• Latest

ಅಕ್ಕಪಕ್ಕದವರ ನಡುವೆ ಹೊಡೆದಾಟಕ್ಕೆ ಕಾರಣವಾದ ಗಾಳಿ-ಮಳೆ!

16 hours ago
The land behind the Ram temple has cracked!

ರಾಮ ಮಂದಿರ ಹಿಂದಿನ ಭೂಮಿ ಬಿರುಕು!

15 hours ago
New leader for labor organization-Conference

ಕಾರ್ಮಿಕ ಸಂಘಟನೆಗೆ ಹೊಸ ಸಾರಥಿ-ಸಮ್ಮೇಳನ

16 hours ago
ADVERTISEMENT
Prediction for July 23 2025

2025 ಜುಲೈ 28ರ ದಿನ ಭವಿಷ್ಯ

16 hours ago

ಸ್ಕೂಟಿಯಿಂದ ಬಿದ್ದ ಸವಾರೆ ಸಾವು

17 hours ago

ಹೊಟೇಲ್ ಹುಡುಗನ ಜೊತೆ ಹೊಡೆದಾಟ: ಪೊಲೀಸ್ ಠಾಣೆಯಲ್ಲಿಯೂ ಪುಡಾರಿಯ ಗುಂಡಾಗಿರಿ!

17 hours ago
Monday, July 28, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಅಕ್ಕಪಕ್ಕದವರ ನಡುವೆ ಹೊಡೆದಾಟಕ್ಕೆ ಕಾರಣವಾದ ಗಾಳಿ-ಮಳೆ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಜೊಯಿಡಾದ ರಾಮನಗರದಲ್ಲಿ ಧಾರಾಕಾರವಾಗಿ ಸುರಿದ ಗಾಳಿ ಮಳೆಗೆ ಅಕ್ಕ-ಪಕ್ಕದ ಮನೆ ನಡುವೆ ಹಾಕಿದ್ದ ಕೋಲಿನ ಬೇಲಿ ಮುರಿದಿದ್ದು, ಆ ಬೇಲಿ ಸರಿಪಡಿಸುವ ವಿಷಯವಾಗಿ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಶಿವಕುಮಾರ್ ಹಣಬರ್ ಎಂಬಾತರು ದಿಗಂಬರ ಹಣಬರ್ ಅವರ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದಿದ್ದಾರೆ.

ರಾಮನಗರ ಪಿರೆಗಾಳಿಯಲ್ಲಿ ಅಂಗನವಾಡಿ ಸಹಾಯಕಿ ರೇಖಾ ಹಣಬರ್ ಹಾಗೂ ದಿಗಂಬರ್ ಹಣಬರ್ ಎಂಬ ದಂಪತಿ ತಮ್ಮ ಪಾಡಿಗೆ ತಾವು ವಾಸವಾಗಿದ್ದರು. ಅವರ ಪಕ್ಕದ ಮನೆಯಲ್ಲಿ ಕೃಷ್ಣ ಹಣಬರ್ ಅವರ ಕುಟುಂಬ ವಾಸವಾಗಿತ್ತು. ಕೃಷ್ಣ ಹಣಬರ್ ಅವರ ನಿಧನದ ನಂತರ ಅವರ ಇಬ್ಬರು ಪತ್ನಿಯರಾದ ಆನಂದಿ ಹಣಬರ್ ಹಾಗೂ ನಿಂಗು ಹಣಬರ್ ಅವರು ತಮ್ಮ ಮಕ್ಕಳಾದ ಶಿವಕುಮಾರ ಹಾಗೂ ಶಂಕರ್ ಜೊತೆ ಅಲ್ಲಿ ವಾಸವಾಗಿದ್ದರು.

ADVERTISEMENT

ಜಾಗದ ವಿಷಯವಾಗಿ ಅಕ್ಕ-ಪಕ್ಕದವರ ನಡುವೆ ಸದಾ ಜಗಳ ನಡೆಯುತ್ತಿತ್ತು. ಈ ಬಗ್ಗೆ ಅರಿವಿದ್ದರೂ ರೇಖಾ ಹಣಬರ್ ಕುಟುಂಬದವರು ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ. ಹೀಗಿರುವಾಗ ರೇಖಾ ಹಣಬರ್ ಹಾಗೂ ಆನಂದಿ-ನಿAಗು ಅವರ ಮನೆ ನಡುವೆಯಿದ್ದ ಕೋಲಿನ ಗೇಟು ಮಳೆಗೆ ಮುರಿದು ಬಿದ್ದಿತು. ಇದನ್ನು ನೋಡಿದ ರೇಖಾ ಅವರ ಪತಿ ದಿಗಂಬರ್ ಹಣಬರ್ ಭಾನುವಾರ ಅದನ್ನು ಸರಿಪಡಿಸುವ ಕೆಲಸ ಶುರು ಮಾಡಿದರು. ಆದರೆ, ಇದನ್ನು ಸಹಿಸದೇ ಆನಂದಿ ಹಣಬರ್ ಹಾಗೂ ನಿಂಗು ಹಣಬರ್ ಒಟ್ಟಿಗೆ ಜಗಳಕ್ಕೆ ಬಂದರು. ಆ ಮನೆಯ ಮಕ್ಕಳಾದ ಶಂಕರ್ ಹಾಗೂ ಶಿವಕುಮಾರ್ ಸಹ ಜಗಳ ಮಾಡಿದರು.

ADVERTISEMENT

ಈ ಜಗಳ ಹೊಡೆದಾಟದ ಸ್ವರೂಪಪಡೆದಿದ್ದು, ಆಗ ಶವಕುಮಾರ ಹಣಬರ್ ಕಬ್ಬಿಣದ ರಾಡು ಹೊರಗೆ ತಂದರು. ಆ ರಾಡಿನಿಂದ ದಿಗಂಬರ್ ಹಣಬರ್ ಅವರ ತಲೆಗೆ ಬಾರಿಸಿದರು. ಅಲ್ಲಿಯೇ ದಿಗಂಬರ್ ಹಣಬರ್ ಕುಸಿದು ಬಿದ್ದಿದ್ದು, ಅವರ ಕೂಗಿಗೆ ಅಕ್ಕಪಕ್ಕದ ಮನೆಯವರಾದ ಬಾಬಿನಿ ಹಣಬರ, ಲಕ್ಷಣ ಹಣಬರ, ಗೋವಿಂದ ಹಣಬರ, ಶೋಭಾ ಹಣಬರ್ ಓಡಿ ಬಂದರು. ಗಾಯಗೊಂಡು ಬಿದ್ದಿದ್ದ ದಿಗಂಬರ್ ಹಣಬರ್ ಅವರನ್ನು ಬಾಬಿನಿ ಹಣಬರ ಅವರು ತಮ್ಮ ಕಾರಿನಲ್ಲಿ ಕೂರಿಸಿದರು. ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ದರು.

ADVERTISEMENT

ಸದ್ಯ ದಿಗಂಬರ್ ಹಣಬರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ವಿಜಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಹೊಡೆದಾಟದ ಬಗ್ಗೆ ರೇಖಾ ಹಣಬರ್ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಕಾರ್ಮಿಕ ಸಂಘಟನೆಗೆ ಹೊಸ ಸಾರಥಿ-ಸಮ್ಮೇಳನ

Next Post

ರಾಮ ಮಂದಿರ ಹಿಂದಿನ ಭೂಮಿ ಬಿರುಕು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋

ADVERTISEMENT