• Latest
Property dispute Man breaks leg after going to court!

ಆಸ್ತಿ ವಿವಾದ: ಕೋರ್ಟ ಮೆಟ್ಟಿಲೇರಿದವನ ಕಾಲು ಮುರಿತ!

4 days ago
Prediction for July 23 2025

2025 ಜುಲೈ 24ರ ದಿನ ಭವಿಷ್ಯ

8 hours ago
New leader for Lions Club Doctor named president!

ಲಯನ್ಸ್ ಕ್ಲಬ್ಬಿಗೆ ಹೊಸ ಸಾರಥಿ: ವೈದ್ಯನಿಗೆ ಒಲಿದ ಅಧ್ಯಕ್ಷ ಸ್ಥಾನ!

10 hours ago
ADVERTISEMENT
Fire disaster Ananthamurthy helps victims

ಅಗ್ನಿ ಅವಘಡ: ಸಂತ್ರಸ್ತರಿಗೆ ಅನಂತಮೂರ್ತಿ ಸಹಾಯ

11 hours ago

ಅಂಚೆ ಕಾಸು ಕಳ್ಳರ ಪಾಲು

11 hours ago

ಕೇಬಲ್ ಕಚೇರಿ ಕೆಲಸಕ್ಕಿದ್ದ ಮಹಿಳೆ ಕಾಣೆ

12 hours ago
Friday, July 25, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಆಸ್ತಿ ವಿವಾದ: ಕೋರ್ಟ ಮೆಟ್ಟಿಲೇರಿದವನ ಕಾಲು ಮುರಿತ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Property dispute Man breaks leg after going to court!
Advertisement is not enabled. Advertisement is not enabled. Advertisement is not enabled.
ADVERTISEMENT

ಅಂಕೋಲಾದಲ್ಲಿ ಆಸ್ತಿ ವಿಷಯವಾಗಿ ನಡೆಯುತ್ತಿದ್ದ ಜಗಳ ಹೊಡೆದಾಟದ ಸ್ವರೂಪ ಪಡೆದಿದ್ದು, ಮೂವರು ಸೇರಿ ಒಬ್ಬರ ಕಾಲು ಮುರಿದಿದ್ದಾರೆ.

ADVERTISEMENT

ಅಂಕೋಲಾ ಕಣಗಿಲ್’ನ ದರ್ಶನ ನಾಯ್ಕ, ನಿತ್ಯಾನಂದ ನಾಯ್ಕ ಹಾಗೂ ಪ್ರಥ್ವೀಶ್ ನಾಯ್ಕ ಸೇರಿ ಹಿಚ್ಕಡ ದಂಡೆಭಾಗದ ಬೊಮ್ಮ ನಾಯ್ಕ ಅವರಿಗೆ ಥಳಿಸಿದ್ದಾರೆ. ಆ ಮೂವರು ಸೇರಿ ಬೊಮ್ಮ ನಾಯ್ಕ ಅವರ ಎರಡು ಕಾಲು ಮುರಿದಿದ್ದು, ಬೊಮ್ಮ ನಾಯ್ಕ ಅವರು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ADVERTISEMENT

ದಾಖಲಾದ ದೂರಿನ ಪ್ರಕಾರ ದಂಡೆಭಾಗದ ಬೊಮ್ಮ ನಾಯ್ಕ ಹಾಗೂ ಎದುರಾಳಿಗಳ ನಡುವೆ ಆಸ್ತಿ ವಿಷಯವಾಗಿ ಮೊದಲಿನಿಂದಲೂ ತಕರಾರು ನಡೆಯುತ್ತಿತ್ತು. ಬೊಮ್ಮ ನಾಯ್ಕ ಅವರು ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ ದೂರು ಹಿಂಪಡೆಯುವAತೆ ದರ್ಶನ ನಾಯ್ಕ, ನಿತ್ಯಾನಂದ ನಾಯ್ಕ ಹಾಗೂ ಪ್ರಥ್ವೀಶ್ ನಾಯ್ಕ ಪದೇ ಪದೇ ಒತ್ತಾಯಿಸುತ್ತಿದ್ದರು. ಆದರೆ, ಇದಕ್ಕೆ ಬೊಮ್ಮ ನಾಯ್ಕ ಅವರು ಒಪ್ಪಿರಲಿಲ್ಲ.

ಜುಲೈ 17ರಂದು ಶಟಗೇರಿ ಪಂಚಾಯತದ ಬಳಿ ಬೊಮ್ಮ ನಾಯ್ಕ ಅವರು ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಆಗ, ದರ್ಶನ ನಾಯ್ಕ ಅವರು ಬೈಕನ್ನು ಅಡ್ಡಗಟ್ಟಿದರು. ದರ್ಶನ ನಾಯ್ಕ ಜೊತೆ ನಿತ್ಯಾನಂದ ನಾಯ್ಕ ಹಾಗೂ ಪ್ರಥ್ವೀಶ್ ನಾಯ್ಕ ಸೇರಿ ಬೊಮ್ಮ ನಾಯ್ಕ ಅವರಿಗೆ ಬಡಿಗೆಯಿಂದ ಬಾರಿಸಿದರು.

ADVERTISEMENT

`ನ್ಯಾಯಾಲಯದಲ್ಲಿನ ಪ್ರಕರಣ ಹಿಂಪಡೆಯದೇ ಇದ್ದರೆ ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಸಿ ಆ ಮೂವರು ಅಲ್ಲಿಂದ ಪರಾರಿಯಾದರು. ಈ ಹೊಡೆದಾಟದಲ್ಲಿ ಬೊಮ್ಮ ನಾಯ್ಕ ಅವರು ಗಾಯಗೊಂಡರು. ಏಳಲು ಆಗದ ಸ್ಥಿತಿಯಲ್ಲಿ ಬಿದ್ದಿದ್ದ ಬೊಮ್ಮ ನಾಯ್ಕ ಅವರನ್ನು ಅವರ ಸಂಬoಧಿಕರೊಬ್ಬರು ಆಸ್ಪತ್ರೆಗೆ ಸೇರಿಸಿದರು.

ಚಿಕಿತ್ಸೆಪಡೆದ ನಂತರ ಬೊಮ್ಮ ನಾಯ್ಕ ಅವರು ಪೊಲೀಸರ ಮೊರೆ ಹೋಗಿದ್ದು, ತಮ್ಮ ಮೇಲೆ ಕೈ ಮಾಡಿದವರ ವಿರುದ್ಧ ದೂರು ನೀಡಿದರು. ಆ ಮೂಲಕ ಬೊಮ್ಮ ನಾಯ್ಕ ಅವರು ಜಮೀನು ವಿವಾಧದ ಪ್ರಕರಣದ ಜೊತೆ ಹೊಡೆದಾಟ ಪ್ರಕರಣವನ್ನು ನ್ಯಾಯಾಲಯದ ಗಮನಕ್ಕೆ ತಂದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಹಳ್ಳ ಹಾರಿದ ಸ್ಲೀಪರ್ ಬಸ್ಸು: ಒಂದು ಸಾವು-ಹಲವು ನೋವು!

Next Post

ವನದುರ್ಗಾ ಜಾತ್ರೆ: ನಾಟಕದ ನಡುವೆ ಹೊಡೆದಾಟ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋