• Latest
Kotewada Officials' apathy in removing unauthorized building - unnecessary hassle for applicant!

ಕೋಟೆವಾಡ: ಅನಧಿಕೃತ ಕಟ್ಟಡ ತೆರವಿಗೆ ಅಧಿಕಾರಿಗಳ ನಿರಾಸಕ್ತಿ-ಅರ್ಜಿದಾರನಿಗೆ ಅನಗತ್ಯ ಅಲೆದಾಟ!

4 weeks ago
Prediction for July 23 2025

2025ರ ಅಗಷ್ಟ 4ರ ದಿನ ಭವಿಷ್ಯ

8 hours ago

ಗೌಂಡಿ ಜೊತೆ ಸೇರಿ ಹೊಟೇಲ್ ಕಾರ್ಮಿಕ ಮಾಡಿದ್ದು ಗಾಂಜಾ ವ್ಯಾಪಾರ!

8 hours ago
ADVERTISEMENT

ಬೆಂಗಳೂರಿಗೆ ಹೋಗಿದ್ದ ಪತ್ನಿ: ಮರಳಿ ಬರುವಷ್ಟರಲ್ಲಿ ಶವವಾಗಿದ್ದ ಪತಿ!

8 hours ago
ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

9 hours ago
Evil bear breaks into human home The forest is not enough for this wildlife to do that!

ಮಾನವನ ಮನೆಗೆ ನುಗ್ಗಿದ ದುಷ್ಟ ಕರಡಿ: ಈ ವನ್ಯಜೀವಿಗೆ ಆ ಕೆಲಸ ಮಾಡಲು ಕಾಡು ಸಾಕಾಗಿಲ್ಲ!

9 hours ago
ADVERTISEMENT
Monday, August 4, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಕೋಟೆವಾಡ: ಅನಧಿಕೃತ ಕಟ್ಟಡ ತೆರವಿಗೆ ಅಧಿಕಾರಿಗಳ ನಿರಾಸಕ್ತಿ-ಅರ್ಜಿದಾರನಿಗೆ ಅನಗತ್ಯ ಅಲೆದಾಟ!

ಸರ್ಕಾರದ ಬಳಿ ಸುಣ್ಣ ಖರೀದಿಗೂ ಕಾಸಿಲ್ಲ! | ಕೂಲಿ ಆಳುಗಳ ನೇಮಕವೂ ಅರ್ಜಿದಾರರ ಹೊಣೆ! ಎಲ್ಲ ಕೊಟ್ಟರೂ ಕೆಲಸ ಮಾತ್ರ ಆಗಲ್ಲ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Kotewada Officials' apathy in removing unauthorized building - unnecessary hassle for applicant!
Advertisement is not enabled. Advertisement is not enabled. Advertisement is not enabled.
ADVERTISEMENT

ಅಂಕೋಲಾ ಶೇಡಗೇರಿ ಗ್ರಾಮದ ಕೋಟೆವಾಡದಲ್ಲಿ ಅನಧಿಕೃತ ಶೆಡ್ ನಿರ್ಮಾಣವಾಗಿದ್ದು, ಇದನ್ನು ತೆರವುಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ತೆರವು ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪದೇ ಪದೇ ಪತ್ರ ಸ್ವೀಕಾರವಾದರೂ ಸರ್ವೇಯರ್ ರೋಷನ್ ಕೇಣಿ ಭೂ ಅಳತೆಗೂ ಆಸಕ್ತಿವಹಿಸಿಲ್ಲ.

ಶೇಡಗೇರಿ ಗ್ರಾಮದ ಮಾರುತಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಅನಧಿಕೃತ ಶೆಡ್ ತಲೆಯೆತ್ತಿದೆ. ಈ ಶೆಡ್ ನಿರ್ಮಾಣದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಕೋಟೆವಾಡದ ಸಂಜೀವ ನಾಯ್ಕ ಅವರು ಹೋರಾಟ ನಡೆಸುತ್ತಿದ್ದಾರೆ. ತಹಶೀಲ್ದಾರ್ ಕಚೇರಿಯಿಂದ 400ಮೀ ದೂರದಲ್ಲಿ ಅನಧಿಕೃತ ಕಟ್ಟಡವಿದ್ದರೂ ಅದನ್ನು ಸರ್ಕಾರ ಗಮನಿಸಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯತದಿAದ ಹಿಡಿದು ಜಿಲ್ಲಾಧಿಕಾರಿಗಳವರೆಗೆ ಎಲ್ಲರಿಗೂ ಅವರು ಪತ್ರ ಬರೆದಿದ್ದಾರೆ. ಸರ್ವೇ ಕಾರ್ಯ ನಡೆಸಿ ಅನಧಿಕೃತ ಶೆಡ್ ತೆರವು ಮಾಡುವಂತೆ ಅವರು ಒತ್ತಾಯಿಸುತ್ತೇ ಬಂದಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT

ಆದರೆ, ಅತಿಕ್ರಮಣ ಕಟ್ಟಡವಿರುವ ಭೂಮಿ ಸರ್ವೇ ಕಾರ್ಯ ಈವರೆಗೂ ನಡೆದಿಲ್ಲ. ಸರ್ವೇ ಅರ್ಜಿ ಸ್ವೀಕರಿಸಿದ ಭೂ ಮಾಪನಾ ಇಲಾಖೆ ಸರ್ವೇಗೆ ಅಗತ್ಯವಿರುವ ಸುಣ್ಣದ ಜೊತೆ ಇಬ್ಬರು ಕೂಲಿ ಆಳುಗಳನ್ನು ಜೊತೆಗೆ ತರುವಂತೆ ಅರ್ಜಿದಾರರಿಗೆ ಅಧಿಕೃತ ಪತ್ರದ ಮೂಲಕ ಸೂಚಿಸಿದ್ದು, ಸುಣ್ಣದ ಜೊತೆ ಕೂಲಿ ಆಳುಗಳನ್ನು ಕರೆದುಕೊಂಡು ಹೋಗಿದ್ದ ಸಂಜೀವ ನಾಯ್ಕ ಸೋತು ಹೋಗಿದ್ದಾರೆ. ಸರ್ಕಾರಿ ಶುಲ್ಕ ಪಾವತಿ ಜೊತೆ ಕೂಲಿ ಆಳುಗಳ ವೆಚ್ಚ ಪಾವತಿ ಮಾಡಿದರೂ ಆ ದಿನ ಸರ್ವೇಯರ್ ರೋಷನ್ ಕೇಣಿ ಭೂ ಮಾಪನ ಕೆಲಸ ಮಾಡಿಲ್ಲ!

ADVERTISEMENT

ಅನಧಿಕೃತ ಶೆಡ್ ತೆರವು ಮಾಡಿದರೆ ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಜಾಗ ಸಿಗಲಿದೆ. ಹೀಗಾಗಿ ಸಂಜೀವ ನಾಯ್ಕ ಅವರು ಈ ಹೋರಾಟ ಕೈಗೆತ್ತಿಕೊಂಡಿದ್ದು, ಇಬ್ಬರು ಸರ್ವೇ ಕಾರ್ಯ ನಡೆಸಿ ಪ್ರಕರಣದ ಬಗ್ಗೆ ವರದಿ ನೀಡಬೇಕಿದ್ದ ಸರ್ವೇಯರ್ ರೋಷನ್ ಕೇಣಿ ಆರಂಬಿಕ ಹಂತದಲ್ಲಿಯೇ ಎಡವಿ ಬಿದ್ದಿದ್ದಾರೆ. ಭೂ ಮಾಪನ ಕಾರ್ಯ ನಡೆಸಬೇಕಿದ್ದ ರೋಷನ್ ಕೇಣಿ ಅವರು ಸ್ಥಳಕ್ಕೆ ಬಂದರೂ ಸರ್ವೇ ಮಾಡದೇ ಹೋಗಿರುವ ಬಗ್ಗೆ ಅನುಮಾನವ್ಯಕ್ತಪಡಿಸಿ ಸಂಜೀವ ನಾಯ್ಕ ಅವರು ಜಿಲ್ಲಾಧಿಕಾರಿಗಳಿಗೆ ಮತ್ತೊಂದು ದೂರು ನೀಡಿದ್ದಾರೆ. ಸರ್ವೇ ಅಧಿಕಾರಿಗಳ ಕÀರ್ತವ್ಯ ಲೋಪದ ಬಗ್ಗೆಯೂ ಅವರು ಆಕ್ಷೇಪಿಸಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ನಿಮ್ಮ ಭವಿಷ್ಯ – ನಿಮ್ಮ ಕೈಯಲ್ಲಿ: 2025 ಜುಲೈ 6ರ ದಿನ ಭವಿಷ್ಯ

Next Post

ಭೂ ಕುಸಿತದ ಬಗ್ಗೆ ಸಮಗ್ರ ಅಧ್ಯಯನ: ಅರ್ಪಿತಾ ಅವರ ಸಂಶೋಧನೆಗೆ ಡಾಕ್ಟರೇಟ್ ಗೌರವ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋