• Latest
100 rupees for an elephant - 25 rupees for a buffalo: Forest Minister who does not allow it even though it is in law!

ಆನೆಗೆ 100 – ಎಮ್ಮೆಗೆ 25 ರೂಪಾಯಿ: ಕಾನೂನಿನಲ್ಲಿದ್ದರೂ ಅವಕಾಶ ನೀಡದ ಅರಣ್ಯ ಸಚಿವ!

2 days ago
New leader for labor organization-Conference

ಕಾರ್ಮಿಕ ಸಂಘಟನೆಗೆ ಹೊಸ ಸಾರಥಿ-ಸಮ್ಮೇಳನ

8 minutes ago
Prediction for July 23 2025

2025 ಜುಲೈ 28ರ ದಿನ ಭವಿಷ್ಯ

31 minutes ago
ADVERTISEMENT

ಸ್ಕೂಟಿಯಿಂದ ಬಿದ್ದ ಸವಾರೆ ಸಾವು

52 minutes ago

ಹೊಟೇಲ್ ಹುಡುಗನ ಜೊತೆ ಹೊಡೆದಾಟ: ಪೊಲೀಸ್ ಠಾಣೆಯಲ್ಲಿಯೂ ಪುಡಾರಿಯ ಗುಂಡಾಗಿರಿ!

1 hour ago

ಆ ಡಕಾಯಿತರಿಗೆ ಶಾಲಾ ಶಿಕ್ಷಕಿಯರೇ ಟಾರ್ಗೇಟು!

2 hours ago
Sunday, July 27, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಆನೆಗೆ 100 – ಎಮ್ಮೆಗೆ 25 ರೂಪಾಯಿ: ಕಾನೂನಿನಲ್ಲಿದ್ದರೂ ಅವಕಾಶ ನೀಡದ ಅರಣ್ಯ ಸಚಿವ!

ಖಂಡ್ರೆ ನಿಲುವಿಗೆ ವ್ಯಾಪಕ ಖಂಡನೆ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
100 rupees for an elephant - 25 rupees for a buffalo: Forest Minister who does not allow it even though it is in law!
Advertisement is not enabled. Advertisement is not enabled. Advertisement is not enabled.
ADVERTISEMENT

ಕರ್ನಾಟಕದ ಆನೆ ಕೇರಳಕ್ಕೆ ಹೋಗಿ ವ್ಯಕ್ತಿಯ ಸಾವಿಗೆ ಕಾರಣಗಿದ್ದ ಕಾರಣ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಿದ್ದ ರಾಜ್ಯ ಸರ್ಕಾರ, ಇದೀಗ `ಬೇರೆ ರಾಜ್ಯದ ಪ್ರಾಣಿಗಳು ಕರ್ನಾಟಕ ಅರಣ್ಯ ಪ್ರದೇಶಕ್ಕೆ ಬರುವಹಾಗಿಲ್ಲ’ ಎಂಬ ನಿರ್ಬಂಧ ವಿಧಿಸಿದೆ. ಈ ಕ್ರಮವೂ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಗ್ರಾಸವಾಗಿದೆ.

ರಾಜ್ಯದ ಅರಣ್ಯ ಪ್ರದೇಶದಲ್ಲಿ ಜಾನುವಾರು ಮೇಯಿಸುವುದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೇ ಆಕ್ಷೇಪವ್ಯಕ್ತಪಡಿಸಿದ್ದರು. ಈ ಬಗ್ಗೆ ಟಿಪ್ಪಣಿ ಹೊರಟಿಸಿದ್ದ ಅವರು ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇವಿಗೆ ಬಿಡದಂತೆ ತಡೆಯಲು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಆ ಹೇಳಿಕೆ ಹಿಂಪಡೆದು `ಜಾನುವಾರುಗಳ ನಿಷೇಧ ರಾಜ್ಯಕ್ಕೆ ಅನ್ವಯಿಸುವುದಿಲ್ಲ. ಆದರೆ, ನೆರೆ ರಾಜ್ಯದ ಜಾನುವಾರುಗಳಿಗೆ ಕರ್ನಾಟಕದ ಅರಣ್ಯ ಪ್ರವೇಶಕ್ಕೆ ಸಂಪೂರ್ಣ ನಿಷೇಧ’ ಎಂದು ಆದೇಶಿಸಿದ್ದಾರೆ.

ADVERTISEMENT

`ಅರಣ್ಯ ಸಚಿವರ ಈ ಹೇಳಿಕೆ ಸಹ ಕಾನೂನು ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ. ಕರ್ನಾಟಕ ಅರಣ್ಯ ನಿಯಮದ ಅಡಿಯಲ್ಲಿ ಮೇಯಿಸುವಿಕೆಗೆ ರಾಜ್ಯಪಾಲರ ಆದೇಶ ಅನುಸಾರ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆಯೊಂದಿಗೆ ಕರ್ನಾಟಕ ಸರ್ಕಾರವು 20ನೇ ಜುಲೈ 1991ರಂದು ಹೊರ ರಾಜ್ಯದ ಪ್ರಾಣಿಗಳಗೆ ರಾಜ್ಯದಲ್ಲಿ ಮೇಯಿಸುವಿಕೆಗೆ ಅವಕಾಶ ನೀಡಿದ ಆದೇಶವನ್ನು ಅವರು ಪ್ರದರ್ಶಿಸಿದ್ದಾರೆ.

ADVERTISEMENT

`ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಕಾನೂನಿಗೆ ವ್ಯತಿರಿಕ್ತವಾಗಿ ಪದೇ ಪದೇ ಆದೇಶ ನೀಡುತ್ತಿದ್ದಾರೆ. ಇದರಿಂದ ರೈತರಲ್ಲಿ ಗೊಂದಲ ಉಂಟಾಗುತ್ತಿದೆ’ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.

ADVERTISEMENT

ಆನೆಗೆ 100 – ಎಮ್ಮೆಗೆ 25 ರೂಪಾಯಿ!
`ಸರ್ಕಾರದ ಆದೇಶದ ಪ್ರಕಾರ ಇತರ ರಾಜ್ಯಗಳ ಪ್ರಾಣಿಗಳನ್ನು ನಮ್ಮ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಮೇಯಿಸುವಿಕೆಗೆ ದರ ನಿಗದಿ ಮಾಡಲಾಗಿದೆ. ಹೊರ ರಾಜ್ಯದ ಪ್ರತಿ ಆನೆಗೆ, ಪ್ರತಿ ದಿನಕ್ಕೆ 100 ರೂಪಾಯಿ, ಒಂಟೆಗೆ ದಿನಕ್ಕೆ 50 ರೂಪಾಯಿ, ಎಮ್ಮೆಗೆ ವರ್ಷಕ್ಕೆ 25 ರೂಪಾಯಿ, ಹಸು, ಕರು, ಕತ್ತೆ, ಹೋರಿ ಮುಂತಾದ ಪ್ರಾಣಿಗಳಿಗೆ ಪ್ರತಿ ವರ್ಷ 15 ರೂ ನಿಗದಿಗೊಳಿಸಲಾಗಿದೆ’ ಎಂದವರು ಮಾಹಿತಿ ನಿಡಿದ್ದಾರೆ.

`ಟಗರು, ಕುರಿಗಳಿಗೆ ವರ್ಷಕ್ಕೆ ತಲಾ 10 ರೂಪಾಯಿ ನಿಗದಿಗೊಳಿಸಿ ಸರ್ಕಾರ 24 ವರ್ಷಗಳ ಹಿಂದೆಯೇ ಆದೇಶಿಸಿದೆ’ ಎಂಬ ಅಂಶವನ್ನು ಅವರು ಬೆಳಕಿಗೆ ತಂದಿದ್ದಾರೆ. ಜೊತೆಗೆ ಅರಣ್ಯ ಸಚಿವರಿಗೆ, ಅರಣ್ಯ ಕಾನೂನು ಮಾಹಿತಿಯಿಲ್ಲ ಎಂದು ಅವರು ಜರಿದಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಮೊದಲು ಭೂಮಿ ನೋಡಿ.. ನಂತರವೇ ಮಾತುಕಥೆಗೆ ಬನ್ನಿ!

Next Post

ಜುಲೈ 26: ಈ ಐದು ತಾಲೂಕಿನ ಶಾಲೆಗಳಿಗೆ ಮಳೆ ರಜೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋

ADVERTISEMENT