• Latest
The gang of thieves has finally been caught!

ಕೊನೆಗೂ ಸಿಕ್ಕಿಬಿದ್ದ ಕಳ್ಳರ ಗ್ಯಾಂಗ್!

24 hours ago
Sports event These college kids are ahead in studies... and ahead in sports!

ಕ್ರೀಡಾಕೂಟ: ಈ ಕಾಲೇಜು ಮಕ್ಕಳು ಓದಿನಲ್ಲಿಯೂ ಮುಂದೆ… ಆಟದಲ್ಲಿಯೂ ಮುಂದೆ!

3 hours ago
Prediction for July 23 2025

2025ರ ಅಗಸ್ಟ್ 5ರ ದಿನ ಭವಿಷ್ಯ

21 hours ago
ADVERTISEMENT
ಕಾಮಿಡಿ ಕಿಲಾಡಿ | ಅಪ್ಪನ ಹಾದಿ ತುಳಿದ ಮಗ: ಕಲಾವಿದನ ಸಾವಿನಲ್ಲಿ ತಾಯಿಗೆ ಸಂಶಯ!

ಕಾಮಿಡಿ ಕಿಲಾಡಿ | ಅಪ್ಪನ ಹಾದಿ ತುಳಿದ ಮಗ: ಕಲಾವಿದನ ಸಾವಿನಲ್ಲಿ ತಾಯಿಗೆ ಸಂಶಯ!

21 hours ago
People's support for Janaushadhi Kendra

ಜನೌಷಧಿ ಕೇಂದ್ರಕ್ಕೆ ಜನ ಬೆಂಬಲ

22 hours ago
New office for Kumta MLA Dinakar Shetty is present here every day!

ಕುಮಟಾ ಶಾಸಕರಿಗೆ ಹೊಸ ಕಚೇರಿ: ದಿನಕರ ಶೆಟ್ಟಿ ದಿನವೂ ಇಲ್ಲಿ ಹಾಜರಿ!

22 hours ago
ADVERTISEMENT
Tuesday, August 5, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಕೊನೆಗೂ ಸಿಕ್ಕಿಬಿದ್ದ ಕಳ್ಳರ ಗ್ಯಾಂಗ್!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
The gang of thieves has finally been caught!
Advertisement is not enabled. Advertisement is not enabled. Advertisement is not enabled.
ADVERTISEMENT

ಯಲ್ಲಾಪುರ, ಹಳಿಯಾಳ, ಕುಂದಾಪುರದಲ್ಲಿ ಮನೆ ಕಳ್ಳತನ ನಡೆಸಿದ್ದ ಕಳ್ಳರು ಹಳಿಯಾಳದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಕಳ್ಳರ ಬಳಿಯಿದ್ದ ಕಾರು ಹಾಗೂ 7.95 ಲಕ್ಷ ರೂ ಮೌಲ್ಯದ ಆಭರಣ ವಶಕ್ಕೆಪಡೆದ ಪೊಲೀಸರು ಅವರನ್ನು ಜೈಲಿಗೆ ಕಳುಹಿಸಿದ್ದಾರೆ.

ಜುಲೈ 16ರಂದು ಹಳಿಯಾಳದ ನಿರ್ಮಲಾ ಗೌಳಿ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಗೌಳಿಗಲ್ಲಿಯಲ್ಲಿರುವ ಮನೆಗೆ ನುಗ್ಗಿದ ಕಳ್ಳರು ದೇವರ ಮನೆಗೆ ಪ್ರವೇಶಿಸಿ ಅಲ್ಲಿದ್ದ ಒಡವೆ ಕದ್ದು ಪರಾರಿಯಾಗಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ನಾಯ್ಕ, ಶಿವಾನಂದ ಮದರಖಂಡಿ ಹಾಗೂ
ಪಿಐ ಜಯರಾಜ ಪಟೇಲ್, ಪಿಎಸ್‌ಐ ಬಸವರಾಜ ಮಬನೂರು, ಕೃಷ್ಣ ಅರಿಕೇರಿ ಅವರ ಜೊತೆ ಸೇರಿ ಈ ಪ್ರಕರಣ ಪತ್ತೆಗೆ ತಂಡ ರಚಿಸಿದರು. ತಾಂತ್ರಿಕ ತಜ್ಞ ಉದಯ ಗುನಗಾ ಅವರು ಈ ತಂಡಕ್ಕೆ ಸಹಕಾರ ನೀಡಿದರು.

Advertisement. Scroll to continue reading.
ADVERTISEMENT
ADVERTISEMENT

ಜುಲೈ 29ರಂದು ಸೊಲ್ಲಾಪುರದ ಲಖನ್ ಕುಲಕರ್ಣಿ, ಸೊಲ್ಲಾಪುರದ ಸಂದೀಪ ಲವಟೆ, ವಿವೇಕ ಕಂಬಾರ್ ಹಾಗೂ ಅಜೀಜ ಮನಗುಳಿ ಅವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಅವರೆಲ್ಲರೂ ಕೂಲಿ – ಕಟ್ಟಡ ಕೆಲಸ ಮಾಡಿಕೊಂಡಿದ್ದು, ಬಿಡುವಿನ ವೇಳೆ ಬೇರೆ ಬೇರೆ ಊರುಗಳಿಗೆ ತೆರಳಿ ಕದಿಯುತ್ತಿದ್ದರು. ಪೊಲೀಸ ಸಿಬ್ಬಂದಿ ಗಣಪತಿ, ಶ್ರೆöÊಶೈಲ ಬಿ ಎಂ, ವಿನೋದ ಜಿಬಿ, ಲಕ್ಷಣ ಪೂಜಾರಿ, ಅರವಿಂದ ಭಜಂತ್ರಿ, ಮಂಜುನಾಥ ಜಾಲಿ, ಆಯಜ್ ಯಾದವಾಡ, ಕಾಶಿನಾಥ ಬಿಳ್ಳೂರು, ವಿನಾಯಕ ನಾಯ್ಕ, ಯೋಗೇಶ ಗೌಡ ಸೇರಿ ಆ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದರು.

Advertisement. Scroll to continue reading.

ದಾಂಡೇಲಿಯ ಕೃಷ್ಣ ಬೆಳ್ಳವರಿ, ಪೊಲೀಸ್ ಜೀಪ್ ಚಾಲಕ ಉಮೇಶ ಅವರು ಕಳ್ಳರ ನಡವಳಿಕೆ ಗಮನಿಸಿದ್ದು, ಕೊನೆಗೆ ಆ ನಾಲ್ವರು ತಮ್ಮ ತಪ್ಪು ಒಪ್ಪಿಕೊಂಡರು. ಅವರನ್ನು ಶೋಧಿಸಿದಾಗ 7.95 ಲಕ್ಷ ರೂ ಮೌಲ್ಯದ ಆಭರಣ ಸಿಕ್ಕಿತು. 4 ಲಕ್ಷ ರೂ ಮೌಲ್ಯದ ಕಾರನ್ನು ಪೊಲೀಸರು ಜಪ್ತು ಮಾಡಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ಸರ್ಕಾರಿ ಶಾಲೆ: ಬಡ ಮಕ್ಕಳಿಗೆ ಹೊಸ ಬ್ಯಾಗು!

Next Post

ಶಿರಸಿಯಲ್ಲಿ ಸಿಕ್ಕಿಬಿದ್ದ ಹಾವೇರಿ ವ್ಯಾಪಾರಿ: 6 ಸಾವಿರ ರೂಪಾಯಿಗೆ 108 ಗ್ರಾಂ ಗಾಂಜಾ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋