• Latest

ಊಟದ ವಿಷಯದಲ್ಲಿ ಅಪ್ಪ ಮಕ್ಕಳ ಕಚ್ಚಾಟ!

1 month ago
Prediction for July 23 2025

2025ರ ಜುಲೈ 31ರ ದಿನ ಭವಿಷ್ಯ

11 hours ago
Sirsige District Hospital Vaccine for monkeypox soon!

ಶಿರಸಿಗೆ ಜಿಲ್ಲಾ ಆಸ್ಪತ್ರೆ: ಮಂಗನ ಕಾಯಿಲೆಗೆ ಶೀಘ್ರದಲ್ಲಿಯೇ ಲಸಿಕೆ!

12 hours ago
ADVERTISEMENT
Tata.. Boy Boy The Health Minister who came to Kumta but did not come to the hospital!

ಟಾಟಾ.. ಬಾಯ್ ಬಾಯ್: ಕುಮಟಾಗೆ ಬಂದರೂ ಆಸ್ಪತ್ರೆಗೆ ಬರದ ಆರೋಗ್ಯ ಸಚಿವ!

12 hours ago

ಅಂದರ್ ಬಾಹರ್: ಮುಂಡಗೋಡಿನ 16 ಜನರ ಮೇಲೆ ಕಾನೂನು ಅಸ್ತ್ರ!

12 hours ago
There is no drinking water in this town even during the rainy season!

ಈ ಊರಲ್ಲಿ ಮಳೆಗಾಲದಲ್ಲಿಯೂ ಕುಡಿಯಲು ನೀರಿಲ್ಲ!

12 hours ago
Thursday, July 31, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಊಟದ ವಿಷಯದಲ್ಲಿ ಅಪ್ಪ ಮಕ್ಕಳ ಕಚ್ಚಾಟ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಊಟಕ್ಕೆ ಬಡಿಸುವ ವಿಚಾರದಲ್ಲಿ ಕುಮಟಾದ ಕುಟುಂಬವೊoದರಲ್ಲಿ ಬಿರುಕು ಮೂಡಿದೆ. ಇದೇ ವಿಷಯವಾಗಿ ಆನಂದು ಆಗೇರ್ ಹಾಗೂ ಅವರ ಮಗ ಅನೀಲ ಆಗೇರ್ ನಡುವೆ ಹೊಡೆದಾಟ ನಡೆದಿದೆ. ಈ ವಿಷಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಅಂಕೋಲಾ ಬಾಳೆಗುಳಿಯ ಆನಂದು ಆಗೇರ್ ಅವರು ಗೋಕರ್ಣ ಬಳಿಯ ತಲಗೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ. ಆನಂದು ಆಗೇರ್ ಅವರ ಪತ್ನಿ ಜ್ಯೋತಿ ಆಗೇರ್ ಸಹ ಮನೆ ಕೆಲಸ ಮಾಡಿಕೊಂಡು ವಾಸವಾಗಿದ್ದು, ಆನಂದು ಅವರ ಮಗ ಅನೀಲ ಆಗೇರ್ ಸಹ ಅವರೊಟ್ಟಿಗೆ ಇದ್ದಾರೆ.

ADVERTISEMENT

ಜೂನ್ 24ರಂದು ಕೂಲಿ ಕೆಲಸ ಮುಗಿಸಿ ಬಂದ ಆನಂದು ಆಗೇರ್ ಊಟ ಬಡಿಸುವಂತೆ ಪತ್ನಿಗೆ ಹೇಳಿದ್ದರು. ಈ ವೇಳೆ ಯಾವುದೋ ಕಾರಣಕ್ಕೆ ಆನಂದು ಆಗೇರ್ ಹಾಗೂ ಜ್ಯೋತಿ ಆಗೇರ್ ನಡುವೆ ಜಗಳವಾಯಿತು. ಅಲ್ಲಿಯೇ ಇದ್ದ ಅನೀಲ ಆಗೇರ್ `ಜಗಳ ಮಾಡಬೇಡಿ’ ಎಂದರು. ಆದರೂ, ಅವರ ನಡುವಿನ ವಾಗ್ವಾದ ಕಡಿಮೆ ಆಗಿರಲಿಲ್ಲ.

ADVERTISEMENT

ಆಗ ತಂದೆಗೆ `ಬೋ.. ಮಗನೆ’ ಎಂದು ಬೈದ ಅನೀಲ ಆಗೇರ್ ಅಲ್ಲಿದ್ದ ಖುರ್ಚಿಯಿಂದ ಆನಂದು ಆಗೇರ್ ಅವರಿಗೆ ಹೊಡೆದರು. `ನಿಂದು ದಿನಾ ಇದೇ ಆಯಿತು. ಮನೆಗೆ ಬಂದ ತಕ್ಷಣ ಗಲಾಟೆ ಮಾಡುವುದು’ ಎಂದು ಜೋರಾಗಿ ಬೊಬ್ಬೆ ಹೊಡೆದರು. ಆನಂದು ಆಗೇರ್ ಸಹ ಮರಳಿ ಕೈ ಮಾಡಲು ಪ್ರಯತ್ನಿಸಿದರು. ಆದರೆ, ಮಗ ನೀಡಿದ ಪೆಟ್ಟಿನಿಂದ ಗಾಯಗೊಂಡ ಅವರು ಅಲ್ಲಿಯೇ ಕುಸಿದು ಬಿದ್ದರು.

ADVERTISEMENT

ಅದಾದ ನಂತರ ಗೋಕರ್ಣ ಪೊಲೀಸ್ ಠಾಣೆಗೆ ಹೋದ ಆನಂದು ಆಗೇರ್ ಅವರು ಮನೆಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ವಿವರಿಸಿದರು. ಮಗ ಹೊಡೆದದನ್ನು ಹೇಳಿ ಪುತ್ರನ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಮಳೆ.. ಮಳೆ.. ಮಳೆ: ರಸ್ತೆಗೆ ಜಾರಿ ಬಿದ್ದ ಕಲ್ಬಂಡೆ

Next Post

ಜೂನ್ 26: ಈ ದಿನ ಈ ಎರಡು ತಾಲೂಕಿನ ಶಾಲೆಗೆ ಮಾತ್ರ ರಜೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋