• Latest
Sirsi-Yellapur Banana plant grows in a road pothole!

ಶಿರಸಿ-ಯಲ್ಲಾಪುರ: ರಸ್ತೆ ಹೊಂಡದಲ್ಲಿ ಹುಟ್ಟಿದ ಬಾಳೆ ಗಿಡ!

2 days ago
Prediction for July 23 2025

2025 ಅಗಸ್ಟ್ 26ರ ದಿನದ ಭವಿಷ್ಯ

33 minutes ago

ಗಂಡ ಹೆಂಡತಿ ಜಗಳ ಕೋರ್ಟು ಕಚೇರಿತನಕ: ಪತ್ನಿ ಪೀಡಕನ ವಿರುದ್ಧ ಪತಿವೃತೆಯ ಹೋರಾಟ!

1 hour ago
ADVERTISEMENT
Uncleanness Complaint against the government to the Human Rights Commission

ಅಶುಚಿತ್ವ: ಸರ್ಕಾರದ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು

1 hour ago

ಮಹಿಳೆಯನ್ನು ಅರ್ದ ದಾರಿಗೆ ಬಿಟ್ಟು ಹೋದ ಬಿಸಗೋಡು ಬಸ್ಸು!

2 hours ago

ನಿರುದ್ಯೋಗ: ವಿದೇಶಿ ಕೆಲಸ ಕೊಡಿಸುವುದಾಗಿ 33 ಜನರಿಗೆ ಮೋಸ!

2 hours ago
Monday, August 25, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಶಿರಸಿ-ಯಲ್ಲಾಪುರ: ರಸ್ತೆ ಹೊಂಡದಲ್ಲಿ ಹುಟ್ಟಿದ ಬಾಳೆ ಗಿಡ!

Achyutkumarby Achyutkumar
in ನಮ್ಮೂರು - ನಮ್ಮ ಜಿಲ್ಲೆ
Sirsi-Yellapur Banana plant grows in a road pothole!

ಶಿರಸಿ – ಯಲ್ಲಾಪುರ ರಸ್ತೆ ತುಂಬ ಗುಂಡಿ ತುಂಬಿದ್ದು, ಇದರಿಂದ ಆಕ್ರೋಶಗೊಂಡ ಜನ ರಸ್ತೆ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟಿಸುತ್ತಿದ್ದಾರೆ. ಉಮ್ಮಚ್ಗಿ ಬಳಿಯ ಚವತ್ತಿ ಹಾಗೂ ಉಪಳೇಶ್ವರ ಬಳಿಯ ಸವಣಗೇರಿಯಲ್ಲಿ ಊರಿನವರು ಬಾಳೆ ಗಿಡ ನೆಟ್ಟಿದ್ದಾರೆ.

ADVERTISEMENT

ರಸ್ತೆಯಲ್ಲಿ ಬಾಳೆ ಗಿಡ ನೆಟ್ಟವರು ಯಾರು ಎಂದು ಯಾರಿಗೂ ಗೊತ್ತಾಗಿಲ್ಲ. ಈ ಎರಡು ಊರಿನಲ್ಲಿ ಬೇರೆ ಬೇರೆ ವ್ಯಕ್ತಿ ಹಾಗೂ ಬೇರೆ ಬೇರೆ ಗುಂಪಿನವರೇ ಬಾಳೆ ಗಿಡ ನೆಟ್ಟು ಆಕ್ರೋಶವ್ಯಕ್ತಪಡಿಸಿದ್ದು, ರಸ್ತೆ ಗುಂಡಿ ಮುಚ್ಚಬೇಕಾದ ಅಧಿಕಾರಿಗಳಿಗೆ ಬಿಸಿ ಮುಟ್ಟಿದೆ.

ಬಹುತೇಕ ಎಲ್ಲಾ ಗುತ್ತಿಗೆಗಳಲ್ಲಿಯೂ `ರಸ್ತೆ ಡಾಂಬರೀಕರಣ, 5 ವರ್ಷದ ನಿರ್ವಹಣೆ ಹಾಗೂ 6ನೇ ವರ್ಷಕ್ಕೆ ಮರುಡಾಂಬರೀಕರಣ ಮಾಡಬೇಕು’ ಎಂಬ ಷರತ್ತು ವಿಧಿಸಲಾಗುತ್ತದೆ. ಅದಕ್ಕಾಗಿಯೇ ದರಪಟ್ಟಿ ಆಹ್ವಾನಿಸಿ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗುತ್ತದೆ. ಆದರೆ, ಶಿರಸಿ – ಯಲ್ಲಾಪುರ ರಸ್ತೆ ಡಾಂಬರೀಕರಣ ನಡೆದು ಐದು ವರ್ಷ ಕಳೆಯುವುದರೊಳಗೆ ಗುಂಡಿಗಳಿAದ ಕೂಡಿದೆ. ರಸ್ತೆ ನಿರ್ವಹಣೆ ಮಾಡುವುದಾಗಿ ಬರೆದುಕೊಟ್ಟ ಗುತ್ತಿಗೆದಾರರು ಕಾಣೆಯಾಗಿದ್ದಾರೆ.

ADVERTISEMENT
ADVERTISEMENT

ರಸ್ತೆ ಗುಂಡಿ ಕಾರಣ ಅನೇಕ ಅಪಘಾತಗಳು ನಡೆದಿದೆ. ಹಲವರು ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ. ರಸ್ತೆ ಗುಂಡಿಯ ಆಳ-ಅಗಲದ ಲೆಕ್ಕ ಸಿಗದೇ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರಲ್ಲಿಯೂ ದ್ವಿಚಕ್ರ ವಾಹನ ಓಡಿಸುವವರು ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಸದ್ಯ ಯಲ್ಲಾಪುರ – ಶಿರಸಿ ರಾಜ್ಯ ಹೆದ್ದಾರಿ ಬಹುತೇಕ ಕಡೆ ಹದಗೆಟ್ಟಿದೆ. ಎಲ್ಲೆಂದರಲ್ಲಿ ಹೊಂಡ-ಗುAಡಿಗಳು ಕಾಣುತ್ತಿವೆ. ಇದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದು, ಚವತ್ತಿಯಿಂದ ತಾರೇಹಳ್ಳಿ ಕ್ರಾಸಿನವರೆಗೆ ಸಂಚಾರ ಕಷ್ಟವಾಗಿದೆ. ಸವಣಗೇರಿ ಪ್ರದೇಶದಲ್ಲಿ ಸಹ ಹೊಂಡಗಳ ಪ್ರಮಾಣ ಅಧಿಕವಾಗಿದೆ. ಈ ಹಿನ್ನಲೆ ಈ ಎರಡು ಕಡೆ ರಸ್ತೆ ಮೇಲೆ ಬಾಳೆ ಗಿಡ ನೆಟ್ಟು ಜನ ಪ್ರತಿಭಟಿಸಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಅಧ್ಯಯನಕ್ಕೂ ಮುನ್ನವೇ ಯೋಜನೆ ಘೋಷಣೆ: ಅಭಿವೃದ್ಧಿ ಹೆಸರಿನಲ್ಲಿ ಭೂಮಿಗೆ ಬರೆ!

Next Post

ರಸ್ತೆಯನ್ನು ಬಿಡದೇ ಕಪೌಂಡ್ ಕಟ್ಟಿದ ಭೂಪ: ತೆರವು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋