• Latest
Muhurta for removing a dangerous tree Special puja before the axe is struck!

ಅಪಾಯಕಾರಿ ಮರ ತೆರವಿಗೆ ಮುಹೂರ್ತ: ಕೊಡಲಿ ಏಟಿಗೂ ಮುನ್ನ ವಿಶೇಷ ಪೂಜೆ!

1 day ago

ಕರಾವಳಿಯ ಎಲ್ಲಾ ಶಾಲೆಗೂ ಮಳೆ ರಜೆ

2 hours ago

ಜುಲೈ 23: ಕಾರವಾರದ ಶಾಲೆಗಳಿಗೆ ಮಳೆ ರಜೆ

2 hours ago
ADVERTISEMENT
Prediction for July 23 2025

2025 ಜುಲೈ 23ರ ದಿನ ಭವಿಷ್ಯ

3 hours ago
Car travel on trains Take your car with you on your trip!

ರೈಲಿನ ಮೇಲೆ ಕಾರಿನ ಓಡಾಟ: ನಿಮ್ಮ ಪ್ರವಾಸದ ವೇಳೆ ಕಾರನ್ನು ಕೊಂಡೊಯ್ಯಿರಿ!

3 hours ago

ಕಾರವಾರ | ಕಾರಿನ ಮೇಲೆ ಪಾರ್ಟಿ: ಸಿದ್ದರದಲ್ಲಿ ಮುಳುಗಿದವ ಕಿನ್ನರದಲ್ಲಿ ಎದ್ದುಬಂದ!

4 hours ago
Wednesday, July 23, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಅಪಾಯಕಾರಿ ಮರ ತೆರವಿಗೆ ಮುಹೂರ್ತ: ಕೊಡಲಿ ಏಟಿಗೂ ಮುನ್ನ ವಿಶೇಷ ಪೂಜೆ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Muhurta for removing a dangerous tree Special puja before the axe is struck!
Advertisement is not enabled. Advertisement is not enabled. Advertisement is not enabled.
ADVERTISEMENT

ಕಾರವಾರ ನಗರಸಭಾ ವ್ಯಾಪ್ತಿಯಲ್ಲಿನ ಅಪಾಯಕಾರಿ ಮರ ಕಟಾವಿಗೆ ಮುಹೂರ್ತ ನಿಗಧಿಯಾಗಿದೆ. ಸವಿತಾ ಸರ್ಕಲ್ ಬಳಿಯಿರುವ ಮರಕ್ಕೆ ಅಧಿಕಾರಿಗಳು ಪೂಜೆ ಸಲ್ಲಿಸಿ, ಆ ಮರವನ್ನು ತೆರವು ಮಾಡಿದ್ದಾರೆ.

Advertisement. Scroll to continue reading.
ADVERTISEMENT

ಶಾಸಕ ಸತೀಶ್ ಸೈಲ್ ಸಮ್ಮುಖದಲ್ಲಿ ಸೋಮವಾರದಿಂದ ಮರ ಕಟಾವು ಕಾರ್ಯ ಶುರುವಾಗಿದ್ದು, ಶನಿವಾರದ ಒಳಗೆ ಎಲ್ಲಾ ಅಪಾಯಕಾರಿ ಮರಗಳನ್ನು ನೆಲಕ್ಕುರುಳಿಸುವಂತೆ ಶಾಸಕ ಸತೀಶ್ ಸೈಲ್ ಸೂಚನೆ ನೀಡಿದ್ದಾರೆ. ಭಾನುವಾರ ಪಿಕಳೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು, ಕಾರಿನೊಳಗಿದ್ದ ಮಲ್ಲಾಪುರದ ಮಹಿಳೆ ಸಾವನಪ್ಪಿದ್ದರು. ಇದಕ್ಕಿಂತ ಒಂದು ವಾರ ಮುಂಚಿತವಾಗಿ ಸತೀಶ್ ಸೈಲ್ ಅಪಾಯಕಾರಿ ಮರಗಳ ತೆರವಿಗೆ ನಿರ್ಧರಿಸಿದ್ದರಾದರೂ ಆ ಕಾರ್ಯ ಮುಂದುವರೆದಿರಲಿಲ್ಲ. ಇದೀಗ ಮರ ತೆರವಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ADVERTISEMENT

`ಅಪಾಯಕಾರಿ ಮರಗಳ ತೆರವು ಕುರಿತಂತೆ ನಾನು ಎಚ್ಚರಿಕೆ ನೀಡುತ್ತಲೇ ಇದ್ದರೂ ಯಾರು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಮಹಿಳೆ ಮೃತಪಟ್ಟರು’ ಎಂದು ಸತೀಶ್ ಸೈಲ್ ಬೇಸರವ್ಯಕ್ತಪಡಿಸಿದರು. `ಕಾರವಾರ ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ 12ರಿಂದ 18 ಅಪಾಯಕಾರಿಗಳ ಮರಗಳನ್ನು ಗುರುತಿಸಿಸಲಾಗಿದೆ. ಈ ಮರಗಳನ್ನು ತೆರವುಗೊಳಿಸುವುದು ಮಾತ್ರವಲ್ಲದೇ ಸಾರ್ವಜನಿಕರಿಂದ ಬೇಡಿಕೆ ಬರುವ ಅಪಾಯಕಾರಿ ಮರಗಳನ್ನು ಸಹ ನಿಯಮಾನುಸಾರ ಪರಿಶೀಲಿಸಿ ತೆರವು ಮಾಡಬೇಕು’ ಎಂದು ಅವರು ಸೂಚಿಸಿದರು.

Advertisement. Scroll to continue reading.
ADVERTISEMENT

`ಈಗ ತೆರವು ಮಾಡಿದ ಮರಗಳ ಬದಲಿಗೆ ಮುಂದಿನ ವಾರ 1:10 ಅನುಪಾತದ ಅಡಿ ಗಿಡ ನೆಡುವ ಕಾರ್ಯಕ್ರಮ ರೂಪಿಸಬೇಕು. ಈ ಪ್ರಮಾಣ 1:20ರ ಅನುಪಾತಕ್ಕೆ ಹೆಚ್ಚಿಸುವ ಕುರಿತಂತೆ ಎಲ್ಲಾ ಸ್ವಯಂ ಸೇವಾ ಸಂಘಟನೆಗಳು ವಿಶೇಷ ಕಾಳಜಿವಹಿಸಬೇಕು’ ಎಂದರು. ಇದರೊಂದಿಗೆ `ನಗರಸಭಾ ವ್ಯಾಪ್ತಿಯ ಕೋಣೆನಾಲದ ಒತ್ತುವರಿಯನ್ನು ಕೂಡಲೇ ತೆರವು ಮಾಡಿ’ ಎಂದು ಆದೇಶಿಸಿದರು. `ಕೋಣೆನಾಲಕ್ಕೆ ಗೃಹ ಬಳಕೆಯ ನೀರು ಮತ್ತು ಶೌಚಾಲಯದ ತ್ಯಾಜ್ಯ ಬಿಡುವವರ ವಿರುದ್ಧ ಕ್ರಮ ಜರುಗಿಸಬೇಕು. ಅವರಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಡಿಎಫ್‌ಓ ರವಿಶಂಕರ್, ತಹಸೀಲ್ದಾರ್ ನಿಶ್ಚಲ್ ನರೋನ್ಹ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ್, ಕಾರವಾರ ನಗರ ಠಾಣೆಯ ಇನ್ಸ್ಪೆಕ್ಟರ್ ರಮೇಶ ಹೂಗಾರ್ ಇತರರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಗ್ರಾ ಪಂ ಗೋಲ್‌ಮಾಲ್: ದಲಿತರ ಹಣ ಅನ್ಯರ ಪಾಲು!

Next Post

ನೆಟ್‌ವರ್ಕ ಸಿಗದವನಿಗೆ ವೈಫೈ ಸಿಕ್ಕದ ಖುಷಿ: ಮಾತು ಮುಗಿದ ನಂತರ ಹೊಡೆದಾಟ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋