• Latest
Many conditions for Ganesh festival Government decides on the height of Ganesha Using balloons for decoration is a crime!

ಗಣೇಶ ಹಬ್ಬಕ್ಕೆ ಹಲವು ಷರತ್ತು | ಗಣಪತಿಯ ಎತ್ತರ ನಿರ್ಧರಿಸಿದ ಸರ್ಕಾರ: ಅಲಂಕಾರಕ್ಕೆ ಬಲೂನು ಬಳಸುವುದು ಅಪರಾಧ!

17 hours ago
Prediction for July 23 2025

2025ರ ಅಗಷ್ಟ 7ರ ದಿನ ಭವಿಷ್ಯ

15 hours ago

ದುಡಿಯಲು ಹೋದ ವೃದ್ಧೆಯನ್ನು ಆಹುತಿಪಡೆದ ಗಜನಿ ಭೂಮಿ!

15 hours ago
ADVERTISEMENT

ಸಾರ್ವಜನಿಕ ಕೆಲಸಕ್ಕೆ ಸೂಚನೆ ನೀಡಿದ ಕಾನೂನು ಸೇವಾ ಪ್ರಾಧಿಕಾರ

16 hours ago

ಪೊಲೀಸಪ್ಪನ ಕಾರಿಗೆ ಗುದ್ದಿದ ಕಂಟೇನರ್!

16 hours ago

ಬಡತನ: ಅಡುಗೆ ಮಾಡಲು ಸಾಮಗ್ರಿ ಸಿಗದೇ ಬೆಂಕಿಯಲ್ಲಿ ಬೆಂದ ಮಹಿಳೆ!

16 hours ago
ADVERTISEMENT
Thursday, August 7, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಗಣೇಶ ಹಬ್ಬಕ್ಕೆ ಹಲವು ಷರತ್ತು | ಗಣಪತಿಯ ಎತ್ತರ ನಿರ್ಧರಿಸಿದ ಸರ್ಕಾರ: ಅಲಂಕಾರಕ್ಕೆ ಬಲೂನು ಬಳಸುವುದು ಅಪರಾಧ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Many conditions for Ganesh festival Government decides on the height of Ganesha Using balloons for decoration is a crime!
Advertisement is not enabled. Advertisement is not enabled. Advertisement is not enabled.
ADVERTISEMENT

ಗಣೇಶ ಹಬ್ಬ ಆಚರಣೆಗೆ ಸರ್ಕಾರ ಹಲವು ಷರತ್ತು ವಿಧಿಸಿದೆ. `ಅನೇಕ ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಾಗಿಲ್ಲ. ಗಣಪನ ವಿಗ್ರಹ 5 ಅಡಿಗಿಂತ ಎತ್ತರವಿರುವಂತಿಲ್ಲ. ಅಲಂಕಾರಕ್ಕೆ ಬಲೂನು ಸಹ ಬಳಸುವ ಹಾಗಿಲ್ಲ’ ಎಂಬುದು ಈ ವರ್ಷದ ಹೊಸ ಷರತ್ತು!

ಗಣೇಶ ಚತುರ್ಥಿಗೆ ಸರ್ಕಾರ ಹಲವು ಷರತ್ತು ವಿಧಿಸುವುದು ಇದೇ ಮೊದಲಲ್ಲ. `ದೊಡ್ಡದಾಗಿ ಧ್ವನಿ ವರ್ಧಕ ಬಳಸುವ ಹಾಗಿಲ್ಲ. ಪ್ಲಾಸ್ಟಿಕ್ ಬಳಕೆ ಮಾಡುವ ಹಾಗಿಲ್ಲ. ರಾತ್ರಿ ವೇಳೆ ಮೈಕ್ ಬಳಸುವ ಹಾಗಿಲ್ಲ. ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರು ಪೊಲೀಸ್ ಅನುಮತಿಪಡೆಯಬೇಕು’ ಎನ್ನುವ ಎಲ್ಲಾ ಷರತ್ತುಗಳನ್ನು ಜನ ಒಪ್ಪಿದ್ದಾರೆ. ಆದರೆ, ಪ್ರತಿ ವರ್ಷ ಅದಕ್ಕೆ ಹೊಸ ಹೊಸ ಷರತ್ತು ಸೇರ್ಪಡೆ ಆಗುತ್ತಿರುವುದಕ್ಕೆ ವಿರೋಧವ್ಯಕ್ತಪಡಿಸುತ್ತಿದ್ದಾರೆ.

`ಗಣಪನ ವಿಗ್ರಹ ತಯಾರಿಸುವಾಗ ಪರಿಸರಕ್ಕೆ ಹಾನಿಯಾಗುವ ವಸ್ತು ಬಳಸುವ ಹಾಗಿಲ್ಲ’ ಎಂಬುದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆ. `ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಕೆ ಮಾಡುವ ಹಾಗಿಲ್ಲ. ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ. ಸಾರ್ವಜನಿಕ ಕೆರೆ-ಬಾವಿಗಳಲ್ಲಿ ಮಾಲಿನ್ಯವಾಗುವ ರೀತಿ ವಿಗ್ರಹ ಮುಳುಗಿಸುವಂತಿಲ್ಲ’ ಎನ್ನುವುದು ಹಳೆಯ ಕಾನೂನು.

ADVERTISEMENT
ADVERTISEMENT

`ಮೂರ್ತಿ ಪೂಜೆಗೆ ಬಳಸಿದ ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಗಣಗಳನ್ನು ಪ್ರತ್ಯೇಕಿಸಬೇಕು. ಪ್ರಸಾದ ಬೋಜನ ವಿತರಣೆಯಲ್ಲಿ ಪ್ಲಾಸ್ಟಿಕ್ ಪ್ಲೇಟ್-ಚಮಚ ನಿಷೇಧಿಸಬೇಕು’ ಎಂಬ ಸೂಚನೆಯೂ ಸರಿ. ಆದರೆ, `ಗಣಪನ ಮೂರ್ತಿ 5 ಅಡಿ ಎತ್ತರಕ್ಕಿಂತ ಜಾಸ್ತಿಯಿರಬಾರದು. ತಿಂಗಳುಗಳ ಕಾಲ ಮೂರ್ತಿ ಸ್ಥಾಪನೆ ಮಾಡಬಾರದು. ಮಂಟಪದ ಅಲಂಕಾರಕ್ಕೆ ಬಲೂನು-ಸ್ಟಿಕ್ ಸಹ ಬಳಸಬಾರದು ಎಂಬು ಈಗಿನ ನಿಯಮ. ಕೆಲವರು ಹರಕೆ ರೂಪದಲ್ಲಿ ಗಣಪನ ವಿಗ್ರಹದ ಎತ್ತರ ಹಾಗೂ ವಿಗ್ರಹ ಸ್ಥಾಪನೆಯ ಅವಧಿ ನಿರ್ಧರಿಸುತ್ತಿರುವುದರಿಂದ ಈ ನಿಯಮ ಜನರ ಭಾವನೆಗೆ ಧಕ್ಕೆ ತರುತ್ತಿದೆ.

Advertisement. Scroll to continue reading.

ಇದರೊಂದಿಗೆ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಬೇಕು. ವಿಗ್ರಹ ತಯಾರಿಸುವ ಗುಡಿಗಾರರು ಹಾಗೂ ಮೂರ್ತಿ ತಯಾರಕರ ಮೇಲೆ ಕಣ್ಣಿಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೂ ಸೂಚನೆ ನೀಡಿದೆ. ಎಲ್ಲಿಯೂ ನಿಯಮ ಉಲ್ಲಂಘನೆ ಆಗದಂತೆ ಎಚ್ಚರವಹಿಸಬೇಕು ಎಂದು ಸರ್ಕಾರ ಸೂಚಿಸಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ನಿವೇಶನ ಖರೀದಿಯಲ್ಲಿ ಅಕ್ರಮದ ವಾಸನೆ: ಸಾಹಿತ್ಯ ಅಧ್ಯಕ್ಷರ ಸ್ಪಷ್ಟನೆ!

Next Post

ಬಡತನ: ಅಡುಗೆ ಮಾಡಲು ಸಾಮಗ್ರಿ ಸಿಗದೇ ಬೆಂಕಿಯಲ್ಲಿ ಬೆಂದ ಮಹಿಳೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋

ADVERTISEMENT