• Latest
Bus release Relatives' plea to authorities!

ಬಸ್ ಬಿಡುಗಡೆ: ಅಧಿಕಾರಿಗಳ ಮುಂದೆ ಆಪ್ತರ ಅಹವಾಲು!

1 week ago
Prediction for July 23 2025

2025 ಜುಲೈ 25ರ ದಿನ ಭವಿಷ್ಯ

9 hours ago
New leader for Lions Club Doctor named president!

ಲಯನ್ಸ್ ಕ್ಲಬ್ಬಿಗೆ ಹೊಸ ಸಾರಥಿ: ವೈದ್ಯನಿಗೆ ಒಲಿದ ಅಧ್ಯಕ್ಷ ಸ್ಥಾನ!

11 hours ago
ADVERTISEMENT
Fire disaster Ananthamurthy helps victims

ಅಗ್ನಿ ಅವಘಡ: ಸಂತ್ರಸ್ತರಿಗೆ ಅನಂತಮೂರ್ತಿ ಸಹಾಯ

12 hours ago

ಅಂಚೆ ಕಾಸು ಕಳ್ಳರ ಪಾಲು

12 hours ago

ಕೇಬಲ್ ಕಚೇರಿ ಕೆಲಸಕ್ಕಿದ್ದ ಮಹಿಳೆ ಕಾಣೆ

13 hours ago
Friday, July 25, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಬಸ್ ಬಿಡುಗಡೆ: ಅಧಿಕಾರಿಗಳ ಮುಂದೆ ಆಪ್ತರ ಅಹವಾಲು!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Bus release Relatives' plea to authorities!
Advertisement is not enabled. Advertisement is not enabled. Advertisement is not enabled.
ADVERTISEMENT

ಶಿರಸಿ-ಯಲ್ಲಾಪುರ ಮಾರ್ಗದ ಬಸ್ ನಿಲುಗಡೆ ಸಮಸ್ಯೆ ಬಗ್ಗೆ ಯಲ್ಲಾಪುರದ ಚಂದ್ಗುಳಿ ಭಾಗದ ಬಿಜೆಪಿ ಘಟಕದವರು ಹೋರಾಟದ ಎಚ್ಚರಿಕೆ ನೀಡಿದ್ದು, ಅದರ ಬೆನ್ನಲ್ಲೆ ಕಾಂಗ್ರೆಸ್ ಬೆಂಬಲಿತರು ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ತಮ್ಮದೇ ಆಡಳಿತವಿದ್ದರೂ ಬಸ್ ನಿಲುಗಡೆ ಸಮಸ್ಯೆ ಬಗೆಹರಿಸಲಾಗದೇ ಶಾಸಕರ ಆಪ್ತರು ಅಧಿಕಾರಿಗಳ ಬಳಿ ಅಂಗಲಾಚಿರುವುದನ್ನು ಬಿಜೆಪಿ ಘಟಕ ಅಣಕಿಸಿದೆ.

ADVERTISEMENT

ಚಂದಗುಳಿ ಗ್ರಾ ಪಂ ವ್ಯಾಪ್ತಿಯ ಉಪಳೇಶ್ವರ, ಜಂಬೆಸಾಲ, ಹುತ್ಕಂಡ ಕ್ರಾಸ್, ಮಳಲಗಾಂವ, ಹೊಂಡಗದ್ದೆ ಹಾಗೂ ಮಂಚಿಕೇರಿ ವ್ಯಾಪ್ತಿಯ ತೂಕದ ಬೈಲ್, ಕೋಡಿಗದ್ದೆ ಭಾಗದ ವಿದ್ಯಾರ್ಥಿಗಳಿಗೆ ಅಗತ್ಯ ಸಮಯಕ್ಕೆ ಬಸ್ ಇಲ್ಲದ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯ ಆರ್ ಎಸ್ ಭಟ್ ಮತ್ತು ಅಶೋಕ್ ಮರಾಠಿ ಮುಂದಾಳತ್ವದಲ್ಲಿ ಅನೇಕರು ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಘಟಕದ ವ್ಯವಸ್ಥಾಪಕರು ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ಬಿಡುವ ಭರವಸೆ ನೀಡಿದರು.

ADVERTISEMENT

`ಬಿಜೆಪಿಗರು ಬಸ್ ಸಮಸ್ಯೆ ವಿವರಿಸಿದ ನಂತರ ಶಾಸಕರ ಬಲಗೈ ಎಂದು ಬಿಂಬಿಸಿಕೊoಡಿರುವ ಜನ ಅದೇ ಸಮಸ್ಯೆ ವಿಷಯವಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಶಾಸಕರಿಂದ ಅಧಿಕಾರಿಗಳಿಗೆ ಒಂದು ಫೋನ್ ಮಾಡಿಸಿದರೂ ವಿದ್ಯಾರ್ಥಿಗಳ ಬಸ್ ಸಮಸ್ಯೆ ಬಗೆಹರಿಯಲಿದ್ದು, ಅದರ ಬದಲಾಗಿ ಆಡಳಿತ ಪಕ್ಷದ ಅಧಿಕಾದಲ್ಲಿರುವವರೇ ಅಧಿಕಾರಿಗಳ ಬಳಿ ಅಂಗಲಾಚುತ್ತಿರುವುದು ನಾಚಿಕೆಯ ವಿಷಯ’ ಎಂದು ಚಂದ್ಗುಳಿ ಭಾಗದ ಬಿಜೆಪಿಗರು ವ್ಯಂಗ್ಯವಾಡಿದ್ದಾರೆ.

`ಬಿಜೆಪಿ ಎಚ್ಚರಿಕೆ ನಂತರ ಕಾಂಗ್ರೆಸ್ಸಿಗೆ ಎಚ್ಚರವಾಗಿದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಯಾರೂ ಆಲಿಸಲು ಬಂದಿರಲಿಲ್ಲ. ಬಿಜೆಪಿ ಹೋರಾಟಕ್ಕೆ ಯಶಸ್ಸು ಸಿಕ್ಕಿದ್ದು, ಶಾಸಕರ ಆಪ್ತರಾದ ಕಾಂಗ್ರೆಸ್ಸಿಗರು ಅದು ತಮ್ಮ ಹೋರಾಟ ಎಂದು ಬಿಂಬಿಸಿಕೊಳ್ಳುವ ಪ್ರಯತ್ನದ ಸಲುವಾಗಿ ಮನವಿ ಕೊಟ್ಟ ಹಾಗೇ ಮಾಡಿದ್ದಾರೆ’ ಎಂದು ಬಿಜೆಪಿ ಮುಖಂಡ ಅಪ್ಪು ಆಚಾರಿ ಹೇಳಿದ್ದಾರೆ.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

2025 ಜುಲೈ 16ರ ದಿನ ಭವಿಷ್ಯ

Next Post

ಡಿಜಿಟಲ್ ಅರೆಸ್ಟ್: ಕೋಟಿ ಕೋಟಿ ಕೊಳ್ಳೆ ಹೊಡೆದ ನಕಲಿ ಪೊಲೀಸ್ ಆಫಿಸರ್ ಅಂದರ್!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋