಲು ಅಲ್ಲಿನ ಗ್ರಾಮ ಪಂಚಾಯತವೂ ವಿಫಲವಾಗಿದೆ. ಅನೇಕ ಗಣ್ಯರು ಭೇಟಿ ನೀಡುವ ಗೋಕರ್ಣದ ಅಂದ ಹೆಚ್ಚಿಸಲು ಸ್ಥಳೀಯ ಆಡಳಿತ ಆಸಕ್ತಿವಹಿಸುತ್ತಿಲ್ಲ.

ಗೋಕರ್ಣದ ಕೋಟಿತೀರ್ಥ ಸಂಪೂರ್ಣವಾಗಿ ಗಲೀಜಾಗಿದೆ. ಕೋಟಿತೀರ್ಥದ ಮಾಲಿನ್ಯ ತಡೆಗೆ ಗ್ರಾ ಪಂ ತಲೆಕೆಡಿಸಿಕೊಂಡಿಲ್ಲ. ನಿತ್ಯ ನೂರಾರು ಜನ ಅಲ್ಲಿ ಪಿತೃಕಾರ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿಲ್ಲ. ಈ ಬಗ್ಗೆ ಕರವೇ ಜನಧ್ವನಿಯ ಉಮಾಕಾಂತ ಹೊಸಕಟ್ಟಾ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. ಗ್ರಾ ಪಂ ಆಡಳಿತ ಸುಧಾರಣೆ ಆಗದಿದ್ದರೆ ಪ್ರತಿಭಟಿಸುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

ADVERTISEMENT

`ಗೋಕರ್ಣದ ಕೋಟಿತೀರ್ಥದಲ್ಲಿ ಸ್ನಾನ ಮಾಡಿದರೆ ಮನಸ್ಸು ಶಾಂತಿಯಾಗುತ್ತದೆ. ಕೆಟ್ಟ ಗ್ರಹಚಾರಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಅನೇಕರು ವರ್ಷಕ್ಕೆ ಒಮ್ಮೆಯಾದರೂ ಅಲ್ಲಿ ಸ್ನಾನ ಮಾಡುತ್ತಾರೆ. ಎರಡು ವರ್ಷದ ಹಿಂದೆ ಕೋಟಿತೀರ್ಥದ ಸ್ವಚ್ಚತೆಗೆ ಒತ್ತು ನೀಡಲಾಗಿದ್ದು, ಇದೀಗ ಅಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಕಾರ್ಯ ಮುಗಿದ ತಕ್ಷಣ ಬಟ್ಟೆ-ಬರೆಗಳನ್ನು ಅಲ್ಲಿಯೇ ಬಿಟ್ಟು ತೆರಳುತ್ತಿದ್ದು, ಅದನ್ನು ಶುಚಿಗೊಳಿಸುವ ಕೆಲಸ ನಡೆದಿಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದರು.

`ಅನೇಕ ತಿಂಗಳಿನಿAದ ಕೋಟಿತೀರ್ಥದಲ್ಲಿ ಬಟ್ಟೆಗಳು ಕೊಳೆಯುತ್ತಿದೆ. ರಾಶಿಬಿದ್ದ ಕಸಗಳಿಂದ ಸೌಂದರ್ಯ ಹಾಳಾಗಿದೆ. ಇದರಿಂದ ಸಾರ್ವಜನಿಕರಿಗೂ ಸಮಸ್ಯೆಯಾಗುತ್ತದೆ’ ಎಂದವರು ವಿವರಿಸಿದರು. ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಕರವೇ ಜನಧ್ವನಿಯಿಂದ ಹೋರಾಟ ನಿಶ್ಚಿತ ಎಂದು ಉಮಾಕಾಂತ ಹೊಸಕಟ್ಟಾ ಅವರು ಎಚ್ಚರಿಸಿದರು.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಕದ್ರಾ-ಕೊಡಸಳ್ಳಿ: ಮತ್ತೆ ಕುಸಿತ ಬೆಟ್ಟದ ಭೂಮಿ!

Next Post

ಹಣವಿಲ್ಲದಿದ್ದರೂ ಚೆಕ್ ಕೊಟ್ಟು ಯಾಮಾರಿಸಿದವನಿಗೆ 5 ತಿಂಗಳ ಜೈಲು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋