• Latest

ಹೆಣ್ಣು ಕೊಟ್ಟ ಅತ್ತೆಗೆ ಹೆಣವಾಗುವ ಶಿಕ್ಷೆ: ಅತ್ತೆ ಅಳಿಯನ ಜಗಳ ಕೊಲೆಯಲ್ಲಿ ಅಂತ್ಯ!

4 weeks ago
Prediction for July 23 2025

2025ರ ಅಗಸ್ಟ್ 5ರ ದಿನ ಭವಿಷ್ಯ

15 hours ago
ಕಾಮಿಡಿ ಕಿಲಾಡಿ | ಅಪ್ಪನ ಹಾದಿ ತುಳಿದ ಮಗ: ಕಲಾವಿದನ ಸಾವಿನಲ್ಲಿ ತಾಯಿಗೆ ಸಂಶಯ!

ಕಾಮಿಡಿ ಕಿಲಾಡಿ | ಅಪ್ಪನ ಹಾದಿ ತುಳಿದ ಮಗ: ಕಲಾವಿದನ ಸಾವಿನಲ್ಲಿ ತಾಯಿಗೆ ಸಂಶಯ!

16 hours ago
ADVERTISEMENT
People's support for Janaushadhi Kendra

ಜನೌಷಧಿ ಕೇಂದ್ರಕ್ಕೆ ಜನ ಬೆಂಬಲ

16 hours ago
New office for Kumta MLA Dinakar Shetty is present here every day!

ಕುಮಟಾ ಶಾಸಕರಿಗೆ ಹೊಸ ಕಚೇರಿ: ದಿನಕರ ಶೆಟ್ಟಿ ದಿನವೂ ಇಲ್ಲಿ ಹಾಜರಿ!

17 hours ago
Fight.. Fight Another fight against MLAs who are not responding to the problem!

ಹೋರಾಟ.. ಹೋರಾಟ: ಸಮಸ್ಯೆಗೆ ಸ್ಪಂದಿಸದ ಶಾಸಕರ ವಿರುದ್ಧ ಮತ್ತೊಂದು ಹೋರಾಟ!

17 hours ago
ADVERTISEMENT
Tuesday, August 5, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಹೆಣ್ಣು ಕೊಟ್ಟ ಅತ್ತೆಗೆ ಹೆಣವಾಗುವ ಶಿಕ್ಷೆ: ಅತ್ತೆ ಅಳಿಯನ ಜಗಳ ಕೊಲೆಯಲ್ಲಿ ಅಂತ್ಯ!

ಸ್ಮಶಾನ ಸೇರಿದ ಅಮ್ಮ | ಜೈಲಿಗೆ ಹೋದ ಗಂಡ | ತಬ್ಬಲಿಯಾದ ಹೆಣ್ಮಗಳು

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಶಿರಸಿಯ ದೊಡ್ನಳ್ಳಿ ಬಳಿಯ ಬಕ್ಕಳಕೊಪ್ಪದಲ್ಲಿ ಗುರುವಾರ ರಾತ್ರಿ ಕೊಲೆ ನಡೆದಿದೆ. ಅಲ್ಲಿನ ಬಸವರಾಜ ನಾಯ್ಕ ಎಂಬಾತರು ತಮ್ಮ ಅತ್ತೆಯನ್ನು ಬಡಿಗೆಯಿಂದ ಬಡಿದು ಕೊಂದಿದ್ದಾರೆ.

ಬಸವರಾಜ ನಾಯ್ಕ (42) ಹಾಗೂ ಅವರ ಅತ್ತೆ ಕಮಲಾ ನಾಯ್ಕ (70) ನಡುವೆ ನಿತ್ಯವೂ ಜಗಳವಾಗುತ್ತಿತ್ತು. ಸಣ್ಣ ಸಣ್ಣ ವಿಷಯಗಳಿಗೂ ಅವರಿಬ್ಬರು ಕಿತ್ತಾಡುತ್ತಿದ್ದರು. ಇದರಿಂದ ಬೇಸತ್ತ ಬಸವರಾಜ ನಾಯ್ಕ ಗುರುವಾರ ರಾತ್ರಿ ಬಡಿಗೆಯಿಂದ ಅತ್ತೆಯ ತಲೆಗೆ ಬಡಿದಿದ್ದು, ಕಮಲಾ ನಾಯ್ಕ ಅವರು ಅಲ್ಲಿಯೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

Advertisement. Scroll to continue reading.
ADVERTISEMENT

ಕೊಲೆ ನಂತರ ಬಸವರಾಜ್ ನಾಯ್ಕ ಇದನ್ನು ಸಹಜ ಸಾವು ಎಂದು ಬಿಂಬಿಸಲು ಹೊರಟಿದ್ದು, ಇದನ್ನು ಬಸವರಾಜ ನಾಯ್ಕರ ಪತ್ನಿ ಒಪ್ಪಿಲ್ಲ. ತಾಯಿಯನ್ನು ಕೊಲೆ ಮಾಡಿದ ಪತಿ ವಿರುದ್ಧ ಅವರು ಪೊಲೀಸ್ ದೂರು ನೀಡಿದರು. ಪೊಲೀಸರು ಬಸವರಾಜ ನಾಯ್ಕ ಅವರನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ.

Advertisement. Scroll to continue reading.
ADVERTISEMENT

ಡಿವೈಎಸ್ಪಿ ಗೀತಾ ಪಾಟೀಲ. ಪಿಐ ಮಂಜುನಾಥ ಗೌಡ ಹಾಗೂ ಪಿಎಸ್‌ಐ ಸಂತೋಷಕುಮಾರ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಿ ಸಂಗ್ರಹಿಸಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ಪ್ರೀ ಟಿಕೇಟು.. ಆದರೆ, ಅನುಕೂಲಕ್ಕೆ ತಕ್ಕಂತೆ ಬಸ್ಸೇ ಇಲ್ಲ!

Next Post

ಸಿಇಟಿ | ಅಗ್ನಿ ಜ್ವಾಲೆಯಲ್ಲಿ ಉರಿದ ರಾಜ್ಯಕ್ಕೆ ರ‍್ಯಾಂಕ್ ಬಂದ ವಿದ್ಯಾರ್ಥಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋