• Latest

ನೆಟ್‌ವರ್ಕ ಸಿಗದವನಿಗೆ ವೈಫೈ ಸಿಕ್ಕದ ಖುಷಿ: ಮಾತು ಮುಗಿದ ನಂತರ ಹೊಡೆದಾಟ!

23 hours ago
Banavasi These officials don't know the law.. There is no law book even in the office!

ಬನವಾಸಿ: ಈ ಅಧಿಕಾರಿಗಳಿಗೆ ಕಾನೂನು ಗೊತ್ತಿಲ್ಲ.. ಕಚೇರಿಯಲ್ಲಿಯೂ ಕಾನೂನು ಪುಸ್ತಕವಿಲ್ಲ!

14 minutes ago
Thank you to the ministers.. Thank you to the MPs!

ಸಚಿವರಿಗೂ ಥಾಂಕ್ಯೂ.. ಸಂಸದರಿಗೂ ಥಾಂಕ್ಯೂ!

35 minutes ago
ADVERTISEMENT
Maramma of Bhatkal.. Save everyone!

ಭಟ್ಕಳದ ಮಾರಮ್ಮ.. ಎಲ್ಲರನ್ನು ಕಾಪಾಡಮ್ಮ!

1 hour ago
The truth revealed by the minister 1500 rain gauge stations have no use at all!

ಸಚಿವರು ಬಾಯ್ಬಿಟ್ಟ ಸತ್ಯ: 1500 ಮಳೆ ಮಾಪನ ಕೇಂದ್ರಕ್ಕೆ ಕೆಲಸವೇ ಇಲ್ಲ!

2 hours ago
Survey work Encroachment arrogance Non-cooperation of government officials!

ಸರ್ವೇ ಕೆಲಸ | ಅತಿಕ್ರಮಣದಾರರ ಅಹಂಕಾರ: ಸರ್ಕಾರಿ ಅಧಿಕಾರಿಗಳ ಅಸಹಕಾರ!

7 hours ago
Tuesday, July 22, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ನೆಟ್‌ವರ್ಕ ಸಿಗದವನಿಗೆ ವೈಫೈ ಸಿಕ್ಕದ ಖುಷಿ: ಮಾತು ಮುಗಿದ ನಂತರ ಹೊಡೆದಾಟ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಮೊಬೈಲ್ ಸಿಗ್ನಲ್’ಗಾಗಿ ಹುಡುಕಾಡಿ ವೈಫೈ ಸಿಗ್ನಲ್ ಸಿಕ್ಕ ಖುಷಿ ಅನುಭವಿಸಿ ಮನೆಗೆ ಮರಳುತ್ತಿದ್ದ ವಸಂತ ಸಿದ್ದಿ ಮೇಲೆ ವಜ್ರಳ್ಳಿಯಲ್ಲಿ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ಸುಭಾಷ್ ಸಿದ್ದಿ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯ ಮಹೇಶ ಪಾಟೀಲ್ ಅವರು ತನಿಖೆ ಶುರು ಮಾಡಿದ್ದಾರೆ.

Advertisement. Scroll to continue reading.
ADVERTISEMENT

ಪೊಲೀಸರು ದಾಖಲಿಸಿಕೊಂಡ ದೂರಿನ ಪ್ರಕಾರ, ಕಾಲೇಜು ವಿದ್ಯಾರ್ಥಿಯಾಗಿರುವ ವಸಂತ ಸಿದ್ದಿ ವಜ್ರಳ್ಳಿಯ ಕಬ್ಬನಕುಂಬ್ರಿಯವರು. ಮನೆಯಲ್ಲಿ ಮೊಬೈಲ್ ಸಿಗ್ನಲ್ ಸಿಗದೇ ಅವರು ಪರದಾಡುತ್ತಿದ್ದರು. ಜುಲೈ 7ರ ಸಂಜೆ ಫೋನ್ ಮಾಡುವುದಕ್ಕಾಗಿ ಅವರು ಅಲೆದಾಡುತ್ತಿದ್ದಾಗ ಎಲ್ಲಿಯೂ ನೆಟ್‌ವರ್ಕ ಸಿಗಲಿಲ್ಲ. ಹೀಗಾಗಿ ಅದೇ ಊರಿನ ಈಶ್ವರ ಗಾಂವ್ಕರ್ ಅವರ ಮನೆಗೆ ಹೋಗಿ ತಮ್ಮ ಮೊಬೈಲಿಗೆ ವೈಫೈ ಕನೆಕ್ಟ್ ಮಾಡಿದರು.

ADVERTISEMENT

ವೈಫೈ ಕಾಲಿಂಗ್ ಮೂಲಕ ಫೋನಿನಲ್ಲಿ ಮಾತನಾಡಿದ ವಸಂತ ಸಿದ್ದಿ ಅಲ್ಲಿಂದ ಮನೆಗೆ ಮರಳುತ್ತಿದ್ದರು. ಆಗ ಅವರಿಗೆ ಅದೇ ಊರಿನ ಸುಭಾಷ್ ಸಿದ್ದಿ ಎದುರಿಗೆ ಸಿಕ್ಕರು. ಸುಭಾಷ್ ಸಿದ್ದಿ ಏಕಾಏಕಿ ಕೂಗಲು ಶುರು ಮಾಡಿದರು. ಎದುರಿಗಿದ್ದ ವಸಂತ ಸಿದ್ದಿ ಅವರನ್ನು ಹಿಡಿದು ಥಳಿಸಿದರು. ತಲೆ-ಬುಜಕ್ಕೆ ಹೊಡೆದು ಪೆಟ್ಟು ಮಾಡಿದ ಸುಭಾಷ ಸಿದ್ದಿ ವಿರುದ್ಧ ವಸಂತ ಸಿದ್ದಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಅಲ್ಲಿನ ಸೂಚನೆಯ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

Advertisement. Scroll to continue reading.
ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಅಪಾಯಕಾರಿ ಮರ ತೆರವಿಗೆ ಮುಹೂರ್ತ: ಕೊಡಲಿ ಏಟಿಗೂ ಮುನ್ನ ವಿಶೇಷ ಪೂಜೆ!

Next Post

ಶಿರಸಿಯಲ್ಲಿ ಸರಣಿ ಮನೆಕಳ್ಳತನ: ಶ್ವಾನದಳದಿಂದ ಶೋಧ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋