• Latest

ಯಲ್ಲಾಪುರ: ಗಾಂಧೀ ಕುಟುಂಬಕ್ಕೆ ಇಲ್ಲ ರಕ್ಷಣೆ!

7 hours ago
Prediction for July 23 2025

2025 ಅಗಷ್ಟ 6ರ ದಿನ ಭವಿಷ್ಯ

6 hours ago

ಸರಾಯಿ ನಶೆಯಲ್ಲಿ ಇಲಿ ಪಾಷಣ ಕುಡಿದ!

6 hours ago
ADVERTISEMENT

ಭ್ರಷ್ಟಾಚಾರ: ತನಿಖೆಗೆ ಬಂದ ಅಧಿಕಾರಿಯದೇ ಮತ್ತೊಂದು ಹಗರಣ!

6 hours ago
Kaiga Nuclear Power Plant which has given 20 crores for wildlife protection How many employees are there How much electricity has been generated so far

ವನ್ಯಜೀವಿ ರಕ್ಷಣೆಗೆ 20 ಕೋಟಿ ಕೊಟ್ಟ ಕೈಗಾ ಅಣು ಘಟಕ: ಇಲ್ಲಿರುವ ಉದ್ಯೋಗಿಗಳೆಷ್ಟು? ಈವರೆಗೆ ಉತ್ಪಾದಿಸಿದ ವಿದ್ಯುತ್ ಎಷ್ಟು?

7 hours ago
There is no funding for development.. No one listens to the arrogant problem!

ಅಭಿವೃದ್ಧಿಗೆ ಅನುದಾನವಿಲ್ಲ.. ಸೊಕ್ಕಿನಮಕ್ಕಿ ಸಮಸ್ಯೆ ಕೇಳುವವರಿಲ್ಲ!

8 hours ago
ADVERTISEMENT
Wednesday, August 6, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಯಲ್ಲಾಪುರ: ಗಾಂಧೀ ಕುಟುಂಬಕ್ಕೆ ಇಲ್ಲ ರಕ್ಷಣೆ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಯಲ್ಲಾಪುರದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಗಾಂಧೀ ಸೋಮಾಪುರಕರ ಅವರ ಅವರ ಮೇಲೆ ಹಲ್ಲೆ ನಡೆದಿದೆ. ಹೊಡೆದಾಟ ತಪ್ಪಿಸಲು ಹೋದ ಗಾಂಧೀ ಅವರ ಪತ್ನಿ ಗೋಪಿಕಾ ಗಾಂಧೀ ಅವರು ಹೊಡೆತ ತಿಂದಿದ್ದಾರೆ.

ಅಗಷ್ಟ್ 3ರಂದು ಯಲ್ಲಾಪುರದ ಬೈಲಂದೂರಿನಲ್ಲಿ ಗಾಂಧೀ ಹಾಗೂ ಗೋಪಿಕಾ ಗಾಂಧೀ ಅವರು ಕೃಷಿ ಕೆಲಸ ಮಾಡುತ್ತಿದ್ದರು. ಆಗ, ಅಲ್ಲಿಗೆ ಬಂದ ನಾಲ್ವರು `ಈ ಜಮೀನಿನಿಂದ ಹೊರಗೆ ಹೋಗಿ’ ಎಂದು ಕೂಗಿದರು. ಅದಕ್ಕೆ ಗಾಂಧೀ ದಂಪತಿ ಒಪ್ಪಲಿಲ್ಲ. ಹೀಗಾಗಿ ಆ ನಾಲ್ವರು ದಂಪತಿಯನ್ನು ಹಿಡಿದು ಥಳಿಸಿದರು.

Advertisement. Scroll to continue reading.
ADVERTISEMENT

ಖಾರೆವಾಡದ ಬೊಮ್ಮು ಬಜಾರಿ ಮೊದಲು ಗಾಂಧೀ ಸೋಮಾಪುರಕರ್ ಅವರಿಗೆ ಹೊಡೆದರು. ಜೊತೆಗಿದ್ದ ಅಪ್ಪಾರಾವ್ ಬಜಾರಿ ಸಹ ಕೆನ್ನೆಗೆ ಬಾರಿಸಿದರು. ಇದನ್ನು ಬಿಡಿಸಲು ಹೋದ ಗೋಪಿಕಾ ಅವರಿಗೆ ನಕಲಿ ಬಾಯಿ ಬಜಾರಿ ಅವರು ಎರಡು ಕೆನ್ನೆಗೆ ಹೊಡೆದರು. ಅಲ್ಲಿದ್ದ ಮತ್ತೊಬ್ಬ ನಕಲಿ ಬಾಯಿ ಸಹ ಗೋಪಿಕಾ ಅವರಿಗೆ ದೂಡಿದರು.

ADVERTISEMENT

ತಮ್ಮ ಜಮೀನಿನಲ್ಲಿ ತಾವು ಕೆಲಸ ಮಾಡುವ ವೇಳೆ ನಾಲ್ವರು ಬಂದು ಹೊರಗೆ ಹೋಗಿ ದಬಾಯಿಸಿದಲ್ಲದೇ, ಪ್ರಶ್ನಿಸಿದಕ್ಕಾಗಿ ಹೊಡೆದ ಬಗ್ಗೆ ಗೋಪಿಕಾ ಗಾಂಧೀ ಅವರು ಪೊಲೀಸ್ ದೂರು ನೀಡಿದರು. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Advertisement. Scroll to continue reading.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ವನ್ಯಜೀವಿ ರಕ್ಷಣೆಗೆ 20 ಕೋಟಿ ಕೊಟ್ಟ ಕೈಗಾ ಅಣು ಘಟಕ: ಇಲ್ಲಿರುವ ಉದ್ಯೋಗಿಗಳೆಷ್ಟು? ಈವರೆಗೆ ಉತ್ಪಾದಿಸಿದ ವಿದ್ಯುತ್ ಎಷ್ಟು?

Next Post

ಭ್ರಷ್ಟಾಚಾರ: ತನಿಖೆಗೆ ಬಂದ ಅಧಿಕಾರಿಯದೇ ಮತ್ತೊಂದು ಹಗರಣ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋