• Latest
Farmers' Association becomes a voice for mute cattle

ಮೂಕ ಜಾನುವಾರುಗಳಿಗೆ ಧ್ವನಿಯಾದ ರೈತ ಸಂಘ

12 hours ago
Prediction for July 23 2025

2025ರ ಜುಲೈ 24ರ ದಿನ ಭವಿಷ್ಯ

8 hours ago
Illegal-improperty Cow's money is a waste of money!

ಅಕ್ರಮ-ಅವ್ಯವಹಾರ: ಗೋವಿನ ಕಾಸು ಸ್ವಾಹಾ ಸ್ವಾಹಾ!

9 hours ago
ADVERTISEMENT

ಕೈಗಾ | 5 & 6ನೇ ಅಣು ಘಟಕದಲ್ಲಿ ಸ್ಥಳೀಯರಿಗೆ ಬೇಕು ಉದ್ಯೋಗ!

9 hours ago
Yallapur fair: Pattana panchayat pen drive secret to come to light!

ಯಲ್ಲಾಪುರ ಜಾತ್ರೆ: ಬೆಳಕಿಗೆ ಬರಲಿದೆ ಪಟ್ಟಣ ಪಂಚಾಯತ ಪೆನ್ ಡ್ರೈವ್ ರಹಸ್ಯ!

10 hours ago

ಪತ್ನಿಯ ಆಧಾರ್ ಕಾರ್ಡಿನಲ್ಲಿ ಪತಿಯ ಹೆಸರು: ಕಪಾಳ ಮೋಕ್ಷ!

10 hours ago
Thursday, July 24, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಮೂಕ ಜಾನುವಾರುಗಳಿಗೆ ಧ್ವನಿಯಾದ ರೈತ ಸಂಘ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Farmers' Association becomes a voice for mute cattle
Advertisement is not enabled. Advertisement is not enabled. Advertisement is not enabled.
ADVERTISEMENT

`ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಗೋಮಾಳ ಪ್ರದೇಶವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದ್ದು, ಇದೀಗ ಜಾನುವಾರುಗಳನ್ನು ಮೇವಿಗಾಗಿ ಕಾಡಿಗೆ ಬಿಡಬಾರದು ಎಂದು ಆದೇಶಿಸಿರುವುದು ಸರಿಯಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಹೇಳಿದ್ದಾರೆ. `ಕೂಡಲೇ ಈ ಆದೇಶ ಹಿಂಪಡೆಯಬೇಕು’ ಎಂದವರು ಒತ್ತಾಯಿಸಿದ್ದಾರೆ.

ADVERTISEMENT

`ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಗೋಮಾಳವೇ ಇಲ್ಲ. ಇದ್ದ ಗೋಮಾಳವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಈಗಿರುವ ಗೋಮಾಳಗಳು ಜಾನುವಾರುಗಳಿಗೆ ಸಾಲುತ್ತಿಲ್ಲ. ಹೀಗಿರುವಾಗ ಜನ ತಮ್ಮ ಸಾಕುಪ್ರಾಣಿಗಳನ್ನು ಅರಣ್ಯಕ್ಕೆ ಬಿಡುತ್ತಿದ್ದು, ಇದಕ್ಕೆ ಸರ್ಕಾರ ನಿಷೇಧ ಹೇರಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

`ಗುಡ್ಡಗಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಜನ ಹೈನುಗಾರಿಕೆ ನಂಬಿದ್ದಾರೆ. ಜಾನುವಾರುಗಳ ಮೇವಿಗೆ ಅರಣ್ಯ ಅನಿವಾರ್ಯವಾಗಿದೆ. ಅಂಥ ಪರಿಸ್ಥಿತಿಯಲ್ಲಿ ಸರ್ಕಾರ ಜನವಿರೋಧಿ ಆದೇಶ ಹೊರಡಿಸಿದ್ದು ಮೂರ್ಖತನ. ಅರಣ್ಯ ಕಿರು ಉತ್ಪನ್ನ ಬಳಸಲು ಅವಕಾಶ ನೀಡಿದ ರೀತಿ ಜಾನುವಾರು ಮೇವಿಗೂ ಅರಣ್ಯದಲ್ಲಿ ಅವಕಾಶವಿದೆ’ ಎಂದವರು ಹೇಳಿದ್ದಾರೆ.

`ಸಚಿವರು ತಪ್ಪು ತಿಳುವಳಿಕೆಯಿಂದ ಟಿಪ್ಪಣಿ ಹೊರಡಿಸಿದ್ದು, ಅದನ್ನು ಹಿಂಪಡೆಯದೇ ಇದ್ದರೆ ಹೋರಾಟ ಖಚಿತ’ ಎಂದು ಎಚ್ಚರಿಸಿದ್ದಾರೆ.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಶಿಥಿಲ ಸೇತುವೆ ಮೇಲೆ ಪುಂಡ-ಪೋಕರಿಗಳ ಹಾವಳಿ!

Next Post

ಬುಲೆಟ್ ಬೈಕು.. ಬ್ಯಾಡಗಿ ಹುಡುಗ: ಅತಿ ವೇಗ ತಂದ ಅಪಘಾತದಿಂದ ಸೊರಬ ಸುಂದರಿಯ ಬದುಕೇ ನಾಶ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋