• Latest

ಮೀನು ಖರೀದಿಗೆ ಹೋದವನಿಗೆ ನಿರಾಸೆ: ಬಿಯರ್ ಬಾಟಲಿ ಏಟಿಗೆ ಆಸ್ಪತ್ರೆ ಸೇರಿದ ಮಣಿಕಂಠ

4 weeks ago
ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

3 minutes ago
Evil bear breaks into human home The forest is not enough for this wildlife to do that!

ಮಾನವನ ಮನೆಗೆ ನುಗ್ಗಿದ ದುಷ್ಟ ಕರಡಿ: ಈ ವನ್ಯಜೀವಿಗೆ ಆ ಕೆಲಸ ಮಾಡಲು ಕಾಡು ಸಾಕಾಗಿಲ್ಲ!

19 minutes ago
ADVERTISEMENT
ಮಹಾದೇವ ವಿನಾಯಕ ದೇಗುಲಕ್ಕೆ ನೂತನ ಸಮಿತಿ: ದೇವ ಭಕ್ತರಿಗೆ ಸಿಕ್ಕಿದ ಆಡಳಿತಾತ್ಮಕ ಅಧಿಕಾರ

ಮಹಾದೇವ ವಿನಾಯಕ ದೇಗುಲಕ್ಕೆ ನೂತನ ಸಮಿತಿ: ದೇವ ಭಕ್ತರಿಗೆ ಸಿಕ್ಕಿದ ಆಡಳಿತಾತ್ಮಕ ಅಧಿಕಾರ

2 hours ago
ದಾಂಡೇಲಿಯಲ್ಲಿ ಮಿತಿ ಮೀರಿದ ನಾಯಿ ಕಾಟ:‌ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ!

ದಾಂಡೇಲಿಯಲ್ಲಿ ಮಿತಿ ಮೀರಿದ ನಾಯಿ ಕಾಟ:‌ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ!

3 hours ago
Retired officer's walking service Walks 800 km to visit Tirupati!

ನಿವೃತ್ತ ಅಧಿಕಾರಿಯ ಕಾಲ್ನಡಿಗೆ ಸೇವೆ: ತಿರುಪತಿ ದರ್ಶನಕ್ಕೆ 800ಕಿಮೀ ನಡಿಗೆ!

22 hours ago
ADVERTISEMENT
Sunday, August 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಮೀನು ಖರೀದಿಗೆ ಹೋದವನಿಗೆ ನಿರಾಸೆ: ಬಿಯರ್ ಬಾಟಲಿ ಏಟಿಗೆ ಆಸ್ಪತ್ರೆ ಸೇರಿದ ಮಣಿಕಂಠ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಕುಮಟಾದ ಮಣಿಕಂಠ ನಾಯ್ಕ ಅವರು ಮೀನು ತರಲು ಹೋದಾಗ ಅವರ ಮೇಲೆ ಆಕ್ರಮಣ ನಡೆದಿದೆ. ಮೀನು ಖರೀದಿಸಲು ಸಾಧ್ಯವಾಗದೇ ಅವರು ಮನೆಗೆ ಮರಳಿದ್ದು, ನಂತರ ಆಸ್ಪತ್ರೆ ಸೇರಿದ್ದಾರೆ.

ಕುಮಟಾ ಹೊಳೆಗದ್ದೆಯ ಮಣಿಕಂಠ ನಾಯ್ಕ ಅವರು ಖಾಸಗಿ ಕಂಪನಿ ಉದ್ಯೋಗಿ. ಜುಲೈ 3ರಂದು ಅವರು ಮೀನು ತರುವುದಕ್ಕಾಗಿ ಮಾರುಕಟ್ಟೆಗೆ ಹೋಗಿದ್ದರು. ಒಳ್ಳೆಯ ಮೀನು ಹುಡುಕಿ ಅವರು ಹೊಳಗದ್ದೆ ಟೋಲ್ ಬಳಿಯ ಬಡಗಣಿ ಮಾರುಕಟ್ಟೆಯಲ್ಲಿ ಹುಡುಕಾಟ ನಡೆಸುತ್ತಿದ್ದರು.

ADVERTISEMENT

ಆಗ, ಹಳದಿಪುರ ಈರಪ್ಪನಹಿತ್ಲುವಿನ ವಿಘ್ನೇಶ ಹರಿಕಂತ್ರ, ವಿಘ್ನೇಶ್ವರ ಹರಿಕಂತ್ರ ಹಾಗೂ ನಾಗರಾಜ ಹರಿಕಂತ್ರ ಅಲ್ಲಿಗೆ ಬಂದರು. ಈ ಎಲ್ಲರೂ ಸೇರಿ ಅಲ್ಲಿ ಕೆಟ್ಟದಾಗಿ ನಡೆದುಕೊಂಡಿದ್ದು, ಅವರೆಲ್ಲರೂ ಮಣಿಕಂಠ ನಾಯ್ಕ ಅವರನ್ನು ನಿಂದಿಸಿದರು. ಇದಕ್ಕೆ ಮಣಿಕಂಠ ನಾಯ್ಕ ಪ್ರತಿರೋಧವ್ಯಕ್ತಪಡಿಸಿ ಪೆಟ್ಟು ತಿಂದರು.

Advertisement. Scroll to continue reading.

ಮೊದಲನೆಯದಾಗಿ ವಿಘ್ನೇಶ್ ಹರಿಕಂತ್ರ ಅವರು ಮಣಿಕಂಠ ನಾಯ್ಕ ಅವರಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದರು. ಇದರಿಂದ ಮಣಿಕಂಠ ನಾಯ್ಕ ಅವರ ಮುಖಕ್ಕೂ ಗಾಯವಾಯಿತು. ಉಳಿದವರು ಕಾಲಿನಿಂದ ಒದ್ದು ನೆಲಕ್ಕೆ ದಬ್ಬಿದರು. ಇನ್ನಿತರ ಜನರು ಆಗ ಮಣಿಕಂಠ ನಾಯ್ಕ ಅವರಿಗೆ ಹೊಡೆಬಡಿ ಮಾಡಿ ಬೆದರಿಕೆ ಹಾಕಿದರು.

Advertisement. Scroll to continue reading.
ADVERTISEMENT

ಮೀನು ಖರೀದಿಗೆ ಬಂದಿದ್ದ ಮಣ್ಣಿಕಂಠ ನಾಯ್ಕ ಖಾಲಿ ಕೈಯಲ್ಲಿ ಮನೆಗೆ ಹೋದರು. ಕುಟುಂಬದವರ ನೆರವಿನಿಂದ ಅವರು ಕುಮಟಾ ಆಸ್ಪತ್ರೆ ಸೇರಿದರು. ಅದಾದ ಮೇಲೆ ಪೊಲೀಸ್ ಠಾಣೆಗೆ ಹೋಗಿ ಎದುರುದಾರರ ವಿರುದ್ಧ ದೂರು ಕೊಟ್ಟರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ವಕ್ಫ್ ತಿದ್ದುಪಡಿಗೆ ವಿರೋಧ: ನಮ್ದೂ ಒಂದು ಪ್ರತಿಭಟನೆ!

Next Post

ಪರಮಾತ್ಮನ ಪಾದ ಸೇರಿದ ಪಾಂಡುರoಗ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋