• Latest
Everyone on the sidewalk is a snake expert There is a huge demand for even toothless snakes!

ಹಾದಿಬೀದಿಯಲ್ಲಿ ಹೋಗುವವರೆಲ್ಲರೂ ಉರುಗ ತಜ್ಞರು: ಹಲ್ಲಿಲ್ಲದ ಹಾವಿಗೂ ಭಾರೀ ಡಿಮ್ಯಾಂಡು!

22 hours ago
The deteriorated Hillur-Marakal road Hell for daily commuters!

ಹದಗೆಟ್ಟ ಹಿಲ್ಲೂರು-ಮಾರಾಕಲ್ ಮಾರ್ಗ: ನಿತ್ಯ ಓಡಾಡುವವರಿಗೆ ನರಕ!

6 minutes ago
Yellapur Unqueen's Everywhere - Complaint to Dutch!

ಯಲ್ಲಾಪುರ: ಎಲ್ಲೆಂದರಲ್ಲಿ ಅಶುಚಿತ್ವ – ಡೀಸಿಗೆ ದೂರು!

25 minutes ago
ADVERTISEMENT
Prediction for July 23 2025

2025ರ ಜುಲೈ 31ರ ದಿನ ಭವಿಷ್ಯ

18 hours ago
Sirsige District Hospital Vaccine for monkeypox soon!

ಶಿರಸಿಗೆ ಜಿಲ್ಲಾ ಆಸ್ಪತ್ರೆ: ಮಂಗನ ಕಾಯಿಲೆಗೆ ಶೀಘ್ರದಲ್ಲಿಯೇ ಲಸಿಕೆ!

19 hours ago
Tata.. Boy Boy The Health Minister who came to Kumta but did not come to the hospital!

ಟಾಟಾ.. ಬಾಯ್ ಬಾಯ್: ಕುಮಟಾಗೆ ಬಂದರೂ ಆಸ್ಪತ್ರೆಗೆ ಬರದ ಆರೋಗ್ಯ ಸಚಿವ!

19 hours ago
Thursday, July 31, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಹಾದಿಬೀದಿಯಲ್ಲಿ ಹೋಗುವವರೆಲ್ಲರೂ ಉರುಗ ತಜ್ಞರು: ಹಲ್ಲಿಲ್ಲದ ಹಾವಿಗೂ ಭಾರೀ ಡಿಮ್ಯಾಂಡು!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Everyone on the sidewalk is a snake expert There is a huge demand for even toothless snakes!
Advertisement is not enabled. Advertisement is not enabled. Advertisement is not enabled.
ADVERTISEMENT

ನಾಗರ ಪಂಚಮಿ ದಿನ ನಾಗಬೀದಿಯ ನಾಗೇಶ್ವರ ದೇವಾಲಯದ ಎದುರು ನಾಗರ ಹಾವು ನೋಡಿದ ಜನ ಭಕ್ತಿಯಿಂದ ನಮಿಸುತ್ತಿದ್ದರು. ಆದರೆ, ಆ ಹಾವಿಗೆ ಹಲ್ಲು ಇರಲಿಲ್ಲ. ಬದುಕುವ ತ್ರಾಣವೂ ಇರಲಿಲ್ಲ!

ಗೋಕರ್ಣದಲ್ಲಿ ಹಲ್ಲಿಲ್ಲದ ಹಾವು ಹಿಡಿದು ಹಣ ಮಾಡುತ್ತಿದ್ದ ಸಾಗರದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆಪಡೆದಿದ್ದಾರೆ. ನಂತರ ಹಾವುಗಳ ಮಹತ್ವದ ಬಗ್ಗೆ ಅವರಿಗೆ ಬುದ್ದಿ ಹೇಳಿ ಕಳುಹಿಸಿದ್ದು, ಉರಗ ತಜ್ಞ ಅಶೋಕ ನಾಯ್ಕ ಅವರು ಹಾವುಗಳನ್ನು ಕಾಡಿಗೆ ಬಿಟ್ಟಿದ್ದಾರೆ.

ADVERTISEMENT

ನಾಗಬೀದಿಯಲ್ಲಿರುವ ನಾಗೇಶ್ವರ ಮಂದಿರದ ಎದುರು ಸಾಗರದ ಹಾವಾಡಿಗರು ಹಾವು ಹಿಡಿದು ಆಡಿಸುತ್ತಿದ್ದರು. ಹಾವು ನೋಡಿದ ಜನ ಭಕ್ತಿಯಿಂದ ಹಣ ಚೆಲ್ಲುತ್ತಿದ್ದರು. ಆ ಇಬ್ಬರು ನೈಜ ನಾಗರ ಹಿಡಿದು ಅದರ ಹಲ್ಲು ಕಿತ್ತಿದ್ದರು. ಹಾವು ಬೇಟೆ ಆಡಲು ಸಹ ಆಗದ ಸ್ಥಿತಿಯನ್ನು ತಂದಿಟ್ಟಿದ್ದರು. ತಮ್ಮನ್ನು ತಾವು ಉರಗ ತಜ್ಞರು ಎಂದು ಹೇಳಿಕೊಂಡು ಜನರನ್ನು ಯಾಮಾರಿಸುತ್ತಿದ್ದರು.

ADVERTISEMENT

ಈ ವಿಷಯದ ಬಗ್ಗೆ ಅಲ್ಲಿನ ನಿವಾಸಿಯೊಬ್ಬರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯವರು ಅಶೋಕ ನಾಯ್ಕ ಅವರ ನೆರವುಪಡೆದರು. ಅಶೋಕ ನಾಯ್ಕ ಅವರು ಆಗಮಿಸಿ ಹಾವಿನ ಹಲ್ಲು ಕಿತ್ತಿರುವವರನ್ನು ತರಾಠೆಗೆ ತೆಗೆದುಕೊಂಡರು. ಹಾವಿಗೆ ಚಿತ್ರಹಿಂಸೆ ನೀಡಿದವರ ವಿರುದ್ಧ ಕಿಡಿಕಾರಿದರು.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಶಾಸಕರ ಭರವಸೆ: ಗುಳ್ಳಾಪುರಕ್ಕೆ ಸಿಗಲಿದೆ ಹೊಸ ಸೇತುವೆ!

Next Post

ಡಿಜಿಟಲ್ ಅರೆಸ್ಟ್: ಪೊಲೀಸರಿಗೆ ಹೆದರಿ ಕಾಸು ಬಿಚ್ಚಿದ ಅಡಿಕೆ ವ್ಯಾಪಾರಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋