• Latest
Wind and rain Mahalakshmi went to her daughter's house The original mud house was leveled

ಗಾಳಿ-ಮಳೆ | ಮಗಳ ಮನೆಗೆ ಹೋಗಿದ್ದ ಮಹಾಲಕ್ಷ್ಮಿ : ನೆಲಸಮವಾದ ಮಣ್ಣಿನ ಮೂಲ ಮನೆ

2 weeks ago
Prediction for July 23 2025

2025 ಅಗಸ್ಟ್ 2ರ ದಿನ ಭವಿಷ್ಯ

4 hours ago
There are dry trees on the side of the road move slowly!

ಮುಂದೆ ಮುರಿದು ಬೀಳುವ ಮರಗಳಿವೆ: ನಿಧಾನವಾಗಿ ಚಲಿಸಿ!

5 hours ago
ADVERTISEMENT
Mechanized fishing suffers setback on first day Fire breaks out on boat in Baithakhola!

ಯಾಂತ್ರಿಕ ಮೀನುಗಾರಿಕೆಗೆ ಮೊದಲ ದಿನವೇ ವಿಘ್ನ: ಬೈತಖೋಲದ ಬೋಟಿನಲ್ಲಿ ಬೆಂಕಿ ಬರುಗಾಳಿ!

5 hours ago

ಜೀವ ಸಂಕುಲಕ್ಕೆ ಆಪತ್ತು ತಂದ ಮಳೆಗಾಲದ ಮರಳು ಸಾಗಾಟ: ಕಳ್ಳನ ವಿರುದ್ಧ ಕಾನೂನು ಕ್ರಮ

5 hours ago
Fight against cholera in the forest Strict action against rickshaw pullers!

ಕಾಡಿನಲ್ಲಿ ಕೊಳಿ ಕಾಳಗ: ರಿಕ್ಷಾವಾಲಾ ವಿರುದ್ಧ ಕಠಿಣ ಕ್ರಮ!

6 hours ago
Saturday, August 2, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಗಾಳಿ-ಮಳೆ | ಮಗಳ ಮನೆಗೆ ಹೋಗಿದ್ದ ಮಹಾಲಕ್ಷ್ಮಿ : ನೆಲಸಮವಾದ ಮಣ್ಣಿನ ಮೂಲ ಮನೆ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Wind and rain Mahalakshmi went to her daughter's house The original mud house was leveled
Advertisement is not enabled. Advertisement is not enabled. Advertisement is not enabled.
ADVERTISEMENT

ಶುಕ್ರವಾರ ರಾತ್ರಿ ಸುರಿದ ಮಳೆಗೆ ಶಿರಸಿಯಲ್ಲಿದ್ದ ಮಣ್ಣಿನ ಮನೆಯೊಂದು ಸಂಪೂರ್ಣವಾಗಿ ನೆಲಸಮವಾಗಿದೆ. ಮನೆಯೊಳಗಿದ್ದ ಸಾಮಗ್ರಿಗಳೆಲ್ಲವೂ ಮಣ್ಣಿನಲ್ಲಿ ಹೂತು ಹೋಗಿದೆ.

ಶಿರಸಿಯ ಸಾಲ್ಕಣಿ ಬಳಿಯ ಶೀಗೆಹಳ್ಳಿಯಲ್ಲಿ ಮಹಾಲಕ್ಷ್ಮಿ ಹೆಗಡೆ ಅವರು ಒಂಟಿಯಾಗಿ ವಾಸಿಸುತ್ತಿದ್ದರು. ಪತಿ ಪರಮೇಶ್ವರ ಹೆಗಡೆ ಅವರ ಮರಣದ ನಂತರ ಅವರು ಏಕಾಂಗಿಯಾಗಿ ಬದುಕು ಕಳೆಯುತ್ತಿದ್ದರು. ನಾಲ್ಕು ಹೆಣ್ಣು ಮಕ್ಕಳನ್ನು ಹೊಂದಿದ ಅವರು ಶುಕ್ರವಾರ ಮಗಳ ಮನೆಗೆ ಹೋಗಿದ್ದರು. ಶನಿವಾರ ಬೆಳಗ್ಗೆ ಮನೆಗೆ ಬಂದಾಗ ಅಲ್ಲಿ ಅವರ ಮನೆಯೇ ಇರಲಿಲ್ಲ.

ADVERTISEMENT

ರಾತ್ರಿ ಸುರಿದ ಧಾರಾಕಾರ ಮಳೆಗೆ ಮಹಾಲಕ್ಷ್ಮಿ ಹೆಗಡೆ ಅವರ ಮನೆ ಕುಸಿದು ಬಿದ್ದಿತ್ತು. ಮಣ್ಣಿನ ಮನೆ ಕುಸಿದಿದ್ದರಿಂದ ಮನೆಯೊಳಗಿನ ಬಟ್ಟೆ-ಪಾತ್ರೆಗಳೆಲ್ಲವೂ ರಾಡಿ ಅಡಿ ಸಿಲುಕಿದ್ದವು. ಮನೆಯೊಳಗೆ ಕಾಲಿರಿಸಿದರೆ ಮೊಣಕಾಲಿನವರೆಗೂ ಮಣ್ಣು ಹುಗಿಯುವ ಹಾಗಿತ್ತು. ಈ ವಿಷಯ ಅರಿತ ಗ್ರಾ ಪಂ ಹಾಗೂ ಕಂದಾಯ ಅಧಿಕಾರಿಗಳು ಸ್ಥಳ ಭೇಟಿ ಮಾಡಿದರು. ಆದರೆ, ಮನೆ ಕಳೆದುಕೊಂಡವರಿಗೆ ವಸತಿ ವ್ಯವಸ್ಥೆ ಮಾಡಲು ನಿರಾಕರಿಸಿದರು.

ಮಗಳ ಮನೆಗೆ ಹೋಗಿದ್ದರಿಂದ ಮನೆ ಕುಸಿದರೂ ಮಹಾಲಕ್ಷ್ಮಿ ಹೆಗಡೆ ಅವರು ಬದುಕಿದರು. ಆದರೆ, ಈ ಸಮಯದಲ್ಲಿ ಅವರಿಗೆ ಆಸರೆಯಾಗಬೇಕಿದ್ದ ಸರ್ಕಾರದಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದು ನೋವು ತೋಡಿಕೊಂಡರು.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಮದ್ಯದ ಅಮಲು: ಚಾಕು-ಚೂರಿ ಹಿಡಿದು ಹೊಡೆದಾಟ!

Next Post

ಯಲ್ಲಾಪುರ: ಕಳ್ಳತನ ನಡೆದರೂ ದೂರು ಕೊಡದ ಜನ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋