• Latest
Bribery for a couch deal Son batting for the corrupt!

ಮಂಚದ ವ್ಯವಹಾರಕ್ಕೆ ಲಂಚ: ಭ್ರಷ್ಟನ ಪರ ಪುತ್ರನ ಬ್ಯಾಟಿಂಗ್!

3 weeks ago
The deteriorated Hillur-Marakal road Hell for daily commuters!

ಹದಗೆಟ್ಟ ಹಿಲ್ಲೂರು-ಮಾರಾಕಲ್ ಮಾರ್ಗ: ನಿತ್ಯ ಓಡಾಡುವವರಿಗೆ ನರಕ!

12 minutes ago
Yellapur Unqueen's Everywhere - Complaint to Dutch!

ಯಲ್ಲಾಪುರ: ಎಲ್ಲೆಂದರಲ್ಲಿ ಅಶುಚಿತ್ವ – ಡೀಸಿಗೆ ದೂರು!

32 minutes ago
ADVERTISEMENT
Prediction for July 23 2025

2025ರ ಜುಲೈ 31ರ ದಿನ ಭವಿಷ್ಯ

18 hours ago
Sirsige District Hospital Vaccine for monkeypox soon!

ಶಿರಸಿಗೆ ಜಿಲ್ಲಾ ಆಸ್ಪತ್ರೆ: ಮಂಗನ ಕಾಯಿಲೆಗೆ ಶೀಘ್ರದಲ್ಲಿಯೇ ಲಸಿಕೆ!

19 hours ago
Tata.. Boy Boy The Health Minister who came to Kumta but did not come to the hospital!

ಟಾಟಾ.. ಬಾಯ್ ಬಾಯ್: ಕುಮಟಾಗೆ ಬಂದರೂ ಆಸ್ಪತ್ರೆಗೆ ಬರದ ಆರೋಗ್ಯ ಸಚಿವ!

19 hours ago
Thursday, July 31, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಮಂಚದ ವ್ಯವಹಾರಕ್ಕೆ ಲಂಚ: ಭ್ರಷ್ಟನ ಪರ ಪುತ್ರನ ಬ್ಯಾಟಿಂಗ್!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Bribery for a couch deal Son batting for the corrupt!
Advertisement is not enabled. Advertisement is not enabled. Advertisement is not enabled.
ADVERTISEMENT

ಸರ್ಕಾರಿ ಆಸ್ಪತ್ರೆಗೆ ಹಾಸಿಗೆ ಪೂರೈಸಿದ ಗುತ್ತಿಗೆದಾರನಿಗೆ ಬಿಲ್ ಮೊತ್ತ ಪಾವತಿಸಲು ಲಂಚ ಬೇಡಿ ಲೋಕಾಯುಕ್ತರ ಬಳಿ ಸಿಕ್ಕಿಬಿದ್ದ ಡಾ ಶಿವಾನಂದ ಕುಡ್ತಳಕರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. `ಡಾ ಶಿವಾನಂದ ಕುಡ್ತಳಕರ್ ಅವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿಲ್ಲ’ ಎಂದು ಅವರ ಮಗ ಕಿಶನ್ ಕುಡ್ತರಕರ್ ದೂರಿದ್ದಾರೆ.

`ಲೋಕಾಯುಕ್ತ ದಾಳಿ ಹಿಂದೆ ಕುತಂತ್ರ ನಡೆದಿದೆ. ಅಂಕೋಲಾದ ಮೌಸಿನ್ ಎಂಬುವವರಿoದ ಹಣ ಕೊಡಿಸಿ ಕಾರವಾರದ ರಾಘು ನಾಯ್ಕ ಆಟವಾಡಿದ್ದಾರೆ. ಈ ಹಿಂದೆ ರಾಘು ನಾಯ್ಕ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದ್ದು, ಪ್ರಕರಣ ಅಂತಿಮ ಹಂತದಲ್ಲಿದೆ. ಹೀಗಾಗಿ ಈ ಕುತಂತ್ರ ನಡೆಸಲಾಗಿದೆ’ ಎಂದು ಕಿಶನ್ ಕುಡ್ತರಕರ್ ಹೇಳಿದ್ದಾರೆ.

ADVERTISEMENT

`ಡಾ ಶಿವಾನಂದ ಅವರು ನ್ಯಾಯಾಂಗ ಬಂಧನದಲ್ಲಿದ್ದಾಗ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ಒಳಗಾದರು. ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡದಿಂದಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿಟಿ ಸ್ಕ್ಯಾನ್ ಮಾಡಲಾಗಿದ್ದರೂ, ವರದಿ ಬರುವ ಮೊದಲೇ ಐಸಿಯುವಿನಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದರಿಂದ ಅವರ ಜೀವಕ್ಕೆ ಅಪಾಯವಾಗುವ ಭೀತಿಯಿದೆ’ ಎಂದು ಕಿಶನ್ ಕುಡ್ತರಕರ್ ಹೇಳಿದರು.

ADVERTISEMENT

`ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ತನಿಖೆಯಾಗಬೇಕು. ಉತ್ತಮ ಚಿಕಿತ್ಸೆಗಾಗಿ ಡಾ ಶಿವಾನಂದ ಕುಡ್ತಳಕರ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು. `ಜಿಲ್ಲಾ ಆಸ್ಪತ್ರೆಯಲ್ಲಿ ಹಣದ ವ್ಯವಹಾರದ ಬಗ್ಗೆ ಸಹಿ ಮಾಡುವ ಯಾವುದೇ ಅಧಿಕಾರ ಡಾ ಶಿವಾನಂದ ಅವರಿಗೆ ಇಲ್ಲ. ಮೌಸಿನ್ಗೆ ನೀಡಬೇಕಾದ ಹಣ ಬಿಡುಗಡೆಗೆ ಸಹಿ ಹಾಕಲು ಹಣದ ಬೇಡಿಕೆ ಇಟ್ಟಿದ್ದಾರೆ ಎಂಬುದು ಸತ್ಯವಲ್ಲ’ ಎಂದು ಸಮರ್ಥಿಸಿಕೊಂಡರು. ಡಾ ಶಿವಾನಂದ ಕುಡ್ತಳಕರ್ ಪರವಾಗಿ ಹೋರಾಟ ನಡೆಸುವುದಾಗಿ ಅವರ ಸಂಬoಧಿಕರಾದ ಸಂತೋಷ ಕುಡ್ತರಕರ್ ಹಾಗೂ ಗಿರಿಜಾನಂದನ್ ಕುಡ್ತರಕರ್ ಹೇಳಿದರು.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಪೊಲೀಸರ ಕಿರುಕುಳ: ಬ್ಲೇಡಿನಿಂದ ಕೈ ಕೊಯ್ದುಕೊಂಡ ಯುವಕ!

Next Post

2025 ಜುಲೈ 13ರ ದಿನ ಭವಿಷ್ಯ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋