• Latest
Retired officer's walking service Walks 800 km to visit Tirupati!

ನಿವೃತ್ತ ಅಧಿಕಾರಿಯ ಕಾಲ್ನಡಿಗೆ ಸೇವೆ: ತಿರುಪತಿ ದರ್ಶನಕ್ಕೆ 800ಕಿಮೀ ನಡಿಗೆ!

20 hours ago
ಮಹಾದೇವ ವಿನಾಯಕ ದೇಗುಲಕ್ಕೆ ನೂತನ ಸಮಿತಿ: ದೇವ ಭಕ್ತರಿಗೆ ಸಿಕ್ಕಿದ ಆಡಳಿತಾತ್ಮಕ ಅಧಿಕಾರ

ಮಹಾದೇವ ವಿನಾಯಕ ದೇಗುಲಕ್ಕೆ ನೂತನ ಸಮಿತಿ: ದೇವ ಭಕ್ತರಿಗೆ ಸಿಕ್ಕಿದ ಆಡಳಿತಾತ್ಮಕ ಅಧಿಕಾರ

51 minutes ago
ದಾಂಡೇಲಿಯಲ್ಲಿ ಮಿತಿ ಮೀರಿದ ನಾಯಿ ಕಾಟ:‌ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ!

ದಾಂಡೇಲಿಯಲ್ಲಿ ಮಿತಿ ಮೀರಿದ ನಾಯಿ ಕಾಟ:‌ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ!

2 hours ago
ADVERTISEMENT
Bhatkal Two more fishermen found dead!

ಭಟ್ಕಳ: ಶವವಾಗಿ ಬಂದರು ಮತ್ತಿಬ್ಬರು ಮೀನುಗಾರರು!

21 hours ago
Khan who doesn't want the money of those he meets!

ಕಂಡವರ ಕಾಸಿಗೆ ಆಸೆಪಡದ ಖಾನ್!

21 hours ago
The lamp lit for God burned down the house!

ದೇವರಿಗೆ ಹಚ್ಚಿದ ದೀಪ ಮನೆ ಸುಟ್ಟಿತು!

21 hours ago
ADVERTISEMENT
Sunday, August 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ನಿವೃತ್ತ ಅಧಿಕಾರಿಯ ಕಾಲ್ನಡಿಗೆ ಸೇವೆ: ತಿರುಪತಿ ದರ್ಶನಕ್ಕೆ 800ಕಿಮೀ ನಡಿಗೆ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Retired officer's walking service Walks 800 km to visit Tirupati!
Advertisement is not enabled. Advertisement is not enabled. Advertisement is not enabled.
ADVERTISEMENT

76 ವರ್ಷದ ಗಣಪತಿ ನಾಯ್ಕ ಅವರು ನಿತ್ಯ 25-30ಕಿಮೀ ನಡೆಯುತ್ತಿದ್ದು, ಕಾಲ್ನಡಿಗೆಯಲ್ಲಿಯೇ ತಿರುಪತಿ ತಲುಪುವ ಸಂಕಲ್ಪ ಮಾಡಿದ್ದಾರೆ. ಈಗಾಗಲೇ 200 ಕಿಮೀ ಚಲಿಸಿರುವ ಅವರು ತಿರುಪತಿ ತಲುಪಲು ಇನ್ನೂ 600ಕಿಮೀ ನಡಿಗೆ ಮಾಡಬೇಕಿದೆ.

ಕುಮಟಾ ತಾಲೂಕಿನ ರಾಮೇಶ್ವರ ಬಳಿಯಿರುವ ಕಂಬಿಯ ಗ್ರಾಮದ ಗಣಪತಿ ನಾಯ್ಕ ಅವರಿಗೆ 76 ವರ್ಷ. ಕೃಷಿ ಅಧಿಕಾರಿಯಾಗಿದ್ದ ಅವರು ತಮ್ಮ ನಿವೃತ್ತಿ ನಂತರ ವಿಶ್ರಾಂತಿಪಡೆಯಲಿಲ್ಲ. ಬದಲಾಗಿ ದೇವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಪಾರ ದೈವಭಕ್ತರಾದ ಅವರು ತಾಲೂಕಿನ ಎಲ್ಲಾ ದೇವಾಲಯಗಳಿಗೆ ನಡೆದುಕೊಳ್ಳಲು ಶುರು ಮಾಡಿದರು. ತಮ್ಮಲ್ಲಿನ ದೈವಭಕ್ತಿಯನ್ನು ಇತರರಲ್ಲಿ ಹೇಳಿಕೊಂಡು ಅವರನ್ನು ಆಧಾತ್ಮದ ಕಡೆ ಒಲವು ತೋರುವಂತೆ ಮಾಡಿದರು.

ADVERTISEMENT

ಸದ್ಯ ಗಣಪತಿ ನಾಯ್ಕ ಅವರು ಕುಮಟಾದಿಂದ ತಿರುಪತಿ ತಿರುಮಲಕ್ಕೆ 800 ಕಿಲೋಮೀಟರ್ ಪಾದಯಾತ್ರೆ ಶುರು ಮಾಡಿದ್ದಾರೆ. ಜುಲೈ 25ರಂದು ಕುಮಟಾದಿಂದ ಹೊರಟ ಅವರು ಆಶ್ರಯ ಸಿಕ್ಕಕಡೆ ಉಟ-ವಸತಿ ಮುಗಿಸಿ ಮುಂದಿನ ಪ್ರಯಾಣ ಮಾಡುತ್ತಿದ್ದಾರೆ. ಈ ಹಿಂದೆ ಸಲ ಅವರು ಅನೇಕ ಪಾದಯಾತ್ರೆ ಮಾಡಿದ್ದು, ಅದೇ ಅನುಭವದ ಆಧಾರದಲ್ಲಿ ತಿರುಪತಿಗೆ ಹೊರಟಿದ್ದಾರೆ.

Advertisement. Scroll to continue reading.

ಈ ಹಿಂದೆಯೂ ಒಮ್ಮೆ ಕಾಲ್ನಡಿಗೆ ಮೂಲಕ ಅವರು ತಿರುಪತಿಗೆ ಹೋಗಿದ್ದರು. ವೆಂಕಟೇಶ್ವರ ದೇವರ ದರ್ಶನಪಡೆದು ಮರಳಿದ್ದರು. ಅದೇ ಉತ್ಸಾಹದಲ್ಲಿ ಇದೀಗ ಮತ್ತೊಮ್ಮೆ ಯಾತ್ರೆ ಶುರು ಮಾಡಿದ್ದಾರೆ. ಸರಳ ಆಹಾರ, ಅಗತ್ಯ ವಿಶ್ರಾಂತಿ ಜೊತೆ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ತಮ್ಮೊಳಗಿನ ದೈವ ಭಕ್ತಿಯೇ ಆರೋಗ್ಯದ ರಹಸ್ಯ ಎಂದು ಅವರು ನಂಬಿದ್ದಾರೆ.

Advertisement. Scroll to continue reading.
ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಭಟ್ಕಳ: ಶವವಾಗಿ ಬಂದರು ಮತ್ತಿಬ್ಬರು ಮೀನುಗಾರರು!

Next Post

ದಾಂಡೇಲಿಯಲ್ಲಿ ಮಿತಿ ಮೀರಿದ ನಾಯಿ ಕಾಟ:‌ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋