ನಮ್ಮೂರು - ನಮ್ಮ ಜಿಲ್ಲೆ

ಜನಮತ: ಕಾಗೇರಿ ಫಸ್ಟ್ ಕ್ಲಾಸಿನಲ್ಲಿ ಪಾಸು!

ಉತ್ತರ ಕನ್ನಡ ಸಂಸದರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಒಂದು ವರ್ಷದ ಆಡಳಿತ ವೈಖರಿ ಹೇಗಿದೆ? ಎಂಬ ಪ್ರಶ್ನೆಗೆ ಒಟ್ಟು 56,600 ಜನ ಪ್ರತಿಕ್ರಿಯೆ ನೀಡಿದ್ದಾರೆ. ಆ...

Read moreDetails

ಮನೆಯೊಳಗೂ ತುಂಬಿದ ತ್ಯಾಜ್ಯ: ತೆರವು

ದಾಂಡೇಲಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಎಲ್ಲಡೆ ತ್ಯಾಜ್ಯ ತುಂಬಿದ್ದು, ಬುಧವಾರ ರಾತ್ರಿ ಲಿಂಕ್ ರಸ್ತೆಯಲ್ಲಿನ ಮನೆಗಳಿಗೆ ತ್ಯಾಜ್ಯ ನುಗ್ಗಿದೆ. ಗುರುವಾರ ಅದನ್ನು ತೆಗೆಯುವ ಕಾರ್ಯ ನಡೆದಿದೆ. ಬುಧವಾರ...

Read moreDetails

ಆಕೆಯ ಸಾವಿಗೆ ಕಾರಣವೇ ಗೊತ್ತಾಗಲಿಲ್ಲ!

ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ಅನ್ನಪೂರ್ಣೇಶ್ವರಿ ದಿಢೀರ್ ಆಗಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಮುಂಡಗೋಡಿನ ಮನೆಯಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ. 20 ವರ್ಷದ ಅನ್ನಪೂರ್ಣೇಶ್ವರಿ ಲಮಾಣಿ ಅವರು ಮುಂಡಗೋಡಿನ...

Read moreDetails

ಅಯ್ಯಂಗಾರ್ ಬೇಕರಿ: ಕೊಳೆತ ಕೇಕ್’ಗೂ ಕಾಸು!

ಶಿರಸಿ ಸತ್ಕಾರ್ ಹೊಟೇಲ್ ಎದುರಿನ ಅಯ್ಯಂಗಾರ್ ಬೇಕರಿಯಲ್ಲಿ ಕೊಳೆತ ಕೇಕ್‌ಗೂ ಕಾಸುಪಡೆದದಕ್ಕಾಗಿ ಮಾಲಕರು ಗ್ರಾಹಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಕೊನೆಗೆ `ಅಚಾತುರ್ಯದಿಂದ ತಪ್ಪಾಗಿದೆ. ಕ್ಷಮಿಸಿಬಿಡಿ' ಎಂದು ಬೇಕರಿಯವರು ಅಂಗಲಾಚಿದ್ದಾರೆ....

Read moreDetails

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!