• Latest

ಹೊನ್ನಾವರ | ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್ ಅಪಘಾತ: ಪ್ರಯಾಣಿಕರ ಪರದಾಟ

2 weeks ago
MLA's promise Gullapura will get a new bridge!

ಶಾಸಕರ ಭರವಸೆ: ಗುಳ್ಳಾಪುರಕ್ಕೆ ಸಿಗಲಿದೆ ಹೊಸ ಸೇತುವೆ!

33 minutes ago
Hare Rama The Guru's war against the English... The Guru's disciples should no longer use soap!

ಹರೇ ರಾಮ: ಇಂಗ್ಲಿಷ್ ವಿರುದ್ಧ ಶ್ರೀಗಳ ಸಮರ.. ಶ್ರೀಗಳ ಶಿಷ್ಯರು ಇನ್ಮುಂದೆ ಸೋಪು ಬಳಸುವ ಹಾಗಿಲ್ಲ!

1 hour ago
ADVERTISEMENT
Prediction for July 23 2025

2025ರ ಜುಲೈ 30ರ ದಿನ ಭವಿಷ್ಯ

20 hours ago
Naga returns to town despite being released into the forest This reptile has completed its circumambulation and returned to its nest!

ಕಾಡಿಗೆ ಬಿಟ್ಟರೂ ಊರಿಗೆ ಮರಳಿದ ನಾಗ: ಪ್ರದಕ್ಷಿಣೆಯ ಪೂಜೆ ಮುಗಿಸಿ ಗೂಡು ಸೇರಿತು ಈ ಉರಗ!

20 hours ago
ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

21 hours ago
Wednesday, July 30, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಹೊನ್ನಾವರ | ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್ ಅಪಘಾತ: ಪ್ರಯಾಣಿಕರ ಪರದಾಟ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಅಥಣಿಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್ಸು ಹೊನ್ನಾವರದಲ್ಲಿ ಅಪಘಾತಕ್ಕೀಡಾಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಆ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೇರೆ ಬಸ್ಸುಗಳ ಮೂಲಕ ತಲುಪಬೇಕಾದ ಸ್ಥಳಕ್ಕೆ ತಲುಪಿಸಲಾಗಿದೆ.

ವಿಜಯಪುರದ ಬಸವರಾಜ ಬಂಗಿ ಎಂಬಾತರು ಜುಲೈ 12ರಂದು ಧರ್ಮಸ್ಥಳ ಬಸ್ಸು ಓಡಿಸುತ್ತಿದ್ದರು. ನಾಗಪ್ಪ ವರ್ಣೂರ್ ಅವರು ಆ ಬಸ್ಸಿನ ನಿರ್ವಾಹಕರಾಗಿದ್ದು, ಪ್ರಯಾಣಿಕರ ಟಿಕೆಟ್ ತೆಗೆದಿದ್ದರು. ಬಸ್ಸು ಹೊನ್ನಾವರದ ಬಸ್ ನಿಲ್ದಾಣ ಬಳಿಯ ಶಿರಸಿ ಅರ್ಬನ್ ಬ್ಯಾಂಕ್ ಮುಂದೆ ತಲುಪಿದಾಗ ಎದುರಿನಿಂದ ಜೋರಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆಯಿತು. ಪರಿಣಾಮ ಬಸ್ಸಿನ ಮುಂದಿನ ಭಾಗ ಜಖಂ ಆಯಿತು.

ADVERTISEMENT

ಆ ಟಿಪ್ಪರ್ ಮುಂದೆ ಚಲಿಸಿ ಅಲ್ಲಿದ್ದ ಹಳೆ ತಹಶೀಲ್ದಾರ್ ಕಚೇರಿಯ ಕಪೌಂಡಿಗೆ ಗುದ್ದಿತು. ಅಪಘಾತ ಅರಿತ ಟಿಪ್ಪರ್ ಚಾಲಕ ಟಿಪ್ಪರ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಬಸ್ ಚಾಲಕ-ನಿರ್ವಾಹಕರು ಪ್ರಯಾಣಿಕರ ಕ್ಷೇಮ ವಿಚಾರಿಸಿದರು. ಬಸ್ಸಿನಲ್ಲಿದ್ದ ಯಾರಿಗೂ ಗಾಯವಾಗಿರಲಿಲ್ಲ. ಅವರೆಲ್ಲರನ್ನು ಬೇರೆ ಬಸ್ಸಿನ ಮೂಲಕ ಕಳುಹಿಸಿಕೊಟ್ಟರು.

ADVERTISEMENT

ಸರ್ಕಾರಿ ಕಚೇರಿಯ ಕಪೌಂಡಿಗೆ ಗುದ್ದಿರುವುದು ಹಾಗೂ ಸರ್ಕಾರಿ ಬಸ್ಸಿಗೆ ಗುದ್ದಿರುವುದು ಸೇರಿ ಟಿಪ್ಪರ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಟಿಪ್ಪರ್ ಚಾಲಕ ಪರಾರಿ ಆಗಿದ್ದರಿಂದ ಆತನ ಹೆಸರು-ವಿಳಾಸ ಗೊತ್ತಾಗಲಿಲ್ಲ.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಗ್ರಾಮಸಭೆ: ಪ್ರಶ್ನೆ ಕೇಳಿದಕ್ಕಾಗಿ ನಡೀತು ಮಾರಾಮಾರಿ!

Next Post

2025 ಜುಲೈ 14ರ ದಿನ ಭವಿಷ್ಯ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋