• Latest
An education officer who taught teachers!

ಶಿಕ್ಷಕರಿಗೆ ಪಾಠ ಮಾಡಿದ ಶಿಕ್ಷಣಾಧಿಕಾರಿ!

4 weeks ago

ಬೆಂಗಳೂರಿಗೆ ಹೋಗಿದ್ದ ಪತ್ನಿ: ಮರಳಿ ಬರುವಷ್ಟರಲ್ಲಿ ಶವವಾಗಿದ್ದ ಪತಿ!

1 minute ago
ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

17 minutes ago
ADVERTISEMENT
Evil bear breaks into human home The forest is not enough for this wildlife to do that!

ಮಾನವನ ಮನೆಗೆ ನುಗ್ಗಿದ ದುಷ್ಟ ಕರಡಿ: ಈ ವನ್ಯಜೀವಿಗೆ ಆ ಕೆಲಸ ಮಾಡಲು ಕಾಡು ಸಾಕಾಗಿಲ್ಲ!

32 minutes ago
ಮಹಾದೇವ ವಿನಾಯಕ ದೇಗುಲಕ್ಕೆ ನೂತನ ಸಮಿತಿ: ದೇವ ಭಕ್ತರಿಗೆ ಸಿಕ್ಕಿದ ಆಡಳಿತಾತ್ಮಕ ಅಧಿಕಾರ

ಮಹಾದೇವ ವಿನಾಯಕ ದೇಗುಲಕ್ಕೆ ನೂತನ ಸಮಿತಿ: ದೇವ ಭಕ್ತರಿಗೆ ಸಿಕ್ಕಿದ ಆಡಳಿತಾತ್ಮಕ ಅಧಿಕಾರ

3 hours ago
ದಾಂಡೇಲಿಯಲ್ಲಿ ಮಿತಿ ಮೀರಿದ ನಾಯಿ ಕಾಟ:‌ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ!

ದಾಂಡೇಲಿಯಲ್ಲಿ ಮಿತಿ ಮೀರಿದ ನಾಯಿ ಕಾಟ:‌ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ!

3 hours ago
ADVERTISEMENT
Sunday, August 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಶಿಕ್ಷಕರಿಗೆ ಪಾಠ ಮಾಡಿದ ಶಿಕ್ಷಣಾಧಿಕಾರಿ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
An education officer who taught teachers!
Advertisement is not enabled. Advertisement is not enabled. Advertisement is not enabled.
ADVERTISEMENT

`ಶಿಕ್ಷಕರು ಮೈಗೂಡಿಸಿಕೊಂಡ ಹವ್ಯಾಸಗಳನ್ನು ವಿದ್ಯಾರ್ಥಿಗಳು ಅನುಸರಿಸುವ ಸಾಧ್ಯತೆ ಹೆಚ್ಚಿದ್ದು, ಪ್ರತಿಯೊಬ್ಬ ಶಿಕ್ಷಕರು ಆದರ್ಶ ಜೀವನ ನಡೆಸಬೇಕು’ ಎಂದು ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಕಿವಿಮಾತು ಹೇಳಿದ್ದಾರೆ.

`ಪ್ರತಿಯೊಬ್ಬರು ತಮಗೆವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಶಿಕ್ಷಣ ಇಲಾಖೆಯ ಯೋಜನೆಯನ್ನು ಪ್ರತಿ ವಿದ್ಯಾರ್ಥಿಗಳಿಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ಮಿತಭಾಷಿಯಾಗಿದ್ದ ಮಲವಳ್ಳಿಯ ಶಿಕ್ಷಕ ಸಂತೋಷ ಶೆಟ್ಟಿ ಅವರು ಮುಂಚೂಣಿಯಲ್ಲಿದ್ದರು. ವಿಜ್ಞಾನ ಬಳಗದವತಿಯಿಂದ ಶಿಕ್ಷಕರ ರಾಜಶೇಖರ ಅವರ ಜೊತೆಗೂಡಿ ಅವರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ’ ಎಂದು ಅವರ ಸೇವೆಯನ್ನು ಸ್ಮರಿಸಿದರು.

ADVERTISEMENT

ವಿಜ್ಞಾನ ಶಿಕ್ಷಕರಾದ ಸಂತೋಷ ಶೆಟ್ಟಿ ಅವರ ನಿವೃತ್ತಿ ಹಾಗೂ ವೀರೇಂದ್ರ ಗೌಡ ಅವರ ವರ್ಗಾವಣೆ ಹಿನ್ನಲೆ ಯಲ್ಲಾಪುರದ ಹೋಲಿ ರೋಸರಿ ಶಾಲೆಯಲ್ಲಿ ಶಿಕ್ಷಣಾಧಿಕಾರಿ ಕಚೇರಿ ಹಾಗೂ ವಿಜ್ಞಾನ ಬಳಗದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಅವರು ಭಾಗವಹಿಸಿದ್ದರು. ಮಲವಳ್ಳಿಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ವೀರೇಂದ್ರ ಗೌಡ ಅವರ ಕಾರ್ಯದ ಬಗ್ಗೆಯೂ ಶಿಕ್ಷಣಾಧಿಕಾರಿಗಳು ಮೆಚ್ಚುಗೆವ್ಯಕ್ತಪಡಿಸಿದರು.

Advertisement. Scroll to continue reading.
ADVERTISEMENT

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸಂತೋಷ ಜಿಗಳೂರು, ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಜಯ್ ನಾಯಕ್, ತಾಲೂಕ ಸಹ ಶಿಕ್ಷಕರ ಅಧ್ಯಕ್ಷ ಚಂದ್ರಶೇಖರ್ ಎಸ್ ಎಸ್ ಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಪ್ರಶಾಂತ್ ಜಿಎನ್, ಹೋಲಿ ರೋಜರಿ ಪ್ರೌಢಶಾಲೆ ಮುಖ್ಯಾಧ್ಯಪಕ ಫಾದರ್ ರೆಮಂಡ್ ಫರ್ನಾಂಡಿಸ್ ಇದ್ದರು. ಉಮ್ಮಚ್ಗಿ ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಪಕ ನಾರಾಯಣ ನಾವುಡ ಅಧ್ಯಕ್ಷತೆವಹಿಸಿದ್ದರು.

Advertisement. Scroll to continue reading.

ವಿಜ್ಞಾನ ಬಳಗದ ಶಿಕ್ಷಕ ಸದಾನಂದ ದಬಗಾರ ಸ್ವಾಗತಿಸಿದರು. ನಿತೀಶ್ ಹಾಗೂ ರೂಪಾ ಲಾಡ್ ಅಭಿನಂದನಾ ಪತ್ರ ಓದಿದರು. ಶಿಕ್ಷಕ ಎಂ ರಾಜಶೇಖರ್ ಪ್ರಸ್ತಾಪಿಸಿದರು. ಶಿಕ್ಷಕ ದಿನೇಶ್ ಆಚಾರಿ ವಂದಿಸಿದರು. ಶಿಕ್ಷಕ ಗಜಾನನ ಭಟ್ ನಿರ್ವಹಿಸಿದರು. ವಿಜ್ಞಾನ ಬಳಗದ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಕಾಸು ಕೊಡಲು ಕಂಜೂಸ್: ಸೊಸೈಟಿಗೆ ಬಿತ್ತು ದಂಡ!

Next Post

ಟವರ್ ನಿರ್ಮಿಸಿ ಬಾಡಿಗೆ ಕೊಡದ ಮೊಬೈಲ್ ಕಂಪನಿ: ಮೋಸ ಮಾಡಿದವರಿಗೆ ದಂಡದ ಬಿಸಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋