ಉತ್ತರ ಕನ್ನಡವನ್ನು ಸೇರಿ ರಾಜ್ಯದ 10 ಜಿಲ್ಲೆಗಳಲ್ಲಿ ಮುಂದಿನ ಮೂರು ತಾಸಿನ ಒಳಗೆ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ವಿದ್ಯುತ್ ವ್ಯತ್ಯಯ, ಸಂಚಾರ ದಟ್ಟಣೆ ಹಾಗೂ ಅಲ್ಲಲ್ಲಿ...
Read moreDetailsಗೂಗಲ್ ಆಡ್ಸೆನ್ಸ್ ತಂಡದ ಆಕ್ಷೆಪಣೆ ಸಲ್ಲಿಕೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ
ಯಲ್ಲಾಪುರ-ಅಂಕೋಲಾ ಗಡಿಭಾಗದ ಕೆಳಾಸೆ ಹೊಳೆಯಲ್ಲಿ ಯುವಕನೊಬ್ಬ ಕೊಚ್ಚಿ ಹೋಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಹೊಳೆಯಲ್ಲಿ ಯುವಕ ಮುಳುಗಿದ್ದು, ಆತ ಬದುಕಿದರೆ ಅದೇ ದೊಡ್ಡ ಪವಾಡ! ಮಂಗಳವಾರ ಸಂಜೆ...
ಭಟ್ಕಳದಲ್ಲಿ ಜನಿಸಿದ ವಿಚಿತ್ರ ಮಗುವೊಂದು ಪಾಲಕರ ನಿದ್ದೆಗೆಡಿಸಿದೆ. ವೈದ್ಯರು ಸಹ ಮಗುವನ್ನು ನೋಡಿ ಅಚ್ಚರಿವ್ಯಕ್ತಪಡಿಸಿದ್ದಾರೆ. ಭಟ್ಕಳದ ಗರ್ಭಿಣಿಯೊಬ್ಬರು ಖಾಸಗಿ ನರ್ಸಿಂಗ್ ಹೋಂ'ಗೆ ನಿಯಮಿತ ಭೇಟಿ ನೀಡುತ್ತಿದ್ದರು. ಅಲ್ಲಿ...
ಮೇಷ ರಾಶಿ: ನಿಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಆಯ್ಕೆ ನಿಮ್ಮ ಮುಂದಿದೆ. ಬೇರೆಯವರ ಮಾತು ಕೇಳುವ ಬದಲು ಸರಿಯಾದ ನಿರ್ಣಯ ಮಾಡಿ. ವೃಷಭ ರಾಶಿ: ಹಳೆಯ ಸ್ನೇಹಿತರ...
ಉತ್ತರ ಕನ್ನಡವನ್ನು ಸೇರಿ ರಾಜ್ಯದ 10 ಜಿಲ್ಲೆಗಳಲ್ಲಿ ಮುಂದಿನ ಮೂರು ತಾಸಿನ ಒಳಗೆ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ವಿದ್ಯುತ್ ವ್ಯತ್ಯಯ, ಸಂಚಾರ ದಟ್ಟಣೆ ಹಾಗೂ ಅಲ್ಲಲ್ಲಿ...
Read moreDetailsಮೇಷ ರಾಶಿ: ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧ್ಯವಿದೆ. ಆಪ್ತರ ಜೊತೆ ಒಡೆನಾಟ ಹೆಚ್ಚಲಿದೆ. ಖರ್ಚು-ವೆಚ್ಚಗಳು ಅಧಿಕವಾಗಲಿದೆ. ವೃಷಭ ರಾಶಿ: ಕುಟುಂಬದಲ್ಲಿ ಸಮಾಧಾನ ಹಾಗೂ ನೆಮ್ಮದಿಯ...
Read moreDetailsನಡುರಾತ್ರಿ ನಡೆದ ಕಾರು ಅಪಘಾತದಲ್ಲಿ ಸಿದ್ದಾಪುರದ ಜಾನ್ ಡಯಾಸ್ ಅವರ ಕಾಲು ಮುರಿದಿದ್ದು, ಆ ಕಾರು ಓಡಿಸುತ್ತಿದ್ದ ಹಣಜಿಬೈಲಿನ ಗಣೇಶ ಮಡಿವಾಳ ಅವರು ಅಪಘಾತದ ನಂತರ ಜಾನ್...
Read moreDetailsದೀಪಾವಳಿ ಹಬ್ಬಕ್ಕೂ ಪತ್ನಿ ಮನೆಗೆ ಬಾರದ ಕೊರಗಿನಲ್ಲಿ ಅಂಕೋಲಾದ ಶಿವಾನಂದ ಆಗೇರ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಮುನಿಸಿಗೆ ಕಾರಣ ಹುಡುಕಿ ಸಮಾಧಾನ ಮಾಡಲು ಸಾಧ್ಯವಾಗದ ನೋವಿನಲ್ಲಿಯೇ...
Read moreDetailsದಾಂಡೇಲಿಯ ಇರ್ಷಾದ್ ಅವರು ಈಜಲು ಬಾರದಿದ್ದರೂ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಜೊಯಿಡಾದ ಪಾಂಡ್ರಿ ನದಿಯಲ್ಲಿ ಅವರ ಶವ ತೇಲಾಡಿದ್ದು, ರಕ್ಷಣಾ ತಂಡದವರು ಶವವನ್ನು ದಡಕ್ಕೆ ತಂದಿದ್ದಾರೆ....
Read moreDetailsಭಟ್ಕಳದ ಜಾಲಿ ತೆಲಗೇರಿಯ ಕ್ರಿಕೆಟ್ ಮೈದಾನ ಪಕ್ಕ ಕಾನೂನುಬಾಹಿರವಾಗಿ ಹಣಕಟ್ಟಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಶೇಡಕುಳಿಯಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದ ನಾರಾಯಣ ಗೊಂಡ...
Read moreDetailsYou cannot copy content of this page
ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋