• Latest
This Krishna is giving charity!

ಈ ಕೃಷ್ಣ ದಾನ ಕೊಟ್ಟು ಕೆಟ್ಟ!

5 days ago
IAS officer who takes medicine even though he is not sick!

ರೋಗ ಇಲ್ಲದಿದ್ದರೂ ಔಷಧಿಪಡೆಯುವ IAS ಅಧಿಕಾರಿ!

14 minutes ago

ಹೊನ್ನಾವರ: ಸರ್ಕಾರಿ ಕೆಲಸಕ್ಕೆ ವಕೀಲರು ಬೇಕಾಗಿದ್ದಾರೆ!

41 minutes ago
ADVERTISEMENT

ಹಳಿಯಾಳದಲ್ಲಿ ಹೊಡೆದಾಟ: ಪೊಲೀಸರಿಂದ ಸ್ವಯಂ ಪ್ರೇರಿತ ದೂರು

53 minutes ago
Justice and fairness are our motto compromise is our mentality!

ನ್ಯಾಯ-ನೀತಿಯೇ ನಮ್ಮ ಧ್ಯೇಯ: ರಾಜಿ ಸಂಧಾನವೇ ಮನೋಧರ್ಮ!

1 hour ago
Matka-betting bookies in a tizzy Eagle eye against illegality!

ಮಟ್ಕಾ-ಬೆಟ್ಟಿಂಗ್ ಬುಕ್ಕಿಗಳಿಗೆ ನಡುಕ: ಅಕ್ರಮದ ವಿರುದ್ಧ ಹದ್ದಿನ ಕಣ್ಣು!

2 hours ago
Tuesday, August 12, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಈ ಕೃಷ್ಣ ದಾನ ಕೊಟ್ಟು ಕೆಟ್ಟ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
This Krishna is giving charity!

ಮುಂಡಗೋಡಿನ ಕೃಷ್ಣಮೂರ್ತಿ ಅವರು ಸಾರ್ವಜನಿಕ ಹಿತಾಸಕ್ತಿಗೆ ಭೂಮಿ ದಾನ ಮಾಡಿದ್ದರು. ಆದರೆ, ಆ ಭೂಮಿಯಲ್ಲಿ ಇದೀಗ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಇದರಿಂದ ಅವರು ಕಂಗಾಲಾಗಿದ್ದಾರೆ. ಸಾರ್ವಜನಿಕ ಉಪಯೋಗಕ್ಕೆ ನೀಡಿದ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳದ ಸರ್ಕಾರದ ವಿರುದ್ಧ ಅವರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.

ಮಳಗಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಕೃಷ್ಣಮೂರ್ತಿ ಕಲ್ಗೂರು ಅವರು ತಮ್ಮ ಭೂಮಿ ಬಿಟ್ಟು ಕೊಟ್ಟಿದ್ದರು. ಅಲ್ಲಿ ಬಸ್ ನಿಲ್ದಾಣ ನಿರ್ಮಾಣವಾದರೂ ವ್ಯವಸ್ಥೆ ಮಾತ್ರ ಸರಿಯಾಗಿರಲಿಲ್ಲ. ಇದರಿಂದ ಆ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಯಿತು. ಇದರಿಂದ ಬೇಸತ್ತ ಕೃಷ್ಣಮೂರ್ತಿ ಅವರು ಆ ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.

ADVERTISEMENT

15 ವರ್ಷಗಳ ಹಿಂದೆ ಕೃಷ್ಣಮೂರ್ತಿ ಕಲ್ಗೂರು ಅವರು 30 ಗುಂಟೆ ಭೂಮಿಯನ್ನು ಸರ್ಕಾರಕ್ಕೆ ಕೊಟ್ಟಿದ್ದರು. `ಸಾರ್ವಜನಿಕ ಸೇವೆಗೆ ತಮ್ಮ ಭೂಮಿ ಸಿಗಲಿ’ ಎಂಬ ಬಯಕೆಯಿಂದ ಅವರು ಯಾವುದೇ ನಿರೀಕ್ಷೆಯಿಲ್ಲದೇ ಭೂ ದಾನ ಮಾಡಿದ್ದರು. ಅವರ ಆ ಕೊಡುಗೆಯ ಪರಿಣಾಮ ಮಳಗಿಯಲ್ಲಿ ಬಸ್ ನಿಲ್ದಾಣ ನಿರ್ಮಾಣವಾಯಿತು. ಸುಸಜ್ಜಿತ ಕಟ್ಟಡವನ್ನು ಕಟ್ಟಲಾಯಿತು. ಆದರೆ, ಕ್ರಮೇಣ ಅಲ್ಲಿ ಸೌಕರ್ಯ ಕೊರತೆ ಶುರುವಾಯಿತು. ಪರಿಣಾಮ ಆ ಕಟ್ಟಡ ಹಾಳು ಬಿದ್ದಿತು.

ಸದ್ಯ ಅಲ್ಲಿ ಬಸ್ ನಿಲುಗಡೆ ಆಗುತ್ತಿಲ್ಲ. ಇದರಿಂದ ಕಟ್ಟಡವೂ ಉಪಯೋಗಕ್ಕೆ ಬರುತ್ತಿಲ್ಲ. ಜಾಗ ಕೊಟ್ಟ ವ್ಯಕ್ತಿಗೂ ಯಾರು ಗೌರವ ಕೊಡುತ್ತಿಲ್ಲ. ಈ ಎಲ್ಲಾ ಹಿನ್ನಲೆ ಕೃಷ್ಣಮೂರ್ತಿ ಅವರು ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ತಮ್ಮ ಆಕ್ರೋಶವ್ಯಕ್ತಪಡಿಸಿದರು.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಹರ್ ಘರ್ ತಿರಂಗಾ: ತಟರಕ್ಷಕಪಡೆಯಿಂದ ದೇಶಭಕ್ತಿ ಜಾಗೃತಿ

Next Post

ಮಳೆಗೆ ನೆನೆದಿದ್ದ ಮಣ್ಣಿನ ಮನೆ.. ಗಾಳಿಗೆ ಬಿದ್ದೊಯ್ತು: ಮಕ್ಕಳು ಮರಿ ಜೊತೆ ಮರದಡಿ ಆಶ್ರಯ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋