• Latest

ಬೈಕ್ ಸವಾರರಿಗೆ ಹಾರಿದ ಬಸ್ ಚಕ್ರದ ರಾಡಿ: ಜಗಳ-ಹೊಡೆದಾಟ!

4 days ago
Ashiya's wish is to protect the environment.

ಪರಿಸರ ಸಂರಕ್ಷಣೆಯೇ ಆಶೀಯಾ ಆಶಯ

1 hour ago
Injustice to the Namdhari community: Even if people die here there is no suitable place to cremate them!

ನಾಮಧಾರಿ ಸಮುದಾಯಕ್ಕೆ ಅನ್ಯಾಯ: ಇಲ್ಲಿ ಜನ ಸತ್ತರೂ ಸುಡಲು ಸೂಕ್ತ ಸ್ಮಶಾನವಿಲ್ಲ!

2 hours ago
ADVERTISEMENT
Sirsi Liar MLA VS Fake Fighter!

ಶಿರಸಿ: ಸುಳ್ಳುಗಾರ ಶಾಸಕ V/S ನಕಲಿ ಹೋರಾಟಗಾರ!

4 hours ago
Prediction for July 23 2025

2025 ಅಗಷ್ಟ 6ರ ದಿನ ಭವಿಷ್ಯ

19 hours ago

ಸರಾಯಿ ನಶೆಯಲ್ಲಿ ಇಲಿ ಪಾಷಣ ಕುಡಿದ!

20 hours ago
ADVERTISEMENT
Wednesday, August 6, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಬೈಕ್ ಸವಾರರಿಗೆ ಹಾರಿದ ಬಸ್ ಚಕ್ರದ ರಾಡಿ: ಜಗಳ-ಹೊಡೆದಾಟ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ

ಮಂಗಳೂರು-ಸವದತ್ತಿ ಬಸ್ ಚಾಲಕ-ಸಿಬ್ಬಂದಿ ಬೈಕ್ ಸವಾರರ ವಿರುದ್ಧ ನೀಡಿದ ದೂರಿಗೆ ಪ್ರತಿಯಾಗಿ ಬೈಕ್ ಸವಾರರು ಸಹ ಸರ್ಕಾರಿ ಸಾರಿಗೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. `ಜೋರಾಗಿ ಬಂದ ಬಸ್ಸು ರಸ್ತೆಯಲ್ಲಿದ್ದ ನೀರನ್ನು ನಮ್ಮ ಮೇಲೆ ಹಾರಿಸಿದ್ದೇ ಹೊಡೆದಾಟಕ್ಕೆ ಕಾರಣ’ ಎಂದು ಬೈಕ್ ಸವಾರರು ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ.

ಜುಲೈ 29ರಂದು ಮಂಗಳೂರಿನಿoದ ಸವದತ್ತಿಗೆ ತೆರಳುತ್ತಿದ್ದ ಬಸ್ಸು ಹಾಗೂ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಬೈಕ್ ಸವಾರರ ನಡುವೆ ಹೊಡೆದಾಟ ನಡೆದಿತ್ತು. ಬಸ್ಸಿನ ಚಾಲಕ ಕರಿಯಪ್ಪ ಕೈನಾಕಟ್ಟಿ ಹಾಗೂ ನಿರ್ವಾಹಕ ಶಿವಾನಂದ ಬೆಳ್ಳಿಕೊಪ್ಪಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ದೂರಿದ್ದರು. `ಎಕ್ಕಂಬಿ ಚರ್ಚಿನ ಹತ್ತಿರ ಎರಡು ಬೈಕಿನಲ್ಲಿ ಬಂದ ಮೂರು ಜನ ಬಸ್ಸನ್ನು ಅಡ್ಡಗಟ್ಟಿದರು. ಅದಕ್ಕೂ ಮುನ್ನ ಆ ಮೂವರು ಬಸ್ಸಿಗೆ ದಾರಿ ಬಿಡದೇ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದರು’ ಎಂದು ನಿವಾಹಕ ಶಿವಾನಂದ ಬೆಳ್ಳಿಕೊಪ್ಪಿ ಆರೋಪಿಸಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಮುಂಡಗೋಡು ಬೆಡಸಗಾಂವ್’ನ ಸಚಿನ ನಾಯ್ಕ, ಮಹೇಶ ನಾಯ್ಕ ಹಾಗೂ ಹರೀಶ ನಾಯ್ಕ ವಿರುದ್ಧ ಅವರು ಪೊಲೀಸ್ ದೂರು ನೀಡಿದ್ದರು. ಬಸ್ ನಿರ್ವಾಹಕ ನೀಡಿದ ದೂರಿನ ಅನ್ವಯ ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದರು. ಈ ನಡುವೆ ಅಗಸ್ಟ್ 1ರಂದು ಪೊಲೀಸ್ ಠಾಣೆಗೆ ಹಾಜರಾದ ಮುಂಡಗೋಡು ಬೆಡಸಗಾಂವ್’ನ ಸಚೀನ ನಾಯ್ಕ ಬಸ್ ಸಿಬ್ಬಂದಿ ಮಾಡಿದ ಲೋಪದ ಬಗ್ಗೆ ದೂರು ನೀಡಿದ್ದಾರೆ.

Advertisement. Scroll to continue reading.

`ನಮ್ಮ ಹಿಂದೆ ಬರುತ್ತಿದ್ದ ಬಸ್ಸು ಜೋರಾಗಿ ಬಂದಿದ್ದು, ರಸ್ತೆ ಮೇಲಿದ್ದ ನೀರನ್ನು ಹಾರಿಸಿತು. ನಿಧಾನವಾಗಿ ಬಸ್ ಓಡಿಸು ಎಂದ ಕಾರಣಕ್ಕೆ ಬಸ್ ಚಾಲಕ-ನಿರ್ವಾಹಕರು ಜಗಳಕ್ಕೆ ಬಂದರು’ ಎಂದು ಸಚಿನ್ ನಾಯ್ಕ ಹೇಳಿದ್ದಾರೆ. `ಅಣ್ಣ ಹರೀಶ ನಾಯ್ಕ ಜೊತೆ ನನಗೂ ಬಸ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ’ ಎಂದು ಸಚಿನ್ ನಾಯ್ಕ ದೂರು ನೀಡಿದ್ದಾರೆ. ಸದ್ಯ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಎರಡು ಕಡೆಯವರ ಪ್ರಕರಣ ದಾಖಲಸಿಕೊಂಡು ತನಿಖೆ ಶುರು ಮಾಡಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ಅಕ್ರಮ ಮದ್ಯ: ಅಧಿಕೃತ ಬಾರ್ ವಿರುದ್ಧವೂ ಅಂಕೋಲಾ ಪೊಲೀಸರ ಕ್ರಮ!

Next Post

ಸ್ಕೂಟಿಗೆ ಗುದ್ದಿದ ಕಾರು: ಸ್ಕೂಟಿ ಸವಾರನ ಸ್ಥಿತಿ ಗಂಭೀರ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋