• Latest
Banavasi These officials don't know the law.. There is no law book even in the office!

ಬನವಾಸಿ: ಈ ಅಧಿಕಾರಿಗಳಿಗೆ ಕಾನೂನು ಗೊತ್ತಿಲ್ಲ.. ಕಚೇರಿಯಲ್ಲಿಯೂ ಕಾನೂನು ಪುಸ್ತಕವಿಲ್ಲ!

6 hours ago

ಕರಾವಳಿಯ ಎಲ್ಲಾ ಶಾಲೆಗೂ ಮಳೆ ರಜೆ

2 hours ago

ಜುಲೈ 23: ಕಾರವಾರದ ಶಾಲೆಗಳಿಗೆ ಮಳೆ ರಜೆ

2 hours ago
ADVERTISEMENT
Prediction for July 23 2025

2025 ಜುಲೈ 23ರ ದಿನ ಭವಿಷ್ಯ

3 hours ago
Car travel on trains Take your car with you on your trip!

ರೈಲಿನ ಮೇಲೆ ಕಾರಿನ ಓಡಾಟ: ನಿಮ್ಮ ಪ್ರವಾಸದ ವೇಳೆ ಕಾರನ್ನು ಕೊಂಡೊಯ್ಯಿರಿ!

3 hours ago

ಕಾರವಾರ | ಕಾರಿನ ಮೇಲೆ ಪಾರ್ಟಿ: ಸಿದ್ದರದಲ್ಲಿ ಮುಳುಗಿದವ ಕಿನ್ನರದಲ್ಲಿ ಎದ್ದುಬಂದ!

4 hours ago
Wednesday, July 23, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಬನವಾಸಿ: ಈ ಅಧಿಕಾರಿಗಳಿಗೆ ಕಾನೂನು ಗೊತ್ತಿಲ್ಲ.. ಕಚೇರಿಯಲ್ಲಿಯೂ ಕಾನೂನು ಪುಸ್ತಕವಿಲ್ಲ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Banavasi These officials don't know the law.. There is no law book even in the office!
Advertisement is not enabled. Advertisement is not enabled. Advertisement is not enabled.
ADVERTISEMENT

ಕ್ರಿಮಿನಲ್ ಹಿನ್ನಲೆಯುಳ್ಳವರಿಗೆ ನೋಟಿಸ್ ನೀಡುವ ಮಾದರಿಯಲ್ಲಿ ಬನವಾಸಿ ಅರಣ್ಯಾಧಿಕಾರಿಗಳು ಅರಣ್ಯ ಅತಿಕ್ರಮಣದಾರರಿಗೆ ನೋಟಿಸ್ ನೀಡುತ್ತಿದ್ದು, ವಿಚಾರಣೆಗೆ ಹಾಜರಾದವರು ಕಾನೂನು ಪುಸ್ತಕದ ಬಗ್ಗೆ ಪ್ರಶ್ನಿಸಿದಾಗ ಅರಣ್ಯಾಧಿಕಾರಿ ಕಚೇರಿಯಲ್ಲಿ ಕಾನೂನು ಪುಸ್ತಕವೇ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ವೇಳೆ `ನಾವು ಅಪರಾಧಿಗಳಲ್ಲ’ ಎಂದು ಅರಣ್ಯ ಅತಿಕ್ರಮಣದಾರರು ಘೋಷಣೆ ಕೂಗಿದ್ದಾರೆ.

Advertisement. Scroll to continue reading.
ADVERTISEMENT

ಶಿರಸಿಯ ಭಾಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಮೊಗಳ್ಳಿ ಗ್ರಾಮದ ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಅರಣ್ಯ ಪ್ರದೇಶದಲ್ಲಿ ಅಡಿಕೆ ಮತ್ತು ಅನಾನಸ್ ಗಿಡಗಳನ್ನು ಹಾಕಿ ಸ್ವಾಧೀನ ಪಡಿಸಿಕೊಂಡಿರುವ ಕುರಿತು ಶಂಕಿತ ಆರೋಪದ ಅಡಿಯಲ್ಲಿ ಭಾರತೀಯ ನಾಗರೀಕ ಸುರಕ್ಷ ಸಂಹಿತೆ 2023, ಕಲಂ 35(3) ಮತ್ತು ಭಾರತೀಯ ನಾಗರೀಕ ಸುರಕ್ಷ ಸಂಹಿತೆ 2023 ಕಲಂ 94ರ ಅಡಿ ನೋಟಿಸ್ ಜಾರಿ ಮಾಡಿದೆ. ಅದರೊಂದಿಗೆ ಜುಲೈ 22ರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ವಿಚಾರಣೆಗೆ ಹಾಜರಾದವರು ಕಾನೂನು ಪುಸ್ತಕ ನೀಡುವಂತೆ ತಾಕೀತು ಮಾಡಿದರು. ಕಾನೂನು ಪುಸ್ತಕ ನೀಡಲು ಅಲ್ಲಿನ ಅಧಿಕಾರಿಗಳು ತಡಬಡಾಯಿಸಿದರು.

ADVERTISEMENT

`ಜೀವನಕ್ಕಾಗಿ ಅರಣ್ಯ ಭೂಮಿ ಸಾಗುವಳಿ ಮಾಡುವ ಉದ್ದೇಶದಿಂದ ಹಲವಾರು ವರ್ಷದಿಂದ ಅತಿಕ್ರಮಿಸಿದವರಿಗೆ ಗಂಭೀರ ಸ್ವರೂಪದ ಅಪರಾಧ ಮಾಡಿದ ವ್ಯಕ್ತಿಗಳಿಗೆ ನೀಡುವ ಬಿಎನ್‌ಎಸ್‌ಎಸ್ ಕಾಯಿದೆ ಅಡಿ ನೋಟಿಸ್ ನೀಡಲಾಗಿದೆ. ಈ ಕ್ರಮವನ್ನು ಅಲ್ಲಿನ ಜನ ಖಂಡಿಸಿದರು. ಕಾನೂನು ಪುಸ್ತಕ ಇಲ್ಲದ ಕಚೇರಿಗೆ ತೆರಳಿದ ನ್ಯಾಯವಾದಿ ರವೀಂದ್ರ ನಾಯ್ಕ ಅಲ್ಲಿದ್ದ ಪ್ರಭಾರಿ ವಲಯ ಅರಣ್ಯ ಅಧಿಕಾರಿ ಗಿರೀಶ್ ನಾಯ್ಕ ಅವರಿಗೆ ಕಾನೂನು ಪಾಠ ಮಾಡಿದರು. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಹಾಗೂ ಹೋರಾಟದ ಹಿನ್ನಲೆ ಬಗ್ಗೆ ವಿವರಿಸಿದರು.

Advertisement. Scroll to continue reading.
ADVERTISEMENT

ನೆಹರು ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಮಾಂತೇಶ್ ಸಂತೋಳ್ಳಿ, ಎಮ್ ಕೆ ನಾಯ್ಕ, ಗಣಪತಿ ನಾಯ್ಕ ಬಾಶಿ, ಶೀವು ಗೌಡ ಕೊಟೆಕೊಪ್ಪ, ಕರಿಯಪ್ಪ ಗೌಡ, ಬಂಕನಾಳ, ತಿರುಮಲ ಮರಾಠಿ, ಸಿ ಆರ್ ನಾಯ್ಕ ಮರಿಗುಂಡಿ, ರಾಮಣ್ಣ ಹಾದಿಮನೆ ಕಲಕರಡಿ, ಗಣೇಶ ಕಿರವತ್ತಿ, ಟಿಪ್ಪು ನಾಯ್ಕ ಕಾಯಗುಡ್ಡಿ, ಈಶ್ವರ ನಾಯ್ಕ ಬೇಲೂರು, ಆನಂದ ಸನ್ಮನೆ, ಹೊನ್ನಪ್ಪ ಇತರರು ಅಧಿಕಾರಿಗಳ ನಡೆಗೆ ಆಕ್ಷೇಪವ್ಯಕ್ತಪಡಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಸಚಿವರಿಗೂ ಥಾಂಕ್ಯೂ.. ಸಂಸದರಿಗೂ ಥಾಂಕ್ಯೂ!

Next Post

ಮಹಿಳಾ ಪತ್ರಕರ್ತೆಗೆ ಮಾಧ್ಯಮ ಶ್ರೀ ಪ್ರಶಸ್ತಿ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋