• Latest
Boy killed by monkey!

ಮಂಗನ ಕಾಟಕ್ಕೆ ಬಾಲಕ ಬಲಿ!

3 days ago
Prediction for July 23 2025

29 ಜುಲೈ 2025ರ ದಿನ ಭವಿಷ್ಯ

14 hours ago
Cheerful when accepting bribes.. sick when imprisoned Why is a sick doctor given a superintendent's post

ಲಂಚ ಸ್ವೀಕರಿಸುವಾಗ ಲವಲವಿಕೆ.. ಜೈಲು ಸೇರಿದಾಗ ಅನಾರೋಗ್ಯ: ರೋಗಪೀಡಿತ ವೈದ್ಯನಿಗೆ ಏತಕೆ ಅಧೀಕ್ಷಕ ಹುದ್ದೆ?

14 hours ago
ADVERTISEMENT

ದೋಣಿಯಲ್ಲಿ ಮೂರ್ಚೆ ಹೋದ ಮೀನುಗಾರ: ಸಾವು

15 hours ago

15 ಲಕ್ಷ ಕೊಟ್ಟರೆ ಸರ್ಕಾರಿ ನೌಕರಿ: ಕಾಸು ಕೊಟ್ಟು ಕೆಟ್ಟವನಿಗೆ ಜೀವಭಯದ ಪರಿಸ್ಥಿತಿ!

15 hours ago

ಬಸ್ಸು-ಬೈಕು ಡಿಕ್ಕಿ: ಪ್ರವಾಸಕ್ಕೆ ಬಂದವ ಪರಶಿವನ ಪಾದ ಸೇರಿದ!

16 hours ago
Tuesday, July 29, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಮಂಗನ ಕಾಟಕ್ಕೆ ಬಾಲಕ ಬಲಿ!

ಈ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ 9 ಮಂಗನ ಕಾಯಿಲೆ ಪ್ರಕರಣಗಳು ದೃಢಪಟ್ಟಿದೆ. ಒಟ್ಟು ಮೂವರು ಈ ರೋಗದಿಂದ ಸಾವನಪ್ಪಿದ್ದಾರೆ.

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Boy killed by monkey!
Advertisement is not enabled. Advertisement is not enabled. Advertisement is not enabled.
ADVERTISEMENT

ಮಂಗನ ಕಾಯಿಲೆಗೆ ತುತ್ತಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಂಕೋಲಾ ಅವರ್ಸಾದ ಆರವ್ ಬಾಲ್ಯದಲ್ಲಿಯೇ ಬದುಕಿನ ಪಯಣ ಮುಗಿಸಿದ್ದಾರೆ. ವಿಧಿಯ ಆಟದ ಮುಂದೆ ಸಚಿವರ ಶಿಫಾರಸ್ಸು, ವೈದ್ಯರ ಪ್ರಯತ್ನ, ಸಾಮಾಜಿಕ ಕಾರ್ಯಕರ್ತರ ಹೋರಾಟ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ.

ಅಂಕೋಲಾದ ಅವರ್ಸಾದಲ್ಲಿ ಆರವ್ ನಾಯ್ಕ (11) ಜ್ವರದಿಂದ ಬಳಲುತ್ತಿದ್ದರು. ತಪಾಸಣೆ ನಡೆಸಿದಾಗ ಆರವ್ ಅವರಿಗೆ ಮಂಗನ ಕಾಯಿಲೆಯಿರುವುದು ಗೊತ್ತಾಯಿತು. ಕಳೆದ ಏಪ್ರಿಲ್ ತಿಂಗಳಿನಲ್ಲಿ ವೈದ್ಯರು ರೋಗವನ್ನು ದೃಢಪಡಿಸಿದ್ದರು. ಮನೆಯಲ್ಲಿನ ಬಡತನದ ನಡುವೆಯೂ ಕುಟುಂಬದವರು ಚಿಕಿತ್ಸೆ ಕೊಡಿಸುತ್ತಿದ್ದರು.

ADVERTISEMENT

ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರಿಗೆ ಈ ವಿಷಯ ಅರಿತು ಅವರು ಅಲ್ಲಿ-ಇಲ್ಲಿ ಫೋನ್ ಮಾಡಿಸಿದರು. ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾದ ವೇಳೆ ಆರೋಗ್ಯದಲ್ಲಿ ಏರುಪೇರಾದಾಗ ಬೆಂಗಳೂರಿನ ನಿಮಾನ್ಸ್ ಹಾಗೂ ಆ ನಂತರ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಆರವ್ ಅವರನ್ನು ದಾಖಲಿಸಲಾಯಿತು. ವೆಂಟಿಲೇಟರ್ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಸಚಿವರ ಆಪ್ತಕಾರ್ಯದರ್ಶಿಗಳು ಶಿಫಾರಸ್ಸು ಮಾಡಿದ್ದರು.

ADVERTISEMENT

ಚಿಕಿತ್ಸೆಯಿಲ್ಲದ ರೋಗ ಎಂಬ ಅರಿವಿದ್ದರೂ ಆರವ್ ಅವರಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅದ್ಯಾವುದು ಪ್ರಯೋಜನಕ್ಕೆ ಬರಲಿಲ್ಲ. ಶನಿವಾರ ಮುಗಿಯುವವರೆಗೂ ಆರವ್ ಬದುಕಲಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಚಿಕಿತ್ಸೆಗೆ ಆರವ್ ಸ್ಪಂದಿಸಲಿಲ್ಲ. ಇನ್ನೂ ಬಾಳಿ ಬದುಕಬೇಕಿದ್ದ ಬಾಲಕ ಮಂಗನ ಖಾಯಿಲೆಯಿಂದ ಕೊನೆಯುಸಿರೆಳೆದರು.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಮಳೆಯಿಂದ ಮನೆ ಮುರಿದು ಬಿದ್ದರೆ ಮೂರು ಕಾಸಿನ ಪರಿಹಾರ: ಅತಿಕ್ರಮಣದಾರರಿಗೆ ಅದೂ ಇಲ್ಲ!

Next Post

ಆಳವಾದ ಚಿಂತನೆ.. ಅತ್ಯುತ್ತಮ ನಿರ್ಧಾರ: ಎಲ್ಲಾ ಶಾಲೆ ಮುಖ್ಯಾಧ್ಯಾಪಕರು ಈ ದಿನ ಒಂದೇ ಕಡೆ ಸೇರಿ ಮಾಡಿದ್ದೇನು?

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋