• Latest

ಸಾರ್ವಜನಿಕ ಕೆಲಸಕ್ಕೆ ಸೂಚನೆ ನೀಡಿದ ಕಾನೂನು ಸೇವಾ ಪ್ರಾಧಿಕಾರ

3 days ago
Prediction for July 23 2025

2025ರ ಅಗಸ್ಟ 10ರ ದಿನ ಭವಿಷ್ಯ

11 hours ago
If you give these thieves a job they'll steal!

ಈ ಕಳ್ಳರಿಗೆ ಕೆಲಸ ಕೊಟ್ಟರೆ ಕದಿಯೋದು ಪಕ್ಕಾ!

12 hours ago
ADVERTISEMENT
Lakshmi Siddhi who was burnt alive Guaranteed compensation for the victim's family!

ಸಜೀವ ದಹನಕ್ಕೊಳಗಾದ ಲಕ್ಷ್ಮೀ ಸಿದ್ದಿ: ಸಂತ್ರಸ್ತ ಕುಟುಂಬಕ್ಕೆ ಗ್ಯಾರಂಟಿ ಭರವಸೆ-ಸಾಂತ್ವಾನ!

13 hours ago
Chittakul Case against police takes a U-turn Allegations against PSI for drunk driving!

ಚಿತ್ತಾಕುಲ | ಪೊಲೀಸ್ ವಿರುದ್ಧ ದಬ್ಬಾಳಿಕೆ ಆರೋಪ: ಯೂಟರ್ನ ಹೊಡೆದ ಪ್ರಮುಖ ಸಾಕ್ಷಿ!

13 hours ago
America America Foreign travel by air - MLA Bhimanna shares his experience from his elder brother's hometown!

ಅಮೇರಿಕಾ ಅಮೇರಿಕಾ: ವಿದೇಶಯಾನದ ವಿಮಾನಯಾನ – ದೊಡ್ಡಣ್ಣನ ಊರಿನ ಅನುಭವ ಹೇಳಿದ ಶಾಸಕ ಭೀಮಣ್ಣ!

14 hours ago
Sunday, August 10, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಸಾರ್ವಜನಿಕ ಕೆಲಸಕ್ಕೆ ಸೂಚನೆ ನೀಡಿದ ಕಾನೂನು ಸೇವಾ ಪ್ರಾಧಿಕಾರ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಕುಮಟಾ ಮಾಸೂರು ಕ್ರಾಸಿನಲ್ಲಿರುವ ಅಪಾಯಗಳ ಬಗ್ಗೆ ಎಲ್ಲಾ ಕಡೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿದ್ದು, 17 ದಿನದೊಳಗೆ ಅಲ್ಲಿಂದ ಸ್ಪಂದನೆ ಸಿಕ್ಕಿದೆ.

ADVERTISEMENT

ಜನತಾ ಫ್ಲೋಟ್ ಮಾಸೂರ್ ಕ್ರಾಸಿನ ರಸ್ತೆ ಅತ್ಯಂತ ಅಪಾಯಕಾರಿಯಾದ ಬಗ್ಗೆ ಆ ಭಾಗದ ಜನ ಎಲ್ಲಾ ಕಡೆ ಅರ್ಜಿ ಸಲ್ಲಿಸಿದ್ದರು. ಅಲ್ಲಿರುವ `ಅಂಗನವಾಡಿ ಹಾಗೂ ಶಾಲಾ ಮಕ್ಕಳ ಸುರಕ್ಷತೆಗಾಗಿ ನಾಮಫಲಕ ಅಳವಡಿಸಬೇಕು’ ಎಂದು ಆಗ್ರಹಿಸಿದ್ದರು. ಜೊತೆಗೆ `ರಸ್ತೆಗೆ ಅಡ್ಡಲಾಗಿ ಹಂಪ್ ನಿರ್ಮಿಸಬೇಕು’ ಎಂದು ಒತ್ತಾಯಿಸಿದ್ದರು.

ADVERTISEMENT

ಸ್ಥಳೀಯ ಆಡಳಿತದಿಂದ ಹಿಡಿದು ಶಾಸಕ-ಸಚಿವರವರೆಗೆ ದೂರು ಸಲ್ಲಿಸಿದರೂ ಅಲ್ಲಿನ ಸಮಸ್ಯೆ ಬಗೆಹರಿದಿರಲಿಲ್ಲ. ಆ ಭಾಗದಲ್ಲಿ ಅಪಘಾತದ ಪ್ರಮಾಣ ಹೆಚ್ಚಳವಾಗಿದ್ದು, ಶಿಕ್ಷಕರೊಬ್ಬರು ಸಾವನಪ್ಪಿದರೂ ಸಮಸ್ಯೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮುಖ್ಯಮಂತ್ರಿಗೆ ಪತ್ರ ಬರೆದರೂ ಅದಕ್ಕೆ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಈ ಬಗ್ಗೆ ಪತ್ರ ಬರೆದಿದ್ದರು.

ADVERTISEMENT

ಇದೀಗ ಕಾರವಾರದ ಲೋಕೋಪಯೋಗಿ ಇಂಜಿನಿಯರ್’ಗೆ ಕಾನೂನು ಸೇವಾ ಪ್ರಾಧಿಕಾರದಿಂದ ಸೂಚನೆ ರವಾನೆಯಾಗಿದೆ. ಜನರ ಬೇಡಿಕೆಯ ಪ್ರಕಾರ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿದೆ. `ಕಾನೂನಿನ ಅಸ್ತ್ರ ಬಳಸಿದರೆ ಅಧಿಕಾರಿಗಳು ಕೆಲಸ ಮಾಡಿಕೊಡಲೇ ಬೇಕು. ಒಂದುವರೆ ವರ್ಷದಿಂದ ಆಗದ ಕೆಲಸದ ಬಗ್ಗೆ ದೂರು ನೀಡಿದ್ದರಿಂದ ಕಾನೂನು ಸೇವಾ ಪ್ರಾಧಿಕಾರ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹೇಳಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಪೊಲೀಸಪ್ಪನ ಕಾರಿಗೆ ಗುದ್ದಿದ ಕಂಟೇನರ್!

Next Post

ದುಡಿಯಲು ಹೋದ ವೃದ್ಧೆಯನ್ನು ಆಹುತಿಪಡೆದ ಗಜನಿ ಭೂಮಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋