• Latest
Sirsi Municipal Council War of words between members!

ಶಿರಸಿ ನಗರಸಭೆ: ಸದಸ್ಯರ ನಡುವೆ ಮಾತಿನ ಯುದ್ಧ!

13 hours ago
Prediction for July 23 2025

2025ರ ಆಗಸ್ಟ್ 13ರ ದಿನ ಭವಿಷ್ಯ

12 hours ago
Drug addiction coming to Bhatkal Police stopped it halfway!

ಭಟ್ಕಳಕ್ಕೆ ಬರುತ್ತಿದ್ದ ಮಾದಕ ವ್ಯಸನ: ಅರ್ದದಲ್ಲಿಯೇ ತಡೆದ ಪೊಲೀಸರು!

13 hours ago
ADVERTISEMENT
ASHA workers demand salary hike Protest!

ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳದ ಆಸೆ: ಪ್ರತಿಭಟನೆ!

13 hours ago
Navy worker missing He went fishing and disappeared!

ನೌಕಾನೆಲೆ ಕಾರ್ಮಿಕ ಕಾಣೆ: ಮೀನು ಹಿಡಯಲು ಹೋದವ ಮಾಯವಾದ!

13 hours ago

ಗಂಡ-ಹೆoಡತಿ ಜಗಳ | LIC ಎಜೆಂಟನ ಮನೆಯಲ್ಲಿ ಸಾವು: ಮನೆ ಮಾಲಕನಿಗೆ ತಲೆನೋವು!

14 hours ago
Wednesday, August 13, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಶಿರಸಿ ನಗರಸಭೆ: ಸದಸ್ಯರ ನಡುವೆ ಮಾತಿನ ಯುದ್ಧ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Sirsi Municipal Council War of words between members!

ನಗರಸಭೆ ಸದಸ್ಯರಿಂದಲೇ ಪೈಪ್ ಕಳ್ಳತನ, ಲಂಚಾವತಾರ ನಡೆದಿದ್ದರೂ ಆರೋಪಿತರ ವಿರುದ್ಧ ಕಠಿಣ ಕ್ರಮವಾಗದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದ್ದು, ಇದೇ ವಿಷಯ ಮಂಗಳವಾರದ ಸಾಮಾನ್ಯ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಈ ವಿಷಯ ಪ್ರಸ್ತಾಪಿಸಿದ್ದರಿಂದ ಇನ್ನಿತರ ಕೆಲ ಸದಸ್ಯರು ಸಿಡಿಮಿಡಿಗೊಂಡರು. `ಸರ್ವೇ ನಂಬರ 73ರಲ್ಲಿ ಶಿರಸಿ ನಗರ ಸಭೆಯ ಸುಂದರ ಕಟ್ಟಡ ಕಟ್ಟಬೇಕು ಎಂದು ನಿರ್ಧರಿಸಲಾಗಿತ್ತು. ಈಗ ಅದರ ಕತೆ ಏನಾಗಿದೆ?’ ಎಂದು ಪ್ರದೀಪ ಶೆಟ್ಟಿ ಪ್ರಶ್ನಿಸಿದರು. ಸರಿಯಾದ ಉತ್ತರ ಸಿಗದಿದ್ದಾಗ `ಬಿಜೆಪಿ ಆಡಳಿತದಲ್ಲಿ ನಗರಸಭೆ ಪೈಪು ಕಳ್ಳತನ ನಡೆದಿದೆ. ಸದಸ್ಯರು ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. ಅಂಥವರ ವಿರುದ್ಧ ನೀವು ಏನು ಕ್ರಮ ಜರುಗಿಸಿದ್ಧೀರಿ?’ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.

ADVERTISEMENT

`ನಗರಸಭೆಯನ್ನು ಆರೋಪಗಳ ಮೇಲೆ ಆರೋಪ ಸುತ್ತುವರೆದಿದೆ. ಆದರೆ, ಕೆಲವರು ಕಾಲಹರಣ ಮಾಡುತ್ತ ಬಂದಿದ್ದು, 5 ವರ್ಷದ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ’ ಎಂದು ಕಿಡಿಕಾರಿದರು. `ಅಧ್ಯಕ್ಷರಿಂದ ನಮಗೆ ಸಮರ್ಪಕವಾದ ಉತ್ತರ ಬರುವವರೆಗೆ ಇಲ್ಲಿಂದ ನಾವು ಕದಲುವುದಿಲ್ಲ’ ಎಂದು ಅವರು ಪಟ್ಟುಹಿಡಿದರು. `ನಗರದ ರಸ್ತೆಗಳು ಗುಂಡಿಗಳಿAದ ಕೂಡಿದೆ’ ಎಂಬ ವಿಷಯ ಪ್ರಸ್ತಾಪವಾದಾಗ ಅದೂ ಕಲಹಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯರ ಮಾತಿಗೆ ವಿರೋಧ ಪಕ್ಷದ ಸದಸ್ಯರು `ನಿಮ್ಮದೇ ಪಕ್ಷದ ಸದಸ್ಯರು ನಿಮ್ಮ ಆಡಳಿತ ಕುರಿತು ಮಾತನಾಡುತ್ತಿದ್ದಾರೆ’ ಎಂದಾಗ ವಾಕ್ಸಮರ ನಡೆಯಿತು.

ಸಭೆಯಲ್ಲಿದ್ದ ಕಾಂಗ್ರೆಸ್ ಸದಸ್ಯರು `ಟೆಂಡರ್ ಮತ್ತು ಹಣಕಾಸಿನ ವ್ಯವಹಾರಕ್ಕೆ ಸಂಬAಧಿಸಿದAತೆ ಜನರ ತೆರಿಗೆ ಹಣದಲ್ಲಿ ದುಂದು ವೆಚ್ಚ ಮಾಡುತ್ತಿದೆ’ ಎಂದು ದೂರಿದರು. ಅಧ್ಯಕ್ಷರು ಸದಸ್ಯರನ್ನು ಸಮಾಧಾನ ಮಾಡಿದರು. ಕೊನೆಗೆ ಪ್ರಭಾರಿ ಪೌರಾಯಕ್ತರಾದ ಶಿವರಾಜ ಅವರು ಮಾತನಾಡಿ `ಇನ್ನು ಮುಂದೆ ನಗರ ಸಭೆಯಲ್ಲಿ ಕಮ್ಯಾಂಡ್ ರೂಮ್ ಸ್ಥಾಪಿಸಿ ಸಿಸಿ ಕ್ಯಾಮರಾಗಳ ಮೂಲಕ ನಗರದಲ್ಲಿನ ಆಗು ಹೋಗುಗಳ ದೃಶ್ಯಗಳನ್ನು ನಾವು ನಗರ ಸಭೆಯಲ್ಲಿಯೇ ಕುಳಿತು ವೀಕ್ಷಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ಸಮಜಾಯಿಶೀ ನೀಡಿದರು.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳದ ಆಸೆ: ಪ್ರತಿಭಟನೆ!

Next Post

ಭಟ್ಕಳಕ್ಕೆ ಬರುತ್ತಿದ್ದ ಮಾದಕ ವ್ಯಸನ: ಅರ್ದದಲ್ಲಿಯೇ ತಡೆದ ಪೊಲೀಸರು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋