• Latest

ವನದುರ್ಗಾ ಜಾತ್ರೆ: ನಾಟಕದ ನಡುವೆ ಹೊಡೆದಾಟ!

2 days ago
Prediction for July 23 2025

2025ರ ಜುಲೈ 24ರ ದಿನ ಭವಿಷ್ಯ

1 hour ago
Illegal-improperty Cow's money is a waste of money!

ಅಕ್ರಮ-ಅವ್ಯವಹಾರ: ಗೋವಿನ ಕಾಸು ಸ್ವಾಹಾ ಸ್ವಾಹಾ!

2 hours ago
ADVERTISEMENT

ಕೈಗಾ | 5 & 6ನೇ ಅಣು ಘಟಕದಲ್ಲಿ ಸ್ಥಳೀಯರಿಗೆ ಬೇಕು ಉದ್ಯೋಗ!

2 hours ago
Yallapur fair: Pattana panchayat pen drive secret to come to light!

ಯಲ್ಲಾಪುರ ಜಾತ್ರೆ: ಬೆಳಕಿಗೆ ಬರಲಿದೆ ಪಟ್ಟಣ ಪಂಚಾಯತ ಪೆನ್ ಡ್ರೈವ್ ರಹಸ್ಯ!

3 hours ago

ಪತ್ನಿಯ ಆಧಾರ್ ಕಾರ್ಡಿನಲ್ಲಿ ಪತಿಯ ಹೆಸರು: ಕಪಾಳ ಮೋಕ್ಷ!

3 hours ago
Wednesday, July 23, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ವನದುರ್ಗಾ ಜಾತ್ರೆ: ನಾಟಕದ ನಡುವೆ ಹೊಡೆದಾಟ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಯಲ್ಲಾಪುರದ ಗುಳ್ಳಾಪುರದಲ್ಲಿ ನಡೆದ ವನದುರ್ಗಾ ಜಾತ್ರೆಯಲ್ಲಿ ಹೊಡೆದಾಟ ನಡೆದಿದೆ. ನಾಟಕ ನೋಡುತ್ತಿದ್ದ ವೆಂಕಟ್ರಮಣ ಸಿದ್ದಿ ಅವರಿಗೆ ರವಿ ಸಿದ್ದಿ ಹಾಗೂ ರಾಮಾ ಆಚಾರಿ ಮುಖದ ಮೇಲೆ ಗುದ್ದಿದ್ದಾರೆ.

ADVERTISEMENT

ಯಲ್ಲಾಪುರದ ಮಂಚಿಕೇರಿಯ ವೆಂಕಟ್ರಮಣ ಸಿದ್ದಿ ಅವರು 2025 ಏಪ್ರಿಲ್ 24ರಂದು ಗುಳ್ಳಾಪುರಕ್ಕೆ ಹೋಗಿದ್ದರು. ಆ ದಿನ ಸಂಜೆ ಅಲ್ಲಿ ನಡೆಯುವ ವನದುರ್ಗಾ ಜಾತ್ರೆಯಲ್ಲಿ ಅವರು ಭಾಗವಹಿಸಿದ್ದರು. ಜಾತ್ರೆ ಅಂಗವಾಗಿ ನಾಟಕ ಆಯೋಜಿಸಿದ್ದು, ಆ ನಾಟಕವನ್ನು ನೋಡುತ್ತಿದ್ದರು.

ADVERTISEMENT

ಆಗ, ಅಲ್ಲಿಗೆ ಬಂದ ಗುಳ್ಳಾಪುರದ ರವಿ ಸಿದ್ದಿ ಹಾಗೂ ರಾಮಾ ಆಚಾರಿ ಏಕಾಏಕಿ ಬೈಗುಳ ಶುರು ಮಾಡಿದರು. ವೆಂಕಟ್ರಮಣ ಸಿದ್ದಿ ಅವರ ಮುಖದ ಮೇಲೆ ಬಾರಿಸಿದರು. `ಈ ಹಿಂದೆ ನಮ್ಮ ಮೊಬೈಲ್ ಕಾಣೆಯಾಗಿದ್ದು, ಅದು ಸಿಕ್ಕರೆ ತಂದುಕೊಡಬೇಕು’ ಎಂದು ತಾಕೀತು ಮಾಡಿದರು. ಅದಕ್ಕೆ ವೆಂಕಟ್ರಮಣ ಸಿದ್ಧಿ ತಲೆಯಾಡಿಸಿದರೂ ಮತ್ತೆರಡು ಎರಡು ಪೆಟ್ಟು ನೀಡಿದರು.

ಪೊಲೀಸರು ದಾಖಲಿಸಿದ ದೂರಿನ ಪ್ರಕಾರ, ಈ ಹೊಡೆದಾಟವನ್ನು ಅಲ್ಲಿನ ಜನ ಬಿಡಿಸಿದರು. ತಮ್ಮ ಮೇಲೆ ಹೊಡೆದವರ ವಿರುದ್ಧ ವೆಂಕಟ್ರಮಣ ಸಿದ್ದಿ ನ್ಯಾಯಾಲಯದ ಮೆಟ್ಟಿಲೇರಿದರು. ಮೂರು ತಿಂಗಳ ನಂತರ ಈ ಬಗ್ಗೆ ನೊಂದವರು ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಯಲ್ಲಾಪುರ ಪೊಲೀಸ್ ಠಾಣೆಯ ಮಂಜಪ್ಪ ಪೂಜಾರ್ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಆಸ್ತಿ ವಿವಾದ: ಕೋರ್ಟ ಮೆಟ್ಟಿಲೇರಿದವನ ಕಾಲು ಮುರಿತ!

Next Post

ಗ್ರಾ ಪಂ ಗೋಲ್‌ಮಾಲ್: ದಲಿತರ ಹಣ ಅನ್ಯರ ಪಾಲು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋