• Latest
Uttara Kannada | All India Radio honours music artist: National recognition

ಉತ್ತರ ಕನ್ನಡ | ಸಂಗೀತ ಸಾಧಕನಿಗೆ ಆಕಾಶವಾಣಿ ಗೌರವ: ರಾಷ್ಟ್ರೀಯ ಮನ್ನಣೆ

1 day ago
Prediction for July 23 2025

2025ರ ಜುಲೈ 30ರ ದಿನ ಭವಿಷ್ಯ

60 minutes ago
Naga returns to town despite being released into the forest This reptile has completed its circumambulation and returned to its nest!

ಕಾಡಿಗೆ ಬಿಟ್ಟರೂ ಊರಿಗೆ ಮರಳಿದ ನಾಗ: ಪ್ರದಕ್ಷಿಣೆಯ ಪೂಜೆ ಮುಗಿಸಿ ಗೂಡು ಸೇರಿತು ಈ ಉರಗ!

1 hour ago
ADVERTISEMENT
ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

1 hour ago
Cockfight in the forest Police custody for the wrestling chickens!

ಕಾಡಿನಲ್ಲಿ ಕೋಳಿ ಕಾಳಗ: ಕುಸ್ತಿಯಾಡಿದ ಕೋಳಿಗಳಿಗೆ ಪೊಲೀಸ್ ಕಸ್ಟಡಿ!

2 hours ago
Lokayukta files complaint against PSI for illegal association!

PSI ವಿರುದ್ಧ ಅಕ್ರಮ ಒಕ್ಕೂಟ ಆರೋಪ: ಲೋಕಾಯುಕ್ತ ದೂರು!

2 hours ago
Tuesday, July 29, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಉತ್ತರ ಕನ್ನಡ | ಸಂಗೀತ ಸಾಧಕನಿಗೆ ಆಕಾಶವಾಣಿ ಗೌರವ: ರಾಷ್ಟ್ರೀಯ ಮನ್ನಣೆ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Uttara Kannada | All India Radio honours music artist: National recognition
Advertisement is not enabled. Advertisement is not enabled. Advertisement is not enabled.
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಪರಮೇಶ್ವರ ಹೆಗಡೆ ಅವರು ಆಕಾಶವಾಣಿ ಗುರುತಿಸುವ ಸರ್ವ ಶ್ರೇಷ್ಠ ರಾಷ್ಟ್ರೀಯ ಮನ್ನಣೆಯಾದ `ಏ ಟಾಪ್’ ಗೌರವಕ್ಕೆ ಪಾತ್ರರಾಗಿದ್ದಾರೆ.

ಪರಮೇಶ್ವರ ಹೆಗಡೆ ಅವರು ಹೊನ್ನಾವರದ ಕಲಭಾಗದವರು. ತಂದೆಯೇ ಅವರಿಗೆ ಮೊದಲ ಗುರು. ಬಾಲ್ಯದಿಂದಲೂ ಗಾಯನದ ಬಗ್ಗೆ ಅಪಾರ ಆಸಕ್ತಿಹೊಂದಿದ್ದ ಅವರು ದೇಶದ ನಾನಾ ಭಾಗದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಅವರ ಈ ಸಾಧನೆಯನ್ನು ಇದೀಗ ಆಕಾಶವಾಣಿ ಗುರುತಿಸಿ ಗೌರವಿಸಿದೆ.

ADVERTISEMENT

ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಪರಮೇಶ್ವರ ಹೆಗಡೆ ಅವರ ಅಧ್ಯಯನ ನಿರಂತರ. `ಸ್ವರ ಸಾಧ್ಯತೆ ಹಾಗೂ ರಾಗ ವಿನ್ಯಾಸಗಳ ಶೋಧ ಪ್ರವೃತ್ತಿ ಅವರ ಕಾಯಕ. ಪ್ರತಿ ಸ್ವರವನ್ನು ಹೃದಯಕ್ಕೆ ಮುಟ್ಟಿಸುವ ಹಾಗೆ ಹಾಡುವ ಚಿಂತನೆ ಅವರದ್ದು. ಸ್ವರಗಳ ಭಾವ ಪ್ರಧಾನತೆಯನ್ನು ಹಾಗೂ ರಾಗಗಳ ಆಶಯಗಳನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಡುವ ಕಲೆಯಿಂದ ಪರಮೇಶ್ವರ ಹೆಗಡೆ ಅವರು ಪ್ರಸಿದ್ಧಿಪಡೆದಿದ್ದಾರೆ.

ADVERTISEMENT

`ಆಕಾಶವಾಣಿ ನೀಡಿದ ಮನ್ನಣೆ ತಮ್ಮ ಜೀವನಕ್ಕೆ ಸಿಕ್ಕ ಬಹುದೊಡ್ಡ ಗೌರವ’ ಎಂದು ಪರಮೇಶ್ವರ ಹೆಗಡೆ ಅವರು ಪ್ರತಿಕ್ರಿಯಿಸಿದರು. ಸಂಗೀತ ಸಾಧನೆಗೆ ಅಡಿಪಾಯವಾಗಿದ್ದ ಎಸ್ ಎಂ ಭಟ್ಟ ಕಟ್ಟಿಗೆ, ಧಾರವಾಡದ ಹಿರಿಯ ಕಲಾವಿದರಾಗಿದ್ದ ಚಂದ್ರಶೇಖರ್ ಪುರಾಣಿಕಮಠ ಹಾಗೂ ನೆಚ್ಚಿನ ಗುರು ಬಸವರಾಜ ರಾಜಗುರು ಅವರನ್ನು ಈ ವೇಳೆ ಪರಮೇಶ್ವರ ಹೆಗಡೆ ಅವರು ಸ್ಮರಿಸಿದರು.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ವಜ್ರಳ್ಳಿ | ದಾಖಲೆ ಇಲ್ಲದೇ ದ್ವೇಷ ರಾಜಕಾರಣ: ಬಿಜೆಪಿ ಅಧಪತಃನಕ್ಕೆ ಕಾರಣ!

Next Post

ಬಸ್ಸು-ಬೈಕು ಡಿಕ್ಕಿ: ಪ್ರವಾಸಕ್ಕೆ ಬಂದವ ಪರಶಿವನ ಪಾದ ಸೇರಿದ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
Video Popup Ads
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋