• Latest
The bold decision of the cute children If the teachers dont come there will be no school independence day!

ಮುದ್ದು ಮಕ್ಕಳ ದಿಟ್ಟ ನಿರ್ಣಯ: ಹೊಸ ಶಿಕ್ಷಕರು ಬರದಿದ್ದರೆ ಶಾಲಾ ಸ್ವಾತಂತ್ರೋತ್ಸವವೂ ಇಲ್ಲ!

4 days ago

ಹೊನ್ನಾವರ: ಸರ್ಕಾರಿ ಕೆಲಸಕ್ಕೆ ವಕೀಲರು ಬೇಕಾಗಿದ್ದಾರೆ!

5 minutes ago

ಹಳಿಯಾಳದಲ್ಲಿ ಹೊಡೆದಾಟ: ಪೊಲೀಸರಿಂದ ಸ್ವಯಂ ಪ್ರೇರಿತ ದೂರು

17 minutes ago
ADVERTISEMENT
Justice and fairness are our motto compromise is our mentality!

ನ್ಯಾಯ-ನೀತಿಯೇ ನಮ್ಮ ಧ್ಯೇಯ: ರಾಜಿ ಸಂಧಾನವೇ ಮನೋಧರ್ಮ!

29 minutes ago
Matka-betting bookies in a tizzy Eagle eye against illegality!

ಮಟ್ಕಾ-ಬೆಟ್ಟಿಂಗ್ ಬುಕ್ಕಿಗಳಿಗೆ ನಡುಕ: ಅಕ್ರಮದ ವಿರುದ್ಧ ಹದ್ದಿನ ಕಣ್ಣು!

1 hour ago
A place filled with garbage is now a beautiful environment!

ತ್ಯಾಜ್ಯ ತುಂಬಿದ ಸ್ಥಳ ಇದೀಗ ಸುಂದರ ಪರಿಸರ!

1 hour ago
Tuesday, August 12, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಮುದ್ದು ಮಕ್ಕಳ ದಿಟ್ಟ ನಿರ್ಣಯ: ಹೊಸ ಶಿಕ್ಷಕರು ಬರದಿದ್ದರೆ ಶಾಲಾ ಸ್ವಾತಂತ್ರೋತ್ಸವವೂ ಇಲ್ಲ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
The bold decision of the cute children If the teachers dont come there will be no school independence day!

ಅಂಕೋಲಾ ತಾಲೂಕಿನ ಕನಕನಳ್ಳಿ ಶಾಲೆಯಲ್ಲಿ 55 ಮಕ್ಕಳಿದ್ದರೂ ಅದಕ್ಕೆ ಅನುಗುಣವಾಗಿ ಶಿಕ್ಷಕರಿಲ್ಲ. ಈ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗದ ಹಿನ್ನಲೆ ಮಕ್ಕಳು ಶಾಲೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಕನಕನಹಳ್ಳಿ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಶಿಕ್ಷಣ ಕಲಿಕೆಗೆ ಅವಕಾಶವಿದೆ. ಸದ್ಯ ಇಲ್ಲಿ 55 ವಿದ್ಯಾರ್ಥಿಗಳು ಓದುತ್ತಿದ್ದು, ಮೂವರು ಶಿಕ್ಷಕರಿದ್ದಾರೆ. ಇಲ್ಲಿ ಕಲಿಯುವ ಅನೇಕ ಮಕ್ಕಳು ಬಡವರಾಗಿದ್ದರೂ ಪ್ರತಿಭಾನ್ವಿತರ ಸಂಖ್ಯೆ ಕಡಿಮೆಯಿಲ್ಲ. ಆದರೆ, ಅವರ ಪ್ರತಿಭೆ ಅನ್ವೇಷಣೆಗಾಗಿ ಅಗತ್ಯ ಶಿಕ್ಷಕರ ನೇಮಕಾತಿ ನಡೆದಿಲ್ಲ ಎಂಬುದು ಜನರ ದೂರು.

ADVERTISEMENT

ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಈ ಶಾಲೆಯ ಮಕ್ಕಳು ಸಾಧನೆ ಮಾಡುತ್ತ ಬಂದಿದ್ದಾರೆ. ಆದರೆ, ಶಾಲೆಯಲ್ಲಿರುವ ಶಿಕ್ಷಕರ ಕೊರತೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಡ್ಡಿಯಾಗಿದೆ. 2023ರಲ್ಲಿ ಶಿಕ್ಷಕರೊಬ್ಬರು ವರ್ಗವಾಗಿದ್ದು, ಅವರ ಸ್ಥಾನಕ್ಕೆ ಹೊಸ ಶಿಕ್ಷಕರ ನೇಮಕಾತಿ ಆಗಿಲ್ಲ. ಮೂವರು ಶಿಕ್ಷಕರಿಂದ 7ನೇ ತರಗತಿಯವರೆಗೆ ಪಾಠ ಮಾಡಲು ಆಗುತ್ತಿಲ್ಲ.

ADVERTISEMENT

`ನಮ್ಮ ಶಾಲೆಗೆ ಶಿಕ್ಷಕರನ್ನು ಕೊಡಿ’ ಎಂದು ಶಾಲಾ ಅಭಿವೃದ್ಧಿ ಸಮಿತಿಯವರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. `ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಿಸಿಯೂಟ, ಹಾಲು-ಹಣ್ಣು ಕೊಡಲಾಗುತ್ತದೆ. ಆದರೆ, ಅಗತ್ಯವಿರುವ ಶಿಕ್ಷಕರನ್ನು ಮಾತ್ರ ಕೊಡಲಾಗುತ್ತಿಲ್ಲ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಗಾಂವ್ಕರ್ ಅಸಮಧಾನವ್ಯಕ್ತಪಡಿಸಿದರು.

`ಮುಂದಿನ ಸೋಮವಾರದ ಒಳಗೆ ಶಿಕ್ಷಕರ ನೇಮಕಾತಿಗೆ ಕ್ರಮ ಆಗದೇ ಇದ್ದರೆ ಮರುದಿನದಿಂದಲೇ ಎಲ್ಲಾ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರಲು ನಿರ್ಣಯಿಸಲಾಗಿದೆ. ಸ್ವಾತಂತ್ರೋತ್ಸವವನ್ನು ಮಕ್ಕಳು ಅವರವರ ಮನೆಯಲ್ಲಿಯೇ ಆಚರಿಸಲಿದ್ದಾರೆ’ ಎಂದವರು ತಿಳಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಸಿಟ್ಟಿಗೆದ್ದ ಶಿಕ್ಷಕಿಯ ಕ್ರೌರ್ಯ: ಮಗುವಿನ ಬೆನ್ನಿಗೆ ಬಾಸುಂಡೆ!

Next Post

ಶಿರಸಿಯಲ್ಲಿಯೂ ಶುರುವಾಗಲಿದೆ ಸಖಿ ಕೇಂದ್ರ: ಮಹಿಳಾ ದೌರ್ಜನ್ಯ ಸಂಖ್ಯೆ ಹೆಚ್ಚಳ – ಡೀಸಿ ಲಕ್ಷ್ಮೀಪ್ರಿಯಾ ಕಳವಳ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋

ADVERTISEMENT