• Latest
Andar Bahar in the dense forest Legal action against leaf humans

ದಟ್ಟ ಅರಣ್ಯದಲ್ಲಿ ಅಂದರ್ ಬಾಹರ್: ಎಲೆ ಮಾನವರ ವಿರುದ್ಧ ಕಾನೂನು ಕ್ರಮ

1 month ago
Prediction for July 23 2025

2025 ಅಗಷ್ಟ 6ರ ದಿನ ಭವಿಷ್ಯ

6 hours ago

ಸರಾಯಿ ನಶೆಯಲ್ಲಿ ಇಲಿ ಪಾಷಣ ಕುಡಿದ!

6 hours ago
ADVERTISEMENT

ಭ್ರಷ್ಟಾಚಾರ: ತನಿಖೆಗೆ ಬಂದ ಅಧಿಕಾರಿಯದೇ ಮತ್ತೊಂದು ಹಗರಣ!

6 hours ago

ಯಲ್ಲಾಪುರ: ಗಾಂಧೀ ಕುಟುಂಬಕ್ಕೆ ಇಲ್ಲ ರಕ್ಷಣೆ!

7 hours ago
Kaiga Nuclear Power Plant which has given 20 crores for wildlife protection How many employees are there How much electricity has been generated so far

ವನ್ಯಜೀವಿ ರಕ್ಷಣೆಗೆ 20 ಕೋಟಿ ಕೊಟ್ಟ ಕೈಗಾ ಅಣು ಘಟಕ: ಇಲ್ಲಿರುವ ಉದ್ಯೋಗಿಗಳೆಷ್ಟು? ಈವರೆಗೆ ಉತ್ಪಾದಿಸಿದ ವಿದ್ಯುತ್ ಎಷ್ಟು?

7 hours ago
ADVERTISEMENT
Wednesday, August 6, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ದಟ್ಟ ಅರಣ್ಯದಲ್ಲಿ ಅಂದರ್ ಬಾಹರ್: ಎಲೆ ಮಾನವರ ವಿರುದ್ಧ ಕಾನೂನು ಕ್ರಮ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Andar Bahar in the dense forest Legal action against leaf humans
Advertisement is not enabled. Advertisement is not enabled. Advertisement is not enabled.
ADVERTISEMENT

ಧಾರಾಕಾರ ಮಳೆ, ಸೊಳ್ಳೆ ಕಾಟದ ನಡುವೆಯೂ ಭಟ್ಕಳದ ಕಾಡಿನಲ್ಲಿ ಅವಿತು ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಅಲ್ಲಿನ ಪೊಲೀಸರು ದಾಳಿ ಮಾಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ನಡೆಸಿದ ಈ ಕಾರ್ಯಾಚರಣೆಯಲ್ಲಿ ನಾಲ್ವರು ಸಿಕ್ಕಿಬಿದ್ದಿದ್ದು, ಉಳಿದವರು ಓಡಿ ಪರಾರಿಯಾಗಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT

ಸಿಕ್ಕಿಬಿದ್ದವರ ಬಳಿಯಿದ್ದ ಮೊಬೈಲು, ಸ್ಥಳದಲ್ಲಿ ಸಿಕ್ಕ ಬೈಕುಗಳನ್ನು ವಶಕ್ಕೆಪಡೆದ ಪೊಲೀಸರು ಒಟ್ಟು ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜುಲೈ 5ರಂದು ಮುಂಡಳ್ಳಿ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಟ ಜೋರಾಗಿತ್ತು. ಭಟ್ಕಳ ಕೆ ಬಿ ರಸ್ತೆಯ ಚೌಥಣಿಯ ರಾಘವೇಂದ್ರ ನಾಯಕ್, ಮುಂಡಳ್ಳಿ ನಾಸ್ತಾರದ ಶ್ರೀಧರ ಮೊಗೇರ, ಪುರವರ್ಗದ ಗೋಪಾಲ ನಾಯಕ ಹಾಗೂ ನಾಸ್ತಾರದ ಚಂದ್ರಶೇಖರ ಮೊಗೇರ್ ಜೊತೆ ಇನ್ನೂ ನಾಲ್ವರು ಹಣ ಹೂಡಿ ಆಟವಾಡುತ್ತಿದ್ದರು.

ADVERTISEMENT

ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಅಲ್ಲಿ ಲಗ್ಗೆಯಿಟ್ಟರು. ಪೊಲೀಸರನ್ನು ನೋಡಿದ ನಾಲ್ವರು ಓಡಿ ಪರಾರಿಯಾದರು. ಉಳಿದ ನಾಲ್ವರನ್ನು ಪೊಲೀಸರು ಗಟ್ಟಿಯಾಗಿ ಹಿಡಿದುಕೊಂಡರು. ಅಲ್ಲಿದ್ದವರ ಬಳಿಯಿದ್ದ ನಾಲ್ಕು ಮೊಬೈಲು ಹಾಗೂ ಐದು ಬೈಕುಗಳನ್ನು ಜಪ್ತು ಮಾಡಿದರು. ಸಿಕ್ಕಿ ಬಿದ್ದ ನಾಲ್ವರ ಜೊತೆ ಓಡಿ ಹೋದವರ ಹೆಸರುಪಡೆದು ಪ್ರಕರಣ ದಾಖಲಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ಭೂ ಕುಸಿತದ ಬಗ್ಗೆ ಸಮಗ್ರ ಅಧ್ಯಯನ: ಅರ್ಪಿತಾ ಅವರ ಸಂಶೋಧನೆಗೆ ಡಾಕ್ಟರೇಟ್ ಗೌರವ

Next Post

RSS ನಿಷೇಧ: ಕಾಂಗ್ರೆಸ್ ನಾಯಕನ ತಿರುಕನ ಕನಸು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋