• Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0
ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

June 15, 2025

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

June 14, 2025
  • Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0
ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

June 15, 2025

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

June 14, 2025
Sunday, June 15, 2025
mobiletime.in
Advertisement
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

ಬಾಸುಕಿ ಎಂಬುದು ಜಗತ್ತಿನ ಅತಿ ಚಿಕ್ಕ UPS!

ukskofc@gmail.comby ukskofc@gmail.com
in ವಾಣಿಜ್ಯ
Facebook X-twitter Youtube Wordpress

3 ವರ್ಷಗಳಿಂದ ಶಿರಸಿ ಹಾಗೂ ಸುತ್ತಮುತ್ತಲಿನ ಜನರಿಗೆ ಎಲೆಕ್ಟ್ರಿಕ್ ಉಪಕರಣ ಮಾರಾಟ ಹಾಗೂ ದುರಸ್ಥಿ ಸೇವೆ ಒದಗಿಸಿದ ಸಿಂಪಿಗಲ್ಲಿಯ ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್’ನವರು ಇದೀಗ ಹಲವು ವಿಶೇಷತೆಗಳನ್ನು ಒಳಗೊಂಡ ಬಾಸುಕಿ ಲೀಥಿಯಂ ಬ್ಯಾಟರಿಯನ್ನು ಪರಿಚಯಿಸಿದ್ದಾರೆ. ಆಕರ್ಷಕ ವಿನ್ಯಾಸ, ಸ್ಪರ್ಧಾತ್ಮಕ ಬೆಲೆ, ಅತ್ಯಂತ ಹಗುರ ಹಾಗೂ ಕಿಂಚಿತ್ತು ನಿರ್ವಹಣೆಯಿಲ್ಲದ ಲೀಥಿಯಂ ಬ್ಯಾಟರಿ ಮಾರುಕಟ್ಟೆಗೆ ಬಂದಿದೆ. ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್ ಮೂಲಕ ಅದು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಪೂರೈಕೆಯಾಗುತ್ತಿದೆ.

Advertisement. Scroll to continue reading.

5 ಅಣೆಕಟ್ಟು ಹಾಗೂ ಕೈಗಾ ಅಣು ವಿದ್ಯುತ್ ಘಟಕದ ಮೂಲಕ ಉತ್ತರ ಕನ್ನಡ ಜಿಲ್ಲೆ ದೇಶಕ್ಕೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಆದರೆ, ಈ ಗುಡ್ಡಗಾಡು ಜಿಲ್ಲೆಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಕಷ್ಟಕರ. ಮಳೆಗಾಲದಲ್ಲಿ ಪ್ರತಿ 10-15 ನಿಮಿಷಕ್ಕೆ ವಿದ್ಯುತ್ ಕಡಿತ ಸಾಮಾನ್ಯ. ಗುಡುಗು-ಸಿಡಿಲಿನಂಥ ಸನ್ನಿವೇಶದಲ್ಲಿ ಟಿವಿ, ಫ್ಯಾನ್ ಸೇರಿ ಹಲವು ವಿದ್ಯುತ್ ಉಪಕರಣಗಳು ಹಾಳಾಗುವುದು ಇಲ್ಲಿನವರಿಗೆ ಹೊಸತಲ್ಲ. ಆದರೆ, ಬಸುಕಿ ಲೀಥಿಯಂ ಯುಪಿಎಸ್ ಅಳವಡಿಸಿದರೆ ವಿದ್ಯುತ್ ಉಪಕರಣ ಹಾಳಾಗುವ ಚಿಂತೆಯಿಲ್ಲ. ವಿದ್ಯುತ್ ಕಡಿತ ಆಯಿತು ಎಂಬ ತಲೆಬಿಸಿಯಿಲ್ಲ!

Advertisement. Scroll to continue reading.

ಎಲ್ಲಾ UPS ಕಂಪನಿಯೂ ಬ್ಯಾಟರಿ ಹಾಗೂ ಇನ್ವರ್ಟರನ್ನು ಬೇರೆ ಬೇರೆಯಾಗಿರಿಸುತ್ತದೆ. ಅವರೆಡು ಸೇರಿ ಕನಿಷ್ಟ 80 ಕೆಜಿ ತೂಕವಿರುತ್ತದೆ. ಬೇರೆ ಬೇರೆ UPS’ಗಳಿಗೆ ಡಿಸ್ಟಿರಿಯಲ್ ವಾಟರ್ ಕಡ್ಡಾಯ. ಜೊತೆಗೆ ಆಗಾಗ UPS ಕುರಿತು ನಿಗಾವಹಿಸಬೇಕಾಗುತ್ತದೆ. ಆದರೆ, ಬಾಸುಕಿ ಲೀಥಿಯಂ UPS’ನಲ್ಲಿ ಹಾಗಲ್ಲ. ಬ್ಯಾಟರಿ ಹಾಗೂ ಯುಪಿಎಸ್ ಒಟ್ಟಿಗೆ ಇದ್ದು, ಬರೇ 22 ಕೆಜಿ ತೂಕವಿರುತ್ತದೆ. ಇದಕ್ಕೆ ಡಿಸ್ಟಿರಿಯಲ್ ವಾಟರ್ ಅಗತ್ಯವಿಲ್ಲ. ಒಮ್ಮೆ ಒಂದು ಕಡೆ ಸ್ಥಾಪಿಸಿದರೆ ವರ್ಷಗಳ ಕಾಲ ಯುಪಿಎಸ್ ಕಡೆ ಗಮನಹರಿಸಬೇಕಾದ ಅವಷ್ಯಕತೆಯೂ ಬರುವುದಿಲ್ಲ!

ADVERTISEMENT
ADVERTISEMENT

ಬಾಸುಕಿ ಲೀಥಿಯಂ UPS’ನ್ನು ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು. ಮನೆ ಮೂಲೆಯ ಗೋಡೆಗೆ ಸುರಕ್ಷಿತವಾಗಿ ತೂಗಿ ಹಾಕಬಹುದು. ಅತಿ ಚಿಕ್ಕ UPS ಇದಾಗಿರುವ ಕಾರಣ ಅತ್ಯಂತ ಕಡಿಮೆ ಜಾಗ ಸಾಕು. ಬ್ಯಾಟರಿ ಚಾರ್ಜ ಮಾಡಿದ ನಂತರ ವಿದ್ಯುತ್ ಇಲ್ಲದ ಸ್ಥಳಗಳಿಗೂ ಒಯ್ದು ಬಳಸಬಹುದು. ವಿದ್ಯುತ್ ಇಲ್ಲದ ಸ್ಥಳಗಳಲ್ಲಿ ಸೋಲಾರ್ ಅಳವಡಿಸಿ ಚಾರ್ಜ ಮಾಡುವ ಅವಕಾಶವನ್ನು ಸಹ ಬಸುಕಿ ಯುಪಿಎಸ್ ಒದಗಿಸುತ್ತದೆ.
ಇನ್ನೂ ಸಾಮಾನ್ಯ ಯುಪಿಎಸ್ ಪೂರ್ತಿಯಾಗಿ ಚಾರ್ಜ ಆಗಲು 2 ಯುನಿಟ್ ವಿದ್ಯುತ್ ಜೊತೆ 12 ತಾಸು ಸಮಯಬೇಕು. ಆದರೆ, ಲೀಥಿಯಂ ಯುಪಿಎಸ್ ಪೂರ್ತಿ ಚಾರ್ಜ ಆಗಲು 1 ಯನಿಟ್ ವಿದ್ಯುತ್ ಜೊತೆ 6 ತಾಸಿನ ಸಮಯ ಸಾಕು.

ಬಾಸುಕಿ ಲೀಥಿಯಂ UPS’ನ ಪ್ರಯೋಜನಗಳೇನು? ವಿಡಿಯೋ ನೋಡಿ.. ಆ ನಂತರ ಮುಂದೆ ಓದಿ..

Advertisement. Scroll to continue reading.

ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್’ನವರು ಒದಗಿಸುತ್ತಿರುವ ಬಾಸುಕಿ UPS ಕನ್ನಡಿಗರ ಸಂಸ್ಥೆ. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಂದಹಿಡಿದು ಆಡಳಿತ ಮಂಡಳಿಯವರೆಗೆ ಎಲ್ಲರೂ ಕನ್ನಡಿಗರು. 5 ವರ್ಷಗಳ ಇನ್ವರ್ಟರ್ ವಾರಂಟಿ ಜೊತೆ 10 ವರ್ಷಗಳ ಕಾಲದ ಬ್ಯಾಟರಿ ಬಾಳಿಕೆಗೂ ಕಂಪನಿ ಭರವಸೆಯೇ ಗ್ಯಾರಂಟಿ. 1ಕೆವಿಯಿಂದ 10 ಕೆವಿವರೆಗಿನ ಯುಪಿಎಸ್’ಗಳು ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್’ನಲ್ಲಿ ಲಭ್ಯ.

ಲೀಥಿಯಂ ಬ್ಯಾಟರಿ UPS’ನ್ನು ಕಣ್ಣಾರೆ ನೋಡಿ, ಪರೀಕ್ಷಿಸಬೇಕೆ? ಹಾಗಾದರೆ, ಇಲ್ಲಿ ಭೇಟಿ ಕೊಡಿ: ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್, ಸಿಂಪಿಗಲ್ಲಿ, ಶಿರಸಿ

ADVERTISEMENT

ಅಥವಾ ಇಲ್ಲಿ ಫೋನ್ ಮಾಡಿ: 9611708009

#Sponsored

Previous Post

ಅಂದದ ಮನೆಗೆ ಚಂದದ ಅಲಂಕಾರ: ಅಚ್ಚುಕಟ್ಟಾದ ವಿನ್ಯಾಸ.. ಅತ್ಯಂತ ಆಪ್ತ ಆ ನಿವಾಸ!

Next Post

ಬಂಜೆತನ ನಿವಾರಣೆಗೆ ಮದ್ದು: ಬಸಿರು ಎಂಬ ಭರವಸೆಯ ಕೂಸು ಇದೀಗ ನನಸು!

Related Posts

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!
ವಾಣಿಜ್ಯ

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!

June 14, 2025
`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’
ವಾಣಿಜ್ಯ

`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’

June 14, 2025
ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!
ವಾಣಿಜ್ಯ

ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!

June 14, 2025
ಕರೊನಾ ವೇಳೆ ಕಟ್ಟಿದ ಕಂಪನಿ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!
ವಾಣಿಜ್ಯ

ಕರೊನಾ ವೇಳೆ ಕಟ್ಟಿದ ಕಂಪನಿ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!

June 14, 2025
ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!
ವಾಣಿಜ್ಯ

ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!

June 14, 2025
ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!
ವಾಣಿಜ್ಯ

ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!

June 14, 2025
Next Post
ಬಂಜೆತನ ನಿವಾರಣೆಗೆ ಮದ್ದು: ಬಸಿರು ಎಂಬ ಭರವಸೆಯ ಕೂಸು ಇದೀಗ ನನಸು!

ಬಂಜೆತನ ನಿವಾರಣೆಗೆ ಮದ್ದು: ಬಸಿರು ಎಂಬ ಭರವಸೆಯ ಕೂಸು ಇದೀಗ ನನಸು!

ಸಹಕಾರಿ ಕ್ಷೇತ್ರಕ್ಕೆ ಮಾದರಿ ಸೊಸೈಟಿ: ಸೇಫ್ ಸ್ಟಾರ್ ಎಂಬ ಸೇಫ್ ಲಾಕರ್!

ಬಳಸಿ ಬಿಸಾಡುವ ಬಟ್ಟೆಯಿಂದ ಚಂದದ ಅಲಂಕಾರ: ಸ್ವಾವಲಂಬಿ ಮಹಿಳೆಯರಿಗಾಗಿ ಮಾರ್ಚ 2ಕ್ಕೆ ಉಚಿತ ಕಾರ್ಯಾಗಾರ!

ಬಳಸಿ ಬಿಸಾಡುವ ಬಟ್ಟೆಯಿಂದ ಚಂದದ ಅಲಂಕಾರ: ಸ್ವಾವಲಂಬಿ ಮಹಿಳೆಯರಿಗಾಗಿ ಮಾರ್ಚ 2ಕ್ಕೆ ಉಚಿತ ಕಾರ್ಯಾಗಾರ!

ಕೊಗ್ರೇ ನ್ಯಾಚುರಲ್ಸ್: ಬಾರ್ಡೋಲಿ ಸೀಮೆಯಲ್ಲಿ ಗಾಣದ ಎಣ್ಣೆ ಕಂಪು!

ಕೊಗ್ರೇ ನ್ಯಾಚುರಲ್ಸ್: ಬಾರ್ಡೋಲಿ ಸೀಮೆಯಲ್ಲಿ ಗಾಣದ ಎಣ್ಣೆ ಕಂಪು!

ಉತ್ತಮ ಭವಿಷ್ಯಕ್ಕಾಗಿ ಆರೋಗ್ಯಕರ ಶಿಕ್ಷಣ: ವೈದ್ಯರ ಕನಸು ನನಸು ಮಾಡಿದ ಕೆನರಾ ಎಕ್ಸಲೆನ್ಸ್ ಕಾಲೇಜು!

ಉತ್ತಮ ಭವಿಷ್ಯಕ್ಕಾಗಿ ಆರೋಗ್ಯಕರ ಶಿಕ್ಷಣ: ವೈದ್ಯರ ಕನಸು ನನಸು ಮಾಡಿದ ಕೆನರಾ ಎಕ್ಸಲೆನ್ಸ್ ಕಾಲೇಜು!

  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

Jogadhamane, Tatagar
Yellapur – 581359

Email: ukskofc@gmail.com

Developed by Naik & Co  © Copyright Publisher of Mobile time Kannada Daily

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • Front Pages One
  • Home
  • Janabhipraya

Developed by Naik & Co © Copyright Publisher of Mobile time Kannada Daily

×

No WhatsApp Number Found!

WhatsApp us