• Latest

ಯಲ್ಲಾಪುರ: ವೈದ್ಯರ ವರ್ಗಾವಣೆಯಲ್ಲಿ ಶಾಸಕರ ನಿರ್ಲಕ್ಷ್ಯ!

2 weeks ago
Retired officer's walking service Walks 800 km to visit Tirupati!

ನಿವೃತ್ತ ಅಧಿಕಾರಿಯ ಕಾಲ್ನಡಿಗೆ ಸೇವೆ: ತಿರುಪತಿ ದರ್ಶನಕ್ಕೆ 800ಕಿಮೀ ನಡಿಗೆ!

8 hours ago
Bhatkal Two more fishermen found dead!

ಭಟ್ಕಳ: ಶವವಾಗಿ ಬಂದರು ಮತ್ತಿಬ್ಬರು ಮೀನುಗಾರರು!

9 hours ago
ADVERTISEMENT
Khan who doesn't want the money of those he meets!

ಕಂಡವರ ಕಾಸಿಗೆ ಆಸೆಪಡದ ಖಾನ್!

9 hours ago
The lamp lit for God burned down the house!

ದೇವರಿಗೆ ಹಚ್ಚಿದ ದೀಪ ಮನೆ ಸುಟ್ಟಿತು!

9 hours ago

ಬುಲೆರೋ ಪಲ್ಟಿ: ಐವರಿಗೆ ಪೆಟ್ಟು

9 hours ago
ADVERTISEMENT
Sunday, August 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಯಲ್ಲಾಪುರ: ವೈದ್ಯರ ವರ್ಗಾವಣೆಯಲ್ಲಿ ಶಾಸಕರ ನಿರ್ಲಕ್ಷ್ಯ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

`ಯಲ್ಲಾಪುರ ತಾಲೂಕು ಆಸ್ಪತ್ರೆಯ ವೈದ್ಯ ಡಾ ದೀಪಕ ಭಟ್ಟ ಅವರ ವರ್ಗಾವಣೆಗೆ ಶಾಸಕ ಶಿವರಾಮ ಹೆಬ್ಬಾರ್ ಅವರ ನಿರ್ಲಕ್ಷ್ಯ ಕಾರಣ’ ಎಂದು ಬಿಜೆಪಿ ದೂರಿದೆ. ಡಾ ದೀಪಕ ಭಟ್ಟ ಅವರನ್ನು ಉಳಿಸಿಕೊಳ್ಳಲು ತಾಂತ್ರಿಕ ಕಾರಣಗಳಿದ್ದರೂ ಅದನ್ನು ಬಳಸಲಾಗಿಲ್ಲ’ ಎಂದು ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಹಾಗೂ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಜಂಟಿಯಾಗಿ ದೂರಿದ್ದಾರೆ.

`ಹೊಸ ವೈದ್ಯರು ಆಸ್ಪತ್ರೆಗೆ ಬಂದರೆ ಮಾತ್ರ ಈಗಿರುವ ವೈದ್ಯರನ್ನು ಬಿಡುಗಡೆ ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಆದರೆ, ಹೊಸ ವೈದ್ಯರ ಆಗಮನಕ್ಕೂ ಮುನ್ನ ಡಾ ದೀಪಕ ಭಟ್ಟ ಅವರು ಯಲ್ಲಾಪುರ ಆಸ್ಪತ್ರೆಯಿಂದ ವರ್ಗವಾಗಿದ್ದಾರೆ’ ಎಂದು ಪ್ರಸಾದ ಹೆಗಡೆ ಅಸಮಧಾನವ್ಯಕ್ತಪಡಿಸಿದರು. `ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯಾ ಭಟ್ಟ ದಂಪತಿ ಒಂದೇ ಕಡೆ ಕೆಲಸ ಮಾಡಲು ಕಾನೂನಿನ ಅಡಿ ಅವಕಾಶವಿದೆ. ಸರ್ಕಾರದ ಮುಂದೆ ಈ ತಾಂತ್ರಿಕ ಕಾರಣ ಪ್ರಸ್ತುತಪಡಿಸಿದರೆ ಡಾ ದೀಪಕ ಭಟ್ಟ ಅವರು ಇಲ್ಲಿಯೇ ಸೇವೆ ಮುಂದುವರೆಸಲು ಅವಕಾಶವಿದ್ದು, ಶಾಸಕರು ಅದನ್ನು ಬಳಸಿಕೊಳ್ಳಲಿಲ್ಲ’ ಎಂದು ಹರಿಪ್ರಕಾಶ ಕೋಣೆಮನೆ ಕಿಡಿಕಾರಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT

`ಸರಿಯಾಗಿದ್ದ ಆಸ್ಪತ್ರೆಯನ್ನು ಶಾಸಕರು ಹಾಳು ಮಾಡಬಾರದು’ ಎಂದು ಹರಿಪ್ರಕಾಶ ಕೋಣೆಮನೆ ಅವರು ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಕಿವಿಮಾತು ಹೇಳಿದ್ದಾರೆ. `ವೈದ್ಯರ ವರ್ಗಾವಣೆ ವಿಷಯದಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಕ್ಷಣ ಯಲ್ಲಾಪುರಕ್ಕೆ ಹೆರಿಗೆ ತಜ್ಞರ ನೇಮಕಾತಿನಡೆಯಬೇಕು’ ಎಂದು ಪ್ರಸಾದ ಹೆಗಡೆ ಆಗ್ರಹಿಸಿದ್ದಾರೆ.

ADVERTISEMENT

ಇದರೊಂದಿಗೆ `ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಂಗ್ರೆಸ್ ಸರ್ಕಾರ ಬಿಟ್ಟಿ ಪ್ರಚಾರಕ್ಕಾಗಿ ಜನರ ಜೀವದ ಜೊತೆ ಆಟವಾಡಿದೆ. ಕಾಲ್ತುಳಿದಲ್ಲಿ ಸಿಲುಕಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ ಪರಿಹಾರ ನೀಡಬೇಕು’ ಎಂದು ಬಿಜೆಪಿಗರು ಆಗ್ರಹಿಸಿದ್ದಾರೆ. ಗ್ರಾ ಪಂ ಜನಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಗಣೇಶ ಹೆಗಡೆ, ಬಿಜೆಪಿಯ ಉಮೇಶ ಭಾಗ್ವತ, ಗೋಪಾಲಕೃಷ್ಣ ಗಾಂವ್ಕರ, ರಾಘವೇಂದ್ರ ಭಟ್ಟ, ಪ್ರೇಮಕುಮಾರ ನಾಯ್ಕ ಹಾಗೂ ಕೆಟಿ ಹೆಗಡೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿ ರಾಜ್ಯ ಸರ್ಕಾರದ ನಿಲುವು ಖಂಡಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಸರಾಯಿ ಬಿಟ್ಟು ಸಾವನಪ್ಪಿದ ವ್ಯಸನಿ!

Next Post

ಸ್ವಚ್ಚ ಭಾರತ | ಶೌಚಾಲಯ ಬಳಸದವನ ಮೇಲೆ ಕರಡಿ ದಾಳಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋