• Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0
ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

June 15, 2025

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

June 14, 2025
  • Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0
ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

June 15, 2025

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

June 14, 2025
Sunday, June 15, 2025
mobiletime.in
Advertisement
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

ಸ್ವಂತ ಊರಿನಲ್ಲಿಯೇ ಸ್ವ ಉದ್ಯೋಗ: ಕೃಷಿ ಸೇವೆಗೆ ಭರತ್ ಟೂಲ್ಸ್ ಹೆಸರುವಾಸಿ!

ukskofc@gmail.comby ukskofc@gmail.com
in ವಾಣಿಜ್ಯ
Facebook X-twitter Youtube Wordpress

ಬ್ರೆಶ್ ಕಟರ್ ರಿಪೇರಿಗೆ ಹುಬ್ಬಳ್ಳಿ-ಧಾರವಾಡ ಸುತ್ತಾಡಿಕೊಂಡು ಬಂದ ಯಲ್ಲಾಪುರದ ಪ್ರಶಾಂತ ನಾಯ್ಕ ಕೊನೆಗೆ ಶಿರಸಿಯ `ಭರತ್ ಟೂಲ್ಸ್’ ಮುಂದೆ ನಿಂತಿದ್ದರು. ಎಲ್ಲಿಯೂ ರಿಪೇರಿ ಆಗದ ಮೋಟಾರ್ ಅರ್ದ ದಿನದ ಒಳಗೆ ಅಂಕಿತ ಹೆಗಡೆ ದುರಸ್ತಿ ಮಾಡಿಕೊಟ್ಟಿದ್ದರು. ಇದಕ್ಕಾಗಿ ಅವರು ಪಡೆದ ಶುಲ್ಕ 350ರೂ!

Advertisement. Scroll to continue reading.

ಶಿರಸಿ ಸಾಲಕಣಿಯ ಗಣಪತಿ ಸಹ ಪೇಟೆ ಕಡೆ ಬಂದಾಗ `ಭರತ್ ಟೂಲ್ಸ್’ ಕಡೆ ಬಾರದೇ ಮನೆಗೆ ಮರಳುವುದಿಲ್ಲ. ಆ ದಿನ ಯಾವುದೇ ವ್ಯವಹಾರ ಇಲ್ಲದಿದ್ದರೂ ಒಮ್ಮೆ ಮಳಿಗೆಗೆ ಬಂದು ಅಂಕಿತ ಹೆಗಡೆಯರನ್ನು ಮಾತನಾಡಿಸುವುದು ಅವರ ರೂಢಿ. ಸಣ್ಣಪುಟ್ಟ ರಿಪೇರಿಗಳಿಂದ ಹಿಡಿದು ದೊಡ್ಡ ದೊಡ್ಡ ಸಾಮಗ್ರಿ ಖರೀದಿಯವರೆಗೂ ಅನೇಕರನ್ನು ಇವರಲ್ಲಿ ಕಳುಹಿಸುತ್ತಾರೆ. ಹೀಗೆ ಉತ್ತಮ ಸೇವೆ ಗಮನಿಸಿ ಅಂಕಿತ್ ಹೆಗಡೆ ಅವರಿಗೆ ಬೆಂಬಲಿಸುತ್ತಿರುವವವರು ಹಲವರಿದ್ದಾರೆ.

Advertisement. Scroll to continue reading.

ಸಾಲ್ಕಣಿ ಬಳಿಯಿರುವ ಕಳಲೆಮಕ್ಕಿಯ ಅಂಕಿತ್ ಹೆಗಡೆ ಐಟಿಐ ಓದಿದ್ದಾರೆ. ಕಾಲೇಜು ಮುಗಿಸಿದ ನಂತರ ಕಂಪನಿಗಳಲ್ಲಿ ದೊಡ್ಡ ಸಂಬಳದ ಉದ್ಯೋಗ ಸಿಕ್ಕರೂ ಆ ಅವಕಾಶವನ್ನು ನಿರಾಕರಿಸಿದ ಅಂಕಿತ್ ಹೆಗಡೆ ಯಲ್ಲಾಪುರ ರಸ್ತೆಯ ಶೆಟ್ಟಿ ಕಾಂಪ್ಲೇಕ್ಸಿನಲ್ಲಿ ಮಳಿಗೆ ನಡೆಸುತ್ತಿದ್ದಾರೆ. ಪವನ್ ಬಜಾಜ್ ಆಟೋ ಶೋ ರೂಂ ಎದುರು ಕಾಣುವ `ಭರತ್ ಟೂಲ್ಸ್’ನಲ್ಲಿ ಅವರು ಇಡೀ ದಿನ ಕಳೆಯುತ್ತಾರೆ. `ಭರತ್’ ಹೆಸರಿನಲ್ಲಿಯೇ ಮೋಟಾರು ತಯಾರಿಕೆಯ ಬ್ರಾಂಡ್ ಮಾಡುವ ವಿಚಾರವನ್ನೂ ಅವರು ಹೊಂದಿದ್ದಾರೆ.

ADVERTISEMENT
ADVERTISEMENT

ಮೆಕಾನಿಕ್ ಅಂಗಡಿಯೊoದರಲ್ಲಿ ತರಬೇತಿಪಡೆದ ಅಂಕಿತ್ ಹೆಗಡೆ ನಂತರ 10 ಲಕ್ಷ ರೂ ಹೂಡಿಕೆ ಮಾಡಿ ಸ್ವಂತ ಮಳಿಗೆ ಶುರು ಮಾಡಿದರು. ಗ್ರಾಮೀಣ ಭಾಗದಲ್ಲಿ ಕೃಷಿಕರು ಅನುಭವಿಸುತ್ತಿರುವ ಕಷ್ಟ ನೋಡಿದ ಅವರು ಕೃಷಿಗೆ ಅಗತ್ಯವಿರುವ ಸಲಕರಣೆಗಳ ಸೇವೆಗೆ ಮುಂದಾದರು. ಪ್ರಸ್ತುತ ಕೃಷಿ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುವ ಅವರು ಕೃಷಿಗೆ ಸಂಬoಧಿಸಿದ ಎಲ್ಲಾ ಉಪಕರಣಗಳ ದುರಸ್ತಿ ಮಾಡುತ್ತಾರೆ. ಜೊತೆಗೆ ಅಗತ್ಯ ಸಾಮಗ್ರಿಗಳ ಮಾರಾಟದಲ್ಲಿಯೂ ಮುಂದಿದ್ದಾರೆ. ಜನರೇಟರ್ ಸೇರಿದಂತೆ ವಿವಿಧ ಪರಿಕ್ಕರಗಳು ಅವರಲ್ಲಿ ಬಾಡಿಗೆ ಆಧಾರದಲ್ಲಿಯೂ ಸಿಗುತ್ತದೆ. ಸಣ್ಣ ಮಿಕ್ಸರಿನಿಂದ ಹಿಡಿದು ದೊಡ್ಡ ದೊಡ್ಡ ಯಂತ್ರಗಳವರೆಗೆ ಎಲ್ಲವನ್ನು ದುರಸ್ತಿ ಮಾಡಿಕೊಡುವಲ್ಲಿ ಅಂಕಿತ್ ಹೆಗಡೆ ಮುಂದಿದ್ದಾರೆ.

ಹಾಸನದ ಬಾಲಸುಬ್ರಹ್ಮಣ್ಯ ಅವರೊಂದಿಗೆ ಮಾತುಕತೆ ನಡೆಸಿರುವ ಅಂಕಿತ್ ಹೆಗಡೆ ಅಗತ್ಯವಿದ್ದವರಿಗೆ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ `ಹೈಟೆಕ್ ದೋಟಿ’ಯನ್ನು ವಿತರಿಸುತ್ತಿದ್ದಾರೆ. ಇತರೆ ಮಳಿಗೆಗಳಲ್ಲಿ 7 ಸಾವಿರ ರೂ ಬೆಲೆಗೆ ಸಿಗುವ ಕೆಲ ಯಂತ್ರೋಪಕರಣಗಳು `ಭರತ್ ಟೂಲ್ಸ್’ನವರಲ್ಲಿ 3500ರೂಪಾಯಿಗೆ ಸಿಗುತ್ತದೆ. ಇಲ್ಲಿನ ವಸ್ತುಗಳು ದರದಲ್ಲಿ ಕಡಿಮೆ ಇದೆಯೇ ವಿನ: ಗುಣಮಟ್ಟದಲ್ಲಿ ಕಡಿಮೆ ಇಲ್ಲ.

`ಭರತ್ ಟೂಲ್ಸ್’ನ ವಿಳಾಸ:
ಅಂಕಿತ್ ಹೆಗಡೆ
ಶೆಟ್ಟಿ ಕಾಂಪ್ಲೇಕ್ಸ್, ಯಲ್ಲಾಪುರ ರಸ್ತೆ
ಶಿರಸಿ – 581402
ಫೋನ್ ನಂ: 8310501788 ಅಥವಾ 9900244823

ADVERTISEMENT

#Sponsored

Advertisement. Scroll to continue reading.

 

 

Previous Post

ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿ ಈ ಸಂಸ್ಥೆ: ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Next Post

ಮನೆಲೇ ಮಾಡಿದ್ದು… ಅಮ್ಮನೇ ಮಾಡಿದ್ದು… ನೀವು ಬಳಸಿ.. ನಿಮ್ಮವರಿಗೂ ತಿಳಿಸಿ!

Related Posts

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!
ವಾಣಿಜ್ಯ

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!

June 14, 2025
`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’
ವಾಣಿಜ್ಯ

`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’

June 14, 2025
ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!
ವಾಣಿಜ್ಯ

ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!

June 14, 2025
ಕರೊನಾ ವೇಳೆ ಕಟ್ಟಿದ ಕಂಪನಿ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!
ವಾಣಿಜ್ಯ

ಕರೊನಾ ವೇಳೆ ಕಟ್ಟಿದ ಕಂಪನಿ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!

June 14, 2025
ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!
ವಾಣಿಜ್ಯ

ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!

June 14, 2025
ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!
ವಾಣಿಜ್ಯ

ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!

June 14, 2025
Next Post
ಮನೆಲೇ ಮಾಡಿದ್ದು… ಅಮ್ಮನೇ ಮಾಡಿದ್ದು… ನೀವು ಬಳಸಿ.. ನಿಮ್ಮವರಿಗೂ ತಿಳಿಸಿ!

ಮನೆಲೇ ಮಾಡಿದ್ದು... ಅಮ್ಮನೇ ಮಾಡಿದ್ದು... ನೀವು ಬಳಸಿ.. ನಿಮ್ಮವರಿಗೂ ತಿಳಿಸಿ!

ಪ್ರಭು ಪ್ಯಾಲೇಸ್ | ಬಗೆ ಬಗೆಯ ಖಾದ್ಯಕ್ಕೆ ಮನಸೋತ ಜನ

ಕಾರವಾರ | ಕರಾವಳಿ ಮೀನು ಖಾದ್ಯಕ್ಕೆ ಮತ್ತೊಂದು ಹೊಟೇಲ್!

ಸೇವೆ ಜೊತೆ ಸಂಬಳ | ತರಬೇತಿಯೊಂದಿಗೆ ಉದ್ಯೋಗ: ಇಲ್ಲಿ ಕನಿಷ್ಟ ವೇತನವೇ 25 ಸಾವಿರ ರೂ!

ಸೇವೆ ಜೊತೆ ಸಂಬಳ | ತರಬೇತಿಯೊಂದಿಗೆ ಉದ್ಯೋಗ: ಇಲ್ಲಿ ಕನಿಷ್ಟ ವೇತನವೇ 25 ಸಾವಿರ ರೂ!

50 ರೂಪಾಯಿಗೆ ಶಾಲಾ ಮಕ್ಕಳ ಪ್ರವಾಸ!

50 ರೂಪಾಯಿಗೆ ಶಾಲಾ ಮಕ್ಕಳ ಪ್ರವಾಸ!

  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

Jogadhamane, Tatagar
Yellapur – 581359

Email: ukskofc@gmail.com

Developed by Naik & Co  © Copyright Publisher of Mobile time Kannada Daily

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • Front Pages One
  • Home
  • Janabhipraya

Developed by Naik & Co © Copyright Publisher of Mobile time Kannada Daily

×

No WhatsApp Number Found!

WhatsApp us