• Latest

ಬೆಂಗಳೂರಿಗೆ ಹೋಗಿದ್ದ ಪತ್ನಿ: ಮರಳಿ ಬರುವಷ್ಟರಲ್ಲಿ ಶವವಾಗಿದ್ದ ಪತಿ!

9 hours ago
Prediction for July 23 2025

2025ರ ಅಗಷ್ಟ 4ರ ದಿನ ಭವಿಷ್ಯ

8 hours ago

ಗೌಂಡಿ ಜೊತೆ ಸೇರಿ ಹೊಟೇಲ್ ಕಾರ್ಮಿಕ ಮಾಡಿದ್ದು ಗಾಂಜಾ ವ್ಯಾಪಾರ!

8 hours ago
ADVERTISEMENT
ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

9 hours ago
Evil bear breaks into human home The forest is not enough for this wildlife to do that!

ಮಾನವನ ಮನೆಗೆ ನುಗ್ಗಿದ ದುಷ್ಟ ಕರಡಿ: ಈ ವನ್ಯಜೀವಿಗೆ ಆ ಕೆಲಸ ಮಾಡಲು ಕಾಡು ಸಾಕಾಗಿಲ್ಲ!

9 hours ago
ಮಹಾದೇವ ವಿನಾಯಕ ದೇಗುಲಕ್ಕೆ ನೂತನ ಸಮಿತಿ: ದೇವ ಭಕ್ತರಿಗೆ ಸಿಕ್ಕಿದ ಆಡಳಿತಾತ್ಮಕ ಅಧಿಕಾರ

ಮಹಾದೇವ ವಿನಾಯಕ ದೇಗುಲಕ್ಕೆ ನೂತನ ಸಮಿತಿ: ದೇವ ಭಕ್ತರಿಗೆ ಸಿಕ್ಕಿದ ಆಡಳಿತಾತ್ಮಕ ಅಧಿಕಾರ

11 hours ago
ADVERTISEMENT
Monday, August 4, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಬೆಂಗಳೂರಿಗೆ ಹೋಗಿದ್ದ ಪತ್ನಿ: ಮರಳಿ ಬರುವಷ್ಟರಲ್ಲಿ ಶವವಾಗಿದ್ದ ಪತಿ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಶಿರಸಿಯ ಚಾಲಕ ದೇವೇಂದ್ರ ಪಡ್ತಿ ಕಳೆನಾಶಕ ಸೇವಿಸಿ ಸಾವನಪ್ಪಿದ್ದಾರೆ. ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಅವರು ಆ ವೇಳೆ ವಿಫಲರಾಗಿದ್ದು, ಮೂರನೇ ಬಾರಿ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ.

ಶಿರಸಿಯ ಲಂಡಕನಳ್ಳಿಯಲ್ಲಿ ದೇವೇಂದ್ರ ಪಡ್ತಿ (52) ವಾಸವಾಗಿದ್ದರು. ಚಾಲಕರಾಗಿದ್ದ ಅವರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ಸರಾಯಿ ಅಂಗಡಿಗೆ ಕೊಡುತ್ತಿದ್ದರು. ಜೀವನದಲ್ಲಿ ಜಿಗುಪ್ಸೆ ಹೊಂದಿದ ಅವರು ಈ ಮೊದಲು ಆತ್ಮಹತ್ಯೆಯ ನಿರ್ಧಾರ ಮಾಡಿದ್ದರು. ಆದರೆ, ಅದು ಫಲಿಸಿರಲಿಲ್ಲ.

ADVERTISEMENT

ದೇವೇಂದ್ರ ಪಡ್ತಿ ಅವರ ಪತ್ನಿ ಉಷಾ ಪಡ್ತಿ ಅವರು ಬೆಂಗಳೂರಿಗೆ ಹೋಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ಅವರು ಈ ಬಾರಿ ಮತ್ತೊಮ್ಮೆ ಆತ್ಮಹತ್ಯೆ ಪ್ರಯತ್ನ ಮಾಡಿದರು. ಕಳೆ ನಾಶಕ ಸೇವಿಸಿದ ನಂತರ ತಮ್ಮ ಅತ್ತೆಗೆ ಫೋನ್ ಮಾಡಿದ ದೇವೇಂದ್ರ ಪಡ್ತಿ `ನೀರು ಕುಡಿಯಲು ಸಹ ಆಗುತ್ತಿಲ್ಲ. ಮನೆಯಲ್ಲಿದ್ದ ನಾಯಿಗೂ ಅನ್ನ ಹಾಕುವವರಿಲ್ಲ’ ಎಂದು ಅವಲತ್ತುಕೊಂಡಿದ್ದರು.

`ನನ್ನ ಪುಟ್ಟುವನ್ನು ಮನೆಗೆ ಬರಲು ತಿಳಿಸಿ’ ಎಂದು ಅತ್ತೆಯ ಮೂಲಕ ಪತ್ನಿಗೆ ಫೋನ್ ಮಾಡಿಸಿದ್ದರು. ತಾಯಿ ಮಾತು ಕೇಳಿ ಅಗಸ್ಟ್ 2ರ ರಾತ್ರಿ ಬೆಂಗಳೂರಿನಿoದ ಶಿರಸಿ ಬಸ್ ಹತ್ತಿದ ಉಷಾ ಪಡ್ತಿ ಅವರು ಬೆಳಗ್ಗೆ ಊರಿಗೆ ತಲುಪಿದರು. ಮನೆಗೆ ಬಂದಾಗ ಅರ್ದ ಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಅಲ್ಲಿ ಚಾಪೆ ಮೇಲೆ ದೇವೇಂದ್ರ ಪಡ್ತಿ ಮಲಗಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT

ಉಷಾ ಪಡ್ತಿ ಅವರು ಪತಿಯನ್ನು ಮಾತನಾಡಿಸಲು ಪ್ರಯತ್ನಿಸಿದರು. ಆದರೆ, ಅವರು ಮಾತನಾಡಲಿಲ್ಲ. ದೇವೇಂದ್ರ ಪಡ್ತಿ ಅವರ ಬಾಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಪಕ್ಕದಲ್ಲಿ ಕ್ರಿಮಿನಾಶಕದ ಬಾಟಲಿ ಬಿದ್ದಿತ್ತು. ಉಷಾ ಪಡ್ತಿ ಅವರು ತಮ್ಮ ಕೈ ಬೆರಳನ್ನು ಪತಿಯ ಮೂಗಿನ ಬಳಿ ಹಿಡಿದಾಗ ದೇವೇಂದ್ರ ಪಡ್ತಿ ಸಾವನಪ್ಪಿರುವುದು ಅರಿವಾಯಿತು.

ಶಿರಸಿ ಗ್ರಾಮೀಣ ಠಾಣೆಗೆ ಬಂದ ಉಷಾ ಪಡ್ತಿ ಅವರು ನಡೆದ ವಿದ್ಯಮಾನಗಳ ಬಗ್ಗೆ ವಿವರಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

Next Post

ಗೌಂಡಿ ಜೊತೆ ಸೇರಿ ಹೊಟೇಲ್ ಕಾರ್ಮಿಕ ಮಾಡಿದ್ದು ಗಾಂಜಾ ವ್ಯಾಪಾರ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋