• Latest
Maramma of Bhatkal.. Save everyone!

ಭಟ್ಕಳದ ಮಾರಮ್ಮ.. ಎಲ್ಲರನ್ನು ಕಾಪಾಡಮ್ಮ!

7 hours ago

ಕರಾವಳಿಯ ಎಲ್ಲಾ ಶಾಲೆಗೂ ಮಳೆ ರಜೆ

2 hours ago

ಜುಲೈ 23: ಕಾರವಾರದ ಶಾಲೆಗಳಿಗೆ ಮಳೆ ರಜೆ

2 hours ago
ADVERTISEMENT
Prediction for July 23 2025

2025 ಜುಲೈ 23ರ ದಿನ ಭವಿಷ್ಯ

3 hours ago
Car travel on trains Take your car with you on your trip!

ರೈಲಿನ ಮೇಲೆ ಕಾರಿನ ಓಡಾಟ: ನಿಮ್ಮ ಪ್ರವಾಸದ ವೇಳೆ ಕಾರನ್ನು ಕೊಂಡೊಯ್ಯಿರಿ!

3 hours ago

ಕಾರವಾರ | ಕಾರಿನ ಮೇಲೆ ಪಾರ್ಟಿ: ಸಿದ್ದರದಲ್ಲಿ ಮುಳುಗಿದವ ಕಿನ್ನರದಲ್ಲಿ ಎದ್ದುಬಂದ!

4 hours ago
Wednesday, July 23, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಭಟ್ಕಳದ ಮಾರಮ್ಮ.. ಎಲ್ಲರನ್ನು ಕಾಪಾಡಮ್ಮ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Maramma of Bhatkal.. Save everyone!
Advertisement is not enabled. Advertisement is not enabled. Advertisement is not enabled.
ADVERTISEMENT

ರಾಜ್ಯದ ಪ್ರಸಿದ್ಧ ಜಾತ್ರಾ ಉತ್ಸವಗಳಲ್ಲಿ ಭಟ್ಕಳದ ಗ್ರಾಮದೇವಿ ಮಾರಿಕಾಂಬಾ ಜಾತ್ರೆಯೂ ಒಂದು. ಜುಲೈ 23 ಹಾಗೂ 24ರಂದು ಈ ಜಾತ್ರೆ ನಡೆಯಲಿದ್ದು, ಜಾತ್ರಾ ದೇವಿಯ ದರ್ಶನಕ್ಕಾಗಿ ಜನ ಕಾಯುತ್ತಿದ್ದಾರೆ.

Advertisement. Scroll to continue reading.
ADVERTISEMENT

ಗ್ರಾಮಕ್ಕೆ ಯಾವುದೇ ರೀತಿಯ ಕಷ್ಟ, ತೊಂದರೆ ಬಾರದಂತೆ ಜನ ಮಾರಮ್ಮನ ಮೊರೆ ಹೋಗುತ್ತಾರೆ. ಕೈ ಮುಗಿದು ಪ್ರಾರ್ಥಿಸಿದವರನ್ನು ಮಾರಮ್ಮ ಎಂದಿಗೂ ಕೈ ಬಿಡುವುದಿಲ್ಲ ಎಂಬುದು ಭಕ್ತರ ನಂಬಿಕೆ. ಸದ್ಯ ಮಾರಮ್ಮ ಜಾತ್ರೆ ಅಂಗವಾಗಿ ಮಾರಿದೇವಿಯ ಮೂರ್ತಿ ತಯಾರಿ ಭರದಿಂದ ಸಾಗಿದ್ದು, ಇಡೀ ಊರು ಹಬ್ಬದ ವಾತಾವರಣದಲ್ಲಿದೆ.

ADVERTISEMENT

ಪ್ರಸಿದ್ಧ ಮಾರಿ ಜಾತ್ರೆಗೆ ಕ್ಷಣಗಣನೆ ಶುರುವಾಗಿದ್ದರಿಂದ ಊರಿಗೆ ಊರೇ ಸಿಂಗಾರಗೊoಡಿದೆ. ತಾಯಿ ಮಾರಿಕಾಂಬೆಯ ಭವ್ಯ ಜಾತ್ರೆ ಕಣ್ತುಂಬಿಕೊಳ್ಳಲು ಜನ ಭಕ್ತಿಯಿಂದ ಕಾಯುತ್ತಿದ್ದಾರೆ. ವಿಶ್ವಕರ್ಮ ಸಮಾಜದ ಮಾರುತಿ ಆಚಾರಿ ಅವರ ಮನೆ ದೇವಿಯ ತವರು. ಹೀಗಾಗಿ ಅಲ್ಲಿ ಮೂರ್ತಿ ಸಿದ್ಧವಾಗುತ್ತಿದೆ. ಈಗಾಗಲೇ ದೇವಿಯ ಮೂರ್ತಿ ಕೆತ್ತನೆ ಕಾರ್ಯ ಮುಗಿದಿದ್ದು, ಮಂಗಳವಾರ ಮೂರ್ತಿಗೆ ಬಣ್ಣ ಬಡಿದು ಪೂಜೆ ಮಾಡಲಾಗಿದೆ. ಮುಂದೆ ಮಾರಿಕಾಂಬಾ ದೇವಸ್ಥಾನಕ್ಕೆ ದೇವಿಯ ಮೂರ್ತಿಯನ್ನು ಕೊಂಡೊಯ್ಯುವ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ.

Advertisement. Scroll to continue reading.
ADVERTISEMENT

ಸಂಪ್ರದಾಯದoತೆ ಕಳೆದ ವಾರ ಮುಟ್ಟಳ್ಳಿಯ ರೈಲ್ವೆ ನಿಲ್ದಾಣದ ಸಮೀಪ ಮೂರ್ತಿ ತಯಾರಿಕೆಗೆ ಬೇಕಾದ ಮರ ಆಯ್ಕೆ ಮಾಡಲಾಗಿದೆ. ಅದಕ್ಕೆ ಪೂಜೆ ಸಲ್ಲಿಸಿದ ಒಂದೇ ವಾರದಲ್ಲಿ ಮೂರ್ತಿ ಸಿದ್ಧಗೊಂಡಿದೆ. ಮುತೈದೆಯರು ಮೂರ್ತಿಗೆ ಉಡಿತುಂಬಿ ಸಂಪ್ರದಾಯ ಮಾಡಿದ ನಂತರ ಮೂರ್ತಿ ಕೆತ್ತನೆ ಕೆಲಸ ಶುರುವಾಗಿದ್ದು, ತಲತಲಾಂತರದ ಪದ್ಧತಿಯಂತೆ ವಿಶ್ವಕರ್ಮ ಸಮಾಜದ ಕುಟುಂಬದವರು ಮೂರ್ತಿ ಕೆತ್ತನೆಯ ಸೇವೆ ಮಾಡಿದ್ದಾರೆ.

ಚನ್ನಪಟ್ಟಣ ಹನುಮಂತದೇವರ ರಥೋತ್ಸವಹೊರತುಪಡಿಸಿ ಆಷಾಢದಲ್ಲಿ ಜರುಗುವ ಜಾತ್ರೆಗಳಲ್ಲಿ ಭಟ್ಕಳ ಮಾರಿ ಜಾತ್ರೆ ದೊಡ್ಡದು. ಹೀಗಾಗಿ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನಪಡೆಯುತ್ತಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಸಚಿವರು ಬಾಯ್ಬಿಟ್ಟ ಸತ್ಯ: 1500 ಮಳೆ ಮಾಪನ ಕೇಂದ್ರಕ್ಕೆ ಕೆಲಸವೇ ಇಲ್ಲ!

Next Post

ಸಚಿವರಿಗೂ ಥಾಂಕ್ಯೂ.. ಸಂಸದರಿಗೂ ಥಾಂಕ್ಯೂ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋