• Latest

ಕಾರವಾರ | ಕಾರಿನ ಮೇಲೆ ಪಾರ್ಟಿ: ಸಿದ್ದರದಲ್ಲಿ ಮುಳುಗಿದವ ಕಿನ್ನರದಲ್ಲಿ ಎದ್ದುಬಂದ!

22 hours ago
Farmers' Association becomes a voice for mute cattle

ಮೂಕ ಜಾನುವಾರುಗಳಿಗೆ ಧ್ವನಿಯಾದ ರೈತ ಸಂಘ

27 minutes ago
A plague of hooligans on the dilapidated bridge!

ಶಿಥಿಲ ಸೇತುವೆ ಮೇಲೆ ಪುಂಡ-ಪೋಕರಿಗಳ ಹಾವಳಿ!

46 minutes ago
ADVERTISEMENT
Human-forest conflict Don't leave your animals here.. Our livestock won't be left there!

ವನದ ಜೊತೆ ಮಾನವನ ಸಂಘರ್ಷ: ನಿಮ್ಮ ಪ್ರಾಣಿ ಇಲ್ಲಿಬಿಡಬೇಡಿ.. ನಮ್ಮ ಜಾನುವಾರು ಅಲ್ಲಿ ಬಿಡುವುದಿಲ್ಲ!

2 hours ago

ಎಂಥ ಜನ: ಪುಕ್ಕಟ್ಟೆ ಕಾಸಿಗಾಗಿ ಅವರು ವೃದ್ಧರಾದರು.. ಇವರು ಅಂಗವಿಕಲರಾದರು!

2 hours ago

ಕರಾವಳಿಯ ಎಲ್ಲಾ ಶಾಲೆಗೂ ಮಳೆ ರಜೆ

20 hours ago
Wednesday, July 23, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಕಾರವಾರ | ಕಾರಿನ ಮೇಲೆ ಪಾರ್ಟಿ: ಸಿದ್ದರದಲ್ಲಿ ಮುಳುಗಿದವ ಕಿನ್ನರದಲ್ಲಿ ಎದ್ದುಬಂದ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಕೂರ್ಮಗಡ ರೆಸಾರ್ಟಿನಲ್ಲಿ ಸೆಕ್ಯುರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದ ಪ್ರಸಾದ ಅಂಬ್ಲೆಕರ್ ಸಿದ್ದರ ಬಳಿಯ ಕಾಳಿ ಹಿನ್ನೀರಿನಲ್ಲಿ ಮುಳುಗಿದ್ದು, ಎರಡು ದಿನದ ನಂತರ ಕಿನ್ನರದಲ್ಲಿ ಕಾಣಿಸಿಕೊಂಡಿದ್ದಾರೆ. ನದಿ ನೀರಿನಲ್ಲಿ ತೇಲುತ್ತಿದ್ದ ಪ್ರಸಾದ ಅಂಬ್ಲೆಕರ್ ಅವರ ಶವವನ್ನು ಅಲ್ಲಿನ ಜನ ದೋಣಿ ಮೂಲಕ ದಡಕ್ಕೆ ತಂದಿರಿಸಿದ್ದಾರೆ.

Advertisement. Scroll to continue reading.
ADVERTISEMENT

ಕಾರವಾರದ ಕಡವಾಡ ಮಾಡಿಭಾಗದ ಪ್ರಸಾದ ಅಂಬ್ಲೇಕರ್ ಅವರು ಕೂರ್ಮಗಡ ರೆಸಾರ್ಟಿನಲ್ಲಿ ಕೆಲಸಕ್ಕಿದ್ದರು. ಹೀಗಿರುವಾಗ ಜುಲೈ 20ರ ಮಧ್ಯಾಹ್ನ ಸ್ನೇಹಿತರಾದ ಅಖೀಲ ರೇವಣಕರ್, ಪ್ರಸಾದ ಮಾಂಜ್ರೇಕರ್, ಮಹೇಶ ಮಹಾಲೆ, ಸ್ವಪ್ನಾ, ಮನಾಲಿ, ಸಂಜೀವಿನಿ ಜೊತೆ ಅವರು ಪಾರ್ಟಿ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಸಿದ್ದರದ ಖಾರ್ಗೆಜೂಗ ಸೇತುವೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಎಲ್ಲರೂ ಸೇರಿ ಕಾರಿನ ಮೇಲೆ ಪಾರ್ಟಿ ಮಾಡಿದರು.

ADVERTISEMENT

ಆ ದಿನ ಸಂಜೆ ಸಂಜೆ 6.30ಕ್ಕೆ ಪಾರ್ಟಿ ಮುಗಿದ ನಂತರ ಅವರು ಈಜಲು ಕಾಳಿ ನದಿಯ ಹಿನ್ನೀರಿಗೆ ಹಾರಿದರು. ದ್ವೀಪದ ರೆಸಾರ್ಟಿನಲ್ಲಿ ಸೆಕ್ಯುರಿಟಿ ಗಾರ್ಡ ಆಗಿ ಸಂಚರಿಸುತ್ತಿದ್ದ ಪ್ರಸಾದ ಅಂಬ್ಲೇಕರ್ ಅವರು ಸದಾ ಸಮುದ್ರದ ನೀರು ನೋಡುತ್ತಿದ್ದರು. ಹೀಗಾಗಿ ಅವರಿಗೆ ನೀರಿನ ಬಗ್ಗೆ ಭಯವಿರಲಿಲ್ಲ. ಆದರೆ, ನದಿ ನೀರಿನ ಸೆಳೆತದ ಬಗ್ಗೆಯೂ ಅವರಿಗೆ ಅರಿವಿರಲಿಲ್ಲ. ನೀರಿಗೆ ಬಿದ್ದ ಅವರು ಕೊಚ್ಚಿ ಹೋಗಿದ್ದು, ಎಷ್ಟು ಹುಡುಕಿದರೂ ಯಾರಿಗೂ ಕಾಣಲಿಲ್ಲ.

Advertisement. Scroll to continue reading.
ADVERTISEMENT

ಜುಲೈ 22ರಂದು ಕಿನ್ನರದ ಬೋರಿಬಂದರ್ ಹತ್ತಿರ ಶವವೊಂದು ಕಾಣಿಸಿತು. ಜನ ದೋಣಿ ಬಳಸಿ ಆ ಶವವನ್ನು ದಡಕ್ಕೆ ತಂದರು. ಇಲೆಕ್ಟಿಶಿಯನ್ ಪಂಕoಜ್ ಆಂಬ್ಲೆಕರ್ ಆಗಮಿಸಿ ಆ ಶವ ತನ್ನ ಸಹೋದರನದು ಎಂದು ಗುರುತಿಸಿದರು. ಪ್ರಸಾದ ಅಂಬ್ಲೆಕರ್ ಸಾವಿನ ಬಗ್ಗೆ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ದೇವರ ಮಾತು ಕೇಳಿಸಿಕೊಳ್ಳದ ಮಗ: ಪುತ್ರನಿಗಾಗಿ ಕಾದು ಕಾದು ಸುಸ್ತಾದ ರಾಧೆ!

Next Post

ರೈಲಿನ ಮೇಲೆ ಕಾರಿನ ಓಡಾಟ: ನಿಮ್ಮ ಪ್ರವಾಸದ ವೇಳೆ ಕಾರನ್ನು ಕೊಂಡೊಯ್ಯಿರಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋