• Latest
Tata.. Boy Boy The Health Minister who came to Kumta but did not come to the hospital!

ಟಾಟಾ.. ಬಾಯ್ ಬಾಯ್: ಕುಮಟಾಗೆ ಬಂದರೂ ಆಸ್ಪತ್ರೆಗೆ ಬರದ ಆರೋಗ್ಯ ಸಚಿವ!

1 day ago
Prediction for July 23 2025

2025 ಅಗಸ್ಟ್ 1ರ ದಿನ ಭವಿಷ್ಯ

6 hours ago
May the remover of obstacles be blessed!

ವಿಘ್ನ ನಿವಾರಕನಿಗೆ ಹರಕೆಯೇ ಬಾರ!

6 hours ago
ADVERTISEMENT

ದಾಂಡೇಲಿ: ಡೆಂಟಲ್ ಡಾಕ್ಟರ್ ಅಸಿಸ್ಟೆಂಟ್’ಗೆ ಧರ್ಮದೇಟು!

7 hours ago

ಬಸ್ಸು ಅಡ್ಡಗಡ್ಡಿ ನೌಕರರಿಗೆ ಥಳಿತ: ಮೂವರು ಬೈಕ್ ಸವಾರರ ವಿರುದ್ಧ ದೂರು

7 hours ago

ಕೊಂಕಣ ರೈಲ್ವೆಗೆ ಕದ್ರಾದಿಂದ ನೇರ ಕರೆಂಟು!

8 hours ago
Friday, August 1, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಟಾಟಾ.. ಬಾಯ್ ಬಾಯ್: ಕುಮಟಾಗೆ ಬಂದರೂ ಆಸ್ಪತ್ರೆಗೆ ಬರದ ಆರೋಗ್ಯ ಸಚಿವ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Tata.. Boy Boy The Health Minister who came to Kumta but did not come to the hospital!
Advertisement is not enabled. Advertisement is not enabled. Advertisement is not enabled.
ADVERTISEMENT

ಉತ್ತರ ಕನ್ನಡ ಜಿಲ್ಲೆಗೆ ಬುಧವಾರ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಅವರು ಪೂರ್ವನಿಗಧಿತ ಕಾರ್ಯಕ್ರಮದ ಪ್ರಕಾರ ಕುಮಟಾ ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು. ಆದರೆ, ಅವರು ಅಲ್ಲಿಗೆ ತೆರಳಲು ಮನಸ್ಸು ಮಾಡಲಿಲ್ಲ. ಹೀಗಾಗಿ ಕುಮಟಾದ ಕಾಂಗ್ರೆಸ್ ಕಾರ್ಯಕರ್ತರು ಹೆದ್ದಾರಿಯಲ್ಲಿಯೇ ಅವರನ್ನು ತಡೆದು ಹಾರ-ಶಾಲು ಹೊದೆಸಿ ಮುಂದೆ ಕಳುಹಿಸಿದರು.

ಕುಮಟಾದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎಂಬುದು ಮೊದಲಿನಿಂದಲೂ ಇರುವ ಆಗ್ರಹ. ಇದರೊಂದಿಗೆ ಕುಮಟಾದಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯರ ವರ್ಗಾವಣೆ ಸಹ ಜನರ ಆಕ್ರೋಶಕ್ಕೆ ಕಾರಣ. `ಈ ಎರಡು ವಿಷಯದಲ್ಲಿ ಕುಮಟಾ ಜನರ ಸಿಟ್ಟು ಎದುರುಹಾಕಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಸಚಿವರು ದಾರಿ ಬದಲಿಸಿದರು’ ಎಂಬ ಮಾತು ಪಟ್ಟಣದಲ್ಲಿ ಕೇಳಿಸಿತು. ಮೊದಲ ಎರಡು ಬಾರಿ ಬಿಡುಗಡೆಯಾದ ಸಚಿವರ ಪ್ರವಾಸ ಪಟ್ಟಿಯಲ್ಲಿ ಕುಮಟಾ ಆಸ್ಪತ್ರೆಗೆ ಭೇಟಿ ನೀಡುವ ವಿಷಯ ನಮೂದಾಗಿತ್ತು. ಮೂರನೇ ಬಾರಿ ಬಿಡುಗಡೆ ಆದ ಪಟ್ಟಿಯಲ್ಲಿ ಕುಮಟಾ ಆಸ್ಪತ್ರೆ ವಿಷಯವೇ ಇರಲಿಲ್ಲ.

ADVERTISEMENT

ಸಚಿವರು ಬೆಳಿಗ್ಗೆ 11.35ರ ಸುಮಾರಿಗೆ ಪ್ರವಾಸದ ಪಟ್ಟಿಯಂತೆ ಕಾರವಾರದಿಂದ ಹೊನ್ನಾವರ ಸರ್ಕಾರಿ ಆಸ್ಪತ್ರೆ ಭೇಟಿಗೆ ಕುಮಟಾ ಮಾರ್ಗವಾಗಿ ಆಗಮಿಸಿದ್ದರು. ಗಿಬ್ ಹೈಸ್ಕೂಲಿನ ಪಕ್ಕದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ಇದ್ದು, ಈ ಕಚೇರಿಯ ಎದುರು 5 ನಿಮಿಷಗಳ ಕಾಲ ಸಚಿವರ ಕಾರು ನಿಂತಿತು. ಕಾರ್ಯಕರ್ತರು ಅವರನ್ನು ಅಲ್ಲಿಯೇ ನಿಲ್ಲಿಸಿ ಶಾಲು ಹೊದೆಸಿದರು.

ADVERTISEMENT

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ, ಹಿರಿಯ ಕಾಂಗ್ರೆಸ್ ಮುಖಂಡರಾದ ಧೀರೂ ಶಾನಭಾಗ, ಹೊನ್ನಪ್ಪ ನಾಯಕ ಇತರರು ಶಾಲು ಹೊದೆಸಿ ಫೋಟೋ ತೆಗೆಸಿಕೊಂಡರು. `ಹೆದ್ದಾರಿಯ ಪಕ್ಕದಲ್ಲೆ ಸರ್ಕಾರಿ ಆಸ್ಪತ್ರೆ ಇದೆ. ಒಮ್ಮೆ ಭೇಟಿ ನೀಡಿ ಹೋಗಿ. ಹಾಗೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ನಿರ್ಮಿಸಿಕೊಡುತ್ತೇವೆ ಎಂದು ಚುನಾವಣೆ ವೇಳೆ ಭರವಸೆ ನೀಡಿದ್ದೇವು’ ಎಂದು ಅಲ್ಲಿದ್ದ ಕೆಳ ಹಂತದ ಕಾರ್ಯಕರ್ತರು ನೆನಪಿಸಿದರು. ಅದಾಗಿಯೂ, ಸಚಿವರು ಆಸ್ಪತ್ರೆ ಕಡೆ ಮುಖ ಹಾಕಲಿಲ್ಲ. ಸುಸಜ್ಜಿತ ಆಸ್ಪತ್ರೆ ಬಗ್ಗೆಯೂ ಮಾತನಾಡಲಿಲ್ಲ. `ಮತ್ತಮ್ಮೊ ಬರುತ್ತೇನೆ’ ಎನ್ನುತ್ತಲೇ ಕಾರು ಹತ್ತಿ ಹೊನ್ನಾವರದ ಕಡೆ ಹೋದರು.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಅಂದರ್ ಬಾಹರ್: ಮುಂಡಗೋಡಿನ 16 ಜನರ ಮೇಲೆ ಕಾನೂನು ಅಸ್ತ್ರ!

Next Post

ಶಿರಸಿಗೆ ಜಿಲ್ಲಾ ಆಸ್ಪತ್ರೆ: ಮಂಗನ ಕಾಯಿಲೆಗೆ ಶೀಘ್ರದಲ್ಲಿಯೇ ಲಸಿಕೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋