• Latest
Om Shanti The Guru who traveled far on the path of the Guru

ಓಂ ಶಾಂತಿ: ಗುರುವಿನ ದಾರಿಯಲ್ಲಿಯೇ ಬಹುದೂರ ಸಾಗಿದ ಗುರು

2 weeks ago
Everyone on the sidewalk is a snake expert There is a huge demand for even toothless snakes!

ಹಾದಿಬೀದಿಯಲ್ಲಿ ಹೋಗುವವರೆಲ್ಲರೂ ಉರುಗ ತಜ್ಞರು: ಹಲ್ಲಿಲ್ಲದ ಹಾವಿಗೂ ಭಾರೀ ಡಿಮ್ಯಾಂಡು!

11 minutes ago
MLA's promise Gullapura will get a new bridge!

ಶಾಸಕರ ಭರವಸೆ: ಗುಳ್ಳಾಪುರಕ್ಕೆ ಸಿಗಲಿದೆ ಹೊಸ ಸೇತುವೆ!

54 minutes ago
ADVERTISEMENT
Hare Rama The Guru's war against the English... The Guru's disciples should no longer use soap!

ಹರೇ ರಾಮ: ಇಂಗ್ಲಿಷ್ ವಿರುದ್ಧ ಶ್ರೀಗಳ ಸಮರ.. ಶ್ರೀಗಳ ಶಿಷ್ಯರು ಇನ್ಮುಂದೆ ಸೋಪು ಬಳಸುವ ಹಾಗಿಲ್ಲ!

2 hours ago
Prediction for July 23 2025

2025ರ ಜುಲೈ 30ರ ದಿನ ಭವಿಷ್ಯ

20 hours ago
Naga returns to town despite being released into the forest This reptile has completed its circumambulation and returned to its nest!

ಕಾಡಿಗೆ ಬಿಟ್ಟರೂ ಊರಿಗೆ ಮರಳಿದ ನಾಗ: ಪ್ರದಕ್ಷಿಣೆಯ ಪೂಜೆ ಮುಗಿಸಿ ಗೂಡು ಸೇರಿತು ಈ ಉರಗ!

21 hours ago
Wednesday, July 30, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಓಂ ಶಾಂತಿ: ಗುರುವಿನ ದಾರಿಯಲ್ಲಿಯೇ ಬಹುದೂರ ಸಾಗಿದ ಗುರು

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Om Shanti The Guru who traveled far on the path of the Guru
Advertisement is not enabled. Advertisement is not enabled. Advertisement is not enabled.
ADVERTISEMENT

ಶಿರಸಿಯಲ್ಲಿ ಸಂಯುಕ್ತ ಕರ್ನಾಟಕ ಹಾಗೂ ಕಾರವಾರದಲ್ಲಿ ಕನ್ನಡ ಪ್ರಭದ ಅರೆಕಾಲಿಕ ವರದಿಗಾರರಾಗಿದ್ದ ದೀರ್ಘ ಕಾಲದ ಸೇವೆ ಸಲ್ಲಿಸಿದ್ದ ಗುರು ಹೆಗಡೆ ನಡುವೆ ಪ್ರಜಾವಾಣಿಯಲ್ಲಿ ಸಹ ಅರೆಕಾಲಿಕ ಪ್ರತಿನಿಧಿಯಾಗಿದ್ದರು. ಅವರ ಪತ್ರಿಕಾ ರಂಗದ ಸೇವೆ ಇದೀಗ ನೆನಪು ಮಾತ್ರ. ಕಾರಣ ಗುರು ಹೆಗಡೆ ಇನ್ನಿಲ್ಲ.

ಶಿರಸಿಯಲ್ಲಿ ಕೆ ಆರ್ ಪ್ರಕಾಶ ಅವರು ಸಂಯುಕ್ತ ಕರ್ನಾಟಕ ಪ್ರತಿನಿಧಿಯಾಗಿದ್ದಾಗ ಗುರು ಹೆಗಡೆ ಅವರ ಸಹಾಯಕರಾಗಿದ್ದರು. ಕೆ ಆರ್ ಪ್ರಕಾಶ ಗರಡಿಯಲ್ಲಿ ಪಳಗಿದ ಅವರು ನಂತರ ಶಿರಸಿಯಿಂದ ಕಾರವಾರಕ್ಕೆ ತೆರಳಿದರು. ಅಲ್ಲಿ ಪ್ರಜಾವಾಣಿ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ಅದಾದ ನಂತರ ಕನ್ನಡ ಪ್ರಭ ಪತ್ರಿಕೆಯ ಸಹಾಯಕ ವರದಿಗಾರರಾಗಿ ಕೆಲಸ ಮಾಡಿದರು.

ADVERTISEMENT

ಕಳೆದ ಎರಡು ವರ್ಷದ ಹಿಂದೆ ಗುರು ಹೆಗಡೆ ಅವರಿಗೆ ಅನಾರೋಗ್ಯ ಕಾಡಿತು. ವೈದ್ಯಕೀಯ ವರದಿಯಲ್ಲಿ ಕಾನ್ಸರ್ ಕಾಣಿಸಿತು. ಅದಕ್ಕೆ ಚಿಕಿತ್ಸೆಪಡೆದ ಗುರು ಹೆಗಡೆ ಮತ್ತೆ ಮಾಧ್ಯಮ ಲೋಕದ ಕೆಲಸ ಮುಂದುವರೆಸಿದರು. ಮತ್ತೆ ಒಂದು ವರ್ಷಗಳ ಕಾಲ ನಿರಂತರ ವರದಿಗಳನ್ನು ಪ್ರಸಾರ ಮಾಡಿದರು.

ADVERTISEMENT

ಅದಾದ ನಂತರ ಮತ್ತೆ ಅನಾರೋಗ್ಯ ಕಾಣಿಸಿದ್ದು, ಎರಡನೇ ಬಾರಿ ಅವರಿಗೆ ಚೇತರಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ಶುಕ್ರವಾರ ಅವರು ತಮ್ಮ ಕೊನೆ ಉಸಿರೆಳೆದರು. ಗುರು ಹೆಗಡೆ ಅವರನ್ನು ಪತ್ರಿಕೋದ್ಯಮದ ಆರಂಭದ ದಿನದಲ್ಲಿ ಕೈಹಿಡಿದು ನಡೆಸಿದ್ದ ಕೆ ಆರ್ ಪ್ರಕಾಶ ಅವರು ಇದೇ ರೋಗದಿಂದ ಸಾವನಪ್ಪಿದ್ದು, ಗುರು ಹೆಗಡೆ ಅವರು ಇದೀಗ ಗುರುವಿನ ದಾರಿಯಲ್ಲಿಯೇ ನಡೆದಿದ್ದಾರೆ.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

2025 ಜುಲೈ 18ರ ದಿನ ಭವಿಷ್ಯ

Next Post

ಅನಂತ ಹೆಗಡೆರಿಗೆ ಜೀವ ಭಯ: ಗನ್ ಮ್ಯಾನ್ ಇಲ್ಲದ ದಿನವೇ ಬೆದರಿಕೆ ಜೋರು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋