• Latest
ಕೈಕೊಟ್ಟ ಗ್ರಹಚಾರ: ಕಬ್ಬಿಣ ಹಗರಣ ರೂವಾರಿಗಳಿಗೆ ಮತ್ತೊಂದು ಸಂಕಷ್ಟ!

ಕೈಕೊಟ್ಟ ಗ್ರಹಚಾರ: ಕಬ್ಬಿಣ ಹಗರಣ ರೂವಾರಿಗಳಿಗೆ ಮತ್ತೊಂದು ಸಂಕಷ್ಟ!

6 days ago

ಕರಾವಳಿಯ ಎಲ್ಲಾ ಶಾಲೆಗೂ ಮಳೆ ರಜೆ

3 hours ago

ಜುಲೈ 23: ಕಾರವಾರದ ಶಾಲೆಗಳಿಗೆ ಮಳೆ ರಜೆ

3 hours ago
ADVERTISEMENT
Prediction for July 23 2025

2025 ಜುಲೈ 23ರ ದಿನ ಭವಿಷ್ಯ

4 hours ago
Car travel on trains Take your car with you on your trip!

ರೈಲಿನ ಮೇಲೆ ಕಾರಿನ ಓಡಾಟ: ನಿಮ್ಮ ಪ್ರವಾಸದ ವೇಳೆ ಕಾರನ್ನು ಕೊಂಡೊಯ್ಯಿರಿ!

4 hours ago

ಕಾರವಾರ | ಕಾರಿನ ಮೇಲೆ ಪಾರ್ಟಿ: ಸಿದ್ದರದಲ್ಲಿ ಮುಳುಗಿದವ ಕಿನ್ನರದಲ್ಲಿ ಎದ್ದುಬಂದ!

5 hours ago
Wednesday, July 23, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಕೈಕೊಟ್ಟ ಗ್ರಹಚಾರ: ಕಬ್ಬಿಣ ಹಗರಣ ರೂವಾರಿಗಳಿಗೆ ಮತ್ತೊಂದು ಸಂಕಷ್ಟ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಸರ್ಕಾರಿ ಸ್ವತ್ತಾದ ಕಬ್ಬಿಣ ಮಾರಿ ಲಕ್ಷಾಂತರ ರೂ ಕಬಳಿಸಿದ್ದ ಶಿರಸಿ ನಗರಸಭೆ ಮಾಜಿ ಅಧ್ಯಕ್ಷ ಗಣಪತಿ‌ ನಾಯ್ಕ ಹಾಗೂ ನಗರಸಭೆ ಕಂದಾಯ ಅಧಿಕಾರಿ ಆರ್ ಎಂ ವರ್ಣೇಕರ್ ಲಂಚಕ್ಕೆ ಕೈ ಒಡ್ಡಿ ಸಿಕ್ಕಿಬಿದ್ದಿದ್ದಾರೆ. 3 ಲಕ್ಷ ರೂ ಲಂಚ ಸ್ವೀಕರಿಸಿ ಅವರಿಬ್ಬರಯ ಜೈಲು ಸೇರಿದ್ದಾರೆ.

Advertisement. Scroll to continue reading.
ADVERTISEMENT

ಶಿರಸಿ ನಗರದ ವಿಕಾಸಾಶ್ರಮ ಮೈದಾನದ ಸಮೀಪ ರಮೇಶ ಹೆಗಡೆ ಎಂಬಾತರ ಜಾಗವಿದ್ದು, ಜಾಗದ ಕೆಲಸ ಮಾಡಿಕೊಡಲು ನಗರಸಭೆ ಸದಸ್ಯ ಗಣಪತಿ‌ ನಾಯ್ಕ ಲಂಚ ಬೇಡಿದ್ದರು. ಆರ್ ಎಂ ವರ್ಣೇಕರ್ ಸಹ ಅದರಲ್ಲಿ ಪಾಲು ಬಯಸಿದ್ದರು. ಹೀಗಾಗಿ ರಮೇಶ ಹೆಗಡೆ ಅವರು ಲೋಕಾಯುಕ್ತರ ಮೊರೆ ಹೋಗಿದ್ದರು.

ADVERTISEMENT

ಬುಧವಾರ ಎಪಿಎಂಸಿ ಹತ್ತಿರ ಇರುವ ಜಿಯೋ ಕಚೇರಿ ಬಳಿ ಲಂಚ ಸ್ವೀಕರಿಸುವಾಗ ಈ ಇಬ್ಬರು ಸಿಕ್ಕಿಬಿದ್ದರು. ಲೋಕಾಯುಕ್ತ ಅಧಿಕಾರಿಗಳು ಹಣದ ಜೊತೆ ಆ ಇಬ್ಬರನ್ನು ಬಂಧಿಸಿದರು. ಬಂಧಿತರ ವಿಚಾರಣೆ‌ ನಡೆಯುತ್ತಿದೆ.

Advertisement. Scroll to continue reading.
ADVERTISEMENT

ಲೋಕಾಯುಕ್ತ ಎಸ್ಪಿ ಕುಮಾರಚಂದ ಕಾರ್ಯಾಚರಣೆಯ ನೇತ್ರತ್ವವಹಿಸಿದ್ದರು. ಡಿವೈಎಸ್ಪಿ ಧನ್ಯಾ ನಾಯಕ, ಸಿಪಿಐ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ಸೇರಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಕಟ್ಟಡ ಕಾರ್ಮಿಕನ ಕುಂಡೆ ಕೆತ್ತಿದ ಕರಿಕೂಸುಮನೆ ಮಾಣಿ!

Next Post

ಮೊಬೈಲ್ ಮೋಹ: ಶಾಲಾ ವಿದ್ಯಾರ್ಥಿ ಬದುಕು ಅಂತ್ಯ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋