• Latest

ಆ ಡಕಾಯಿತರಿಗೆ ಶಾಲಾ ಶಿಕ್ಷಕಿಯರೇ ಟಾರ್ಗೇಟು!

2 hours ago
Prediction for July 23 2025

2025 ಜುಲೈ 28ರ ದಿನ ಭವಿಷ್ಯ

2 minutes ago

ಸ್ಕೂಟಿಯಿಂದ ಬಿದ್ದ ಸವಾರೆ ಸಾವು

24 minutes ago
ADVERTISEMENT

ಹೊಟೇಲ್ ಹುಡುಗನ ಜೊತೆ ಹೊಡೆದಾಟ: ಪೊಲೀಸ್ ಠಾಣೆಯಲ್ಲಿಯೂ ಪುಡಾರಿಯ ಗುಂಡಾಗಿರಿ!

54 minutes ago
Activist's warning to highway company Close the pothole or face a criminal case!

ಹೆದ್ದಾರಿ ಕಂಪನಿಗೆ ಹೋರಾಟಗಾರನ ಎಚ್ಚರಿಕೆ: ಗುಂಡಿ ಮುಚ್ಚಿ ಇಲ್ಲವೇ ಕ್ರಿಮಿನಲ್ ಕೇಸ್ ಎದುರಿಸಿ!

2 hours ago
Housebreaking and shop robbery Sirsi police arrest thief thief and liar!

ಮನೆಗೆ ನುಗ್ಗಿ ಅಂಗಡಿ ದರೋಡೆ: ಶಿರಸಿ ಪೊಲೀಸರಿಂದ ಕಳ್ಳ-ಕುಳ್ಳ-ಸುಳ್ಳನ ಸೆರೆ!

4 hours ago
Sunday, July 27, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಆ ಡಕಾಯಿತರಿಗೆ ಶಾಲಾ ಶಿಕ್ಷಕಿಯರೇ ಟಾರ್ಗೇಟು!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಕಳೆದ ಗುರುವಾರ ಯಲ್ಲಾಪುರದ ಗ್ರಾಮದೇವಿ ದೇವಸ್ತಾನ ರಸ್ತೆಯಲ್ಲಿರುವ ಶಿಕ್ಷಕಿ ಸುಮಂಗಲಾ ನಾಯ್ಕ ಅವರ ಮನೆಗೆ ಕನ್ನ ಹಾಕಿದ್ದ ಕಳ್ಳರು ಶನಿವಾರ ಉಮ್ಮಚ್ಗಿಯ ಶಿಕ್ಷಕಿ ಜಯಶ್ರೀ ಗಾಂವ್ಕರ್ ಅವರ ಮನೆಯಲ್ಲಿ ಕೈ ಚಳಕ ಪ್ರದರ್ಶಿಸಿದ್ದಾರೆ. ಒಂದೇ ವಾರದಲ್ಲಿ ಎರಡು ಶಿಕ್ಷಕಿಯರ ಮನೆ ಗುರಿಯಾಗಿರಿಸಿಕೊಂಡು ಚಿನ್ನಾಭರಣ ದೋಚಿರುವುದು ವಿಚಿತ್ರ.

ಜುಲೈ 17ರ ರಾತ್ರಿ ಸುಮಂಗಲಾ ನಾಯ್ಕ ಅವರ ಮನೆಯಲ್ಲಿ 1.17 ಲಕ್ಷ ರೂ ಮೌಲ್ಯದ ಆಭರಣವನ್ನು ಕಳ್ಳರು ದೋಚಿದ್ದರು. ಜುಲೈ 26ರ ಮಧ್ಯಾಹ್ನ ಜಯಶ್ರೀ ಗಾಂವ್ಕರ್ ಅವರ ಮನೆಯಲ್ಲಿ 1 ಲಕ್ಷ ರೂ ಹಣದ ಜೊತೆ 5 ಲಕ್ಷ ರೂ ಮೌಲ್ಯದ ಆಭರಣವನ್ನು ದೋಚಿ ಪರಾರಿಯಾಗಿದ್ದಾರೆ.

ADVERTISEMENT

ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯ ವಿದ್ಯಾಧರ ಬಡಾವಣೆಯಲ್ಲಿ ಜಯಶ್ರೀ ಗಾಂವ್ಕರ್ ಅವರು ವಾಸವಾಗಿದ್ದು, ಅವರು ಮನೆಯಲ್ಲಿ ಇಲ್ಲದ ವೇಳೆ ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ. ಬಾಗಿಲು ಒಡೆದು ನೇರವಾಗಿ ಬೆಡ್ ರೂಮಿಗೆ ಪ್ರವೇಶಿಸಿದ ಕಳ್ಳರು ಅಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿರಿಸಿದ್ದಾರೆ. ಕೊನೆಗೆ ಕಪಾಟಿನಲ್ಲಿದ್ದ 1 ಲಕ್ಷ ರೂ ಹಣದ ಜೊತೆ ಕರಿಮಣಿ ಸರ, ಬಂಗಾರದ ಸರ, ಚಿನ್ನದ ಬಳೆ, ಚೈನು-ಲಾಕೇಟುಗಳನ್ನು ಅಪಹರಿಸಿದ್ದಾರೆ.

ADVERTISEMENT

ಮಧ್ಯಾಹ್ನ ಮನೆಗೆ ಬಂದು ನೋಡಿದ ಶಿಕ್ಷಕಿಗೆ ಕಳ್ಳತನದ ಬಗ್ಗೆ ಅರಿವಾಗಿದ್ದು, ತಕ್ಷಣ ಅವರು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಅದಾದ ನಂತರ ಕಳ್ಳತನವಾದ ಸಾಮಗ್ರಿಗಳ ಪಟ್ಟಿ ಮಾಡಿ ಪೊಲೀಸ್ ದೂರು ನೀಡಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಮಹಾವೀರ ಕಾಂಬ್ಳೆ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ. ಪಿಐ ರಮೇಶ ಹಾನಾಪುರ, ಪಿಎಸ್‌ಐ ಯಲ್ಲಾಲಿಂಗ ಕನ್ನೂರು, ಶೇಡಜಿ ಚೌಹ್ಹಾಣ್ ಸಹ ಸ್ಥಳ ಪರಿಶೀಲನೆ ನಡೆಸಿ ಶಿಕ್ಷಕಿಗೆ ಸಾಂತ್ವಾನ ಹೇಳಿದ್ದಾರೆ. ಶೀಘ್ರದಲ್ಲಿಯೇ ಕಳ್ಳರನ್ನು ಬಂಧಿಸುವುದಾಗಿಯೂ ಪೊಲೀಸರು ಭರವಸೆ ನೀಡಿದ್ದಾರೆ

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಹೆದ್ದಾರಿ ಕಂಪನಿಗೆ ಹೋರಾಟಗಾರನ ಎಚ್ಚರಿಕೆ: ಗುಂಡಿ ಮುಚ್ಚಿ ಇಲ್ಲವೇ ಕ್ರಿಮಿನಲ್ ಕೇಸ್ ಎದುರಿಸಿ!

Next Post

ಹೊಟೇಲ್ ಹುಡುಗನ ಜೊತೆ ಹೊಡೆದಾಟ: ಪೊಲೀಸ್ ಠಾಣೆಯಲ್ಲಿಯೂ ಪುಡಾರಿಯ ಗುಂಡಾಗಿರಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋