• Latest
Harwada-Mirjan train stop Janshakti struggle wins!

ಹಾರವಾಡ-ಮಿರ್ಜಾನ್ ರೈಲು ನಿಲುಗಡೆ: ಜನಶಕ್ತಿ ಹೋರಾಟಕ್ಕೆ ಜಯ!

17 hours ago
Survey work Encroachment arrogance Non-cooperation of government officials!

ಸರ್ವೇ ಕೆಲಸ | ಅತಿಕ್ರಮಣದಾರರ ಅಹಂಕಾರ: ಸರ್ಕಾರಿ ಅಧಿಕಾರಿಗಳ ಅಸಹಕಾರ!

2 hours ago
Prediction for June 29 2025

2025ರ ಜುಲೈ 22ರ ದಿನ ಭವಿಷ್ಯ

16 hours ago
ADVERTISEMENT

ಅಂದರ್ ಬಾಹರ್: ಏಳು ಜನ ಅಂದರ್-ಇಬ್ಬರು ಬಾಹರ್!

16 hours ago
The path to success for your dream job Yuvajaya helps young people succeed!

ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ: ಯುವ ಜನರ ಯಶಸ್ಸಿಗೆ ಯುವಜಯ ಸಹಕಾರಿ!

16 hours ago
Serial house burglaries in Sirsi Dog squad searches!

ಶಿರಸಿಯಲ್ಲಿ ಸರಣಿ ಮನೆಕಳ್ಳತನ: ಶ್ವಾನದಳದಿಂದ ಶೋಧ!

17 hours ago
Tuesday, July 22, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಹಾರವಾಡ-ಮಿರ್ಜಾನ್ ರೈಲು ನಿಲುಗಡೆ: ಜನಶಕ್ತಿ ಹೋರಾಟಕ್ಕೆ ಜಯ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ, ವಿಡಿಯೋ
Harwada-Mirjan train stop Janshakti struggle wins!
Advertisement is not enabled. Advertisement is not enabled. Advertisement is not enabled.
ADVERTISEMENT

ಅಂಕೋಲಾ ತಾಲೂಕಿನ ಹಾರವಾಡ ಹಾಗೂ ಕುಮಟಾದ ಮಿರ್ಜಾನ್ ರೈಲು ನಿಲ್ದಾಣದಲ್ಲಿ ಮೆಮು ರೈಲು ನಿಲುಗಡೆಗೆ ಆಗ್ರಹಿಸಿ ಜನಶಕ್ತಿ ವೇದಿಕೆ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ.

Advertisement. Scroll to continue reading.
ADVERTISEMENT

ಮಂಗಳೂರು ಸೆಂಟ್ರಲ್‌ನಿoದ ಮಡಗಾಂವ್‌ಗೆ ತೆರಳುವ ರೈಲು ಸಂಖ್ಯೆ: 10107/ 08 ಮೆಮು ಎಕ್ಸ್‌ಪ್ರೆಸ್‌, 2023ರ ಮೊದಲು ಡೆಮು ರೈಲಾಗಿ ಸಂಚರಿಸುತ್ತಿತ್ತು. ಆ ಸಂದರ್ಭದಲ್ಲಿ ಹಾರವಾಡದಲ್ಲಿ ನಿಲುಗಡೆ ನೀಡಲಾಗುತ್ತಿತ್ತು. ಆದರೆ, ಡೆಮುವನ್ನು ಮೆಮು ಎಕ್ಸ್‌ಪ್ರೆಸ್‌ ಆಗಿ ಮೇಲ್ದರ್ಜೆಗೇರಿಸಿದ ಬಳಿಕ ಹಾರವಾಡ ನಿಲ್ದಾಣದ ನಿಲುಗಡೆಗೆ ಅವಕಾಶವಿರಲಿಲ್ಲ.

ADVERTISEMENT

ಈ ಬಗ್ಗೆ ಜನಶಕ್ತಿ ವೇದಿಕೆ ನೇತೃತ್ವದಲ್ಲಿ ಅಂದು ಪದ್ಮಶ್ರೀ ತುಳಸಿ ಗೌಡ ಹಾಗೂ ಸುಕ್ರಿ ಗೌಡ ಹೋರಾಟ ನಡೆಸಿದ್ದರು. ರೈಲ್ವೆ ಹೋರಾಟ ಸಮಿತಿಯ ಜಾರ್ಜ್ ಫರ್ನಾಂಡಿಸ್, ರಾಜೀವ್ ಗಾಂವ್ಕರ್ ಸಂಗಡಿಗರು ಜನಶಕ್ತಿ ವೇದಿಕೆಯ ಮಾಧವ ನಾಯಕ ಅವರ ಹೋರಾಟಕ್ಕೆ ಕೈ ಜೋಡಿಸಿದ್ದರು. ಸತೀಶ್ ಸೈಲ್ ಹಾಗೂ ಬೆಂಬಲಿಗರು ಹಾರವಾಡ ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಿದ್ದರು.

Advertisement. Scroll to continue reading.
ADVERTISEMENT

ಮಿರ್ಜಾನ್ ನಿಲ್ದಾಣ ಹೊಸ ನಿಲ್ದಾಣವಾಗಿದ್ದು, ಅಲ್ಲಿಯೂ ಮೆಮುವನ್ನು ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು. ಕೊಂಕಣ ರೈಲ್ವೆ ಹೋರಾಟಗಾರರ ಬೇಡಿಕೆಗೆ ಸ್ಪಂದಿಸಿದ್ದು, ಇದೀಗ ಇಂದಿನಿAದ ಮೆಮು ರೈಲು ಹಾರವಾಡ ಮತ್ತು ಮಿರ್ಜಾನ್ ಎರಡೂ ನಿಲ್ದಾಣದಲ್ಲಿ ನಿಲುಗಡೆ ಆಗಲಿದೆ.

`ರೈಲ್ವೆ ಹೋರಾಟಗಾರರು ಹಾಗೂ ಸ್ಥಳೀಯರ ಬೇಡಿಕೆಗೆ ಕೊಂಕಣ ರೈಲ್ವೆ ಸ್ಪಂದಿಸಿದ್ದು, ಇದಕ್ಕಾಗಿ ನಿಗಮದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇವೆ. ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣ, ಕೇಂದ್ರ ರೈಲ್ವೆ ಸಚಿವರಿಗೆ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಸತೀಶ್ ಸೈಲ್ ಸೇರಿದಂತೆ ಪ್ರತ್ಯಕ್ಷ – ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ’ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ.

ರೈಲ್ವೆ ಹೋರಾಟ ಹೇಗಿತ್ತು? ಆ ದಿನ ವಿಜಯ ಕರ್ನಾಟಕ ಪ್ರಸಾರ ಮಾಡಿದ್ದ ವಿಡಿಯೋ ಇಲ್ಲಿ ನೋಡಿ..

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಶಿರಸಿಯಲ್ಲಿ ಸರಣಿ ಮನೆಕಳ್ಳತನ: ಶ್ವಾನದಳದಿಂದ ಶೋಧ!

Next Post

ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ: ಯುವ ಜನರ ಯಶಸ್ಸಿಗೆ ಯುವಜಯ ಸಹಕಾರಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋