• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಎಸ್ ಎಸ್ ಎಲ್ ಸಿ: ಪರೀಕ್ಷಾ ಕೇಂದ್ರ ಪರಿಶೀಲಿಸಿದ ಜಿಲ್ಲಾಧಿಕಾರಿ

ಎಸ್ ಎಸ್ ಎಲ್ ಸಿ: ಪರೀಕ್ಷಾ ಕೇಂದ್ರ ಪರಿಶೀಲಿಸಿದ ಜಿಲ್ಲಾಧಿಕಾರಿ

March 18, 2026
Well-equipped hospital Dinakar Shetty has no objection.. but!

ಸದನದ ಸಮಾಚಾರ: ಕರಾವಳಿ ಅಭಿವೃದ್ಧಿಗೆ ಪಟ್ಟುಹಿಡಿದ ದಿನಕರ ಶೆಟ್ಟಿ!

March 18, 2026
Ceremony honoring teacher couple

ಶಿಕ್ಷಕ ದಂಪತಿಗೆ ಸನ್ಮಾನ – ಸಮಾರಂಭ

March 18, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಎಸ್ ಎಸ್ ಎಲ್ ಸಿ: ಪರೀಕ್ಷಾ ಕೇಂದ್ರ ಪರಿಶೀಲಿಸಿದ ಜಿಲ್ಲಾಧಿಕಾರಿ

ಎಸ್ ಎಸ್ ಎಲ್ ಸಿ: ಪರೀಕ್ಷಾ ಕೇಂದ್ರ ಪರಿಶೀಲಿಸಿದ ಜಿಲ್ಲಾಧಿಕಾರಿ

March 18, 2026
Well-equipped hospital Dinakar Shetty has no objection.. but!

ಸದನದ ಸಮಾಚಾರ: ಕರಾವಳಿ ಅಭಿವೃದ್ಧಿಗೆ ಪಟ್ಟುಹಿಡಿದ ದಿನಕರ ಶೆಟ್ಟಿ!

March 18, 2026
Ceremony honoring teacher couple

ಶಿಕ್ಷಕ ದಂಪತಿಗೆ ಸನ್ಮಾನ – ಸಮಾರಂಭ

March 18, 2026
ADVERTISEMENT
  • Home
  • Janamata
Wednesday, March 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಧಾರಾಕಾರ ಮಳೆಯಲ್ಲಿಯೂ ಕೂಲಿ ಕಾಸು ಲೂಟಿ!

Achyutkumar by Achyutkumar
October 30, 2025
Laborers loot money even in torrential rain!
1.5k
VIEWS
Share on FacebookShare on WhatsappShare on Twitter
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ ಮೊದಲ ವಾರ ಶುರುವಾದ ಮಳೆ ಇನ್ನೂ ನಿಂತಿಲ್ಲ. ಹೀಗಿರುವಾಗ ಈ ಮಳೆಗಾಲದ ಅವಧಿಯಲ್ಲಿ ಯಲ್ಲಾಪುರದಲ್ಲಿ ಕೆರೆ ನಿರ್ಮಾಣ, ಕಾಲುವೆ ಸುಧಾರಣೆ, ಕೃಷಿ ಹೊಂಡ ಅಭಿವೃದ್ಧಿ ನಡೆದ ಬಗ್ಗೆ ಅಧಿಕೃತ ದಾಖಲೆ ಸೃಷ್ಠಿ ನಡೆದಿದೆ. ಈ ಎಲ್ಲಾ ಕೆಲಸಗಳಿಗಾಗಿ ಲಕ್ಷಾಂತರ ರೂ ಹಣ ವೆಚ್ಚ ಮಾಡಲಾಗಿದ್ದು, ಧಾರಾಕಾರ ಮಳೆಯಲ್ಲಿಯೂ ಕೆರೆ ಹೂಳೆತ್ತುವ ಕಾಮಗಾರಿ ನಡೆದ ದಾಖಲೆ ನೋಡಿದವರಿಗೆ ತಲೆಬಿಸಿ ಶುರುವಾಗಿದೆ!

ADVERTISEMENT

ಸಾಮಾನ್ಯವಾಗಿ ಮಳೆಗಾಲದ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಗಳು ನಡೆಯುವುದಿಲ್ಲ. ಆ ಅವಧಿಯಲ್ಲಿ ನರೆಗಾ ಕೆಲಸ ಮಾಡದಂತೆ ಸರ್ಕಾರವೇ ಸುತ್ತೋಲೆ ಹೊರಡಿಸಿದ ಉದಾಹರಣೆಗಳಿವೆ. ಆ ಅವಧಿಯಲ್ಲಿ ಕೂಲಿ ಕಾರ್ಮಿಕರು ಸಹ ಬೇಡಿಕೆ ಸಲ್ಲಿಸುವುದಿಲ್ಲ. ಆದರೆ, ದಾಖಲೆಗಳ ಪ್ರಕಾರ ಯಲ್ಲಾಪುರದ ಕಣ್ಣಿಗೇರಿ, ಹಾಸಣಗಿ, ಕುಂದರಗಿ, ಮಂಚಿಕೇರಿ (ಕಂಪ್ಲಿ) ಭಾಗದಲ್ಲಿ ಮಳೆಗಾಲದ ಅವಧಿಯಲ್ಲಿಯೇ ಅತಿ ಹೆಚ್ಚು ಕೆಲಸ ನಡೆದಿದೆ. ಕೆರೆ ನಿರ್ಮಾಣ, ಕಾಲುವೆ ನಿರ್ಮಾಣ, ಕೃಷಿ ಹೊಂಡ ನಿರ್ಮಾಣವನ್ನು ವೈಯಕ್ತಿಕ ಕಾಮಗಾರಿ ಪಟ್ಟಿಗೆ ಸೇರಿಸಿ ಲಕ್ಷಾಂತರ ರೂ ಬಿಲ್ ಮಾಡಲಾಗಿದೆ.

ADVERTISEMENT

ಮಳೆಗಾಲದ ಅವಧಿಯಲ್ಲಿ ಯಲ್ಲಾಪುರದ ಕಣ್ಣಿಗೇರಿ ಗ್ರಾಮ ಪಂಚಾಯತದಲ್ಲಿನ ಹುಲಿಪಾಲ ನಾರಾಯಣ ಭಟ್ಟ ತೋಟದ ಕೆರೆ ನಿರ್ಮಾಣ 317460ರೂ ಖರ್ಚು ಮಾಡಲಾಗಿದೆ. ಲಾಲಗುಳಿ ಗಣಪತಿ ಹೆಗಡೆ ತೋಟ ಹತ್ತಿರ ಕೆರೆ ಹೂಳೆತ್ತಲು 133200 ರೂ ಖರ್ಚಾಗಿದೆ. ಗೋಪಿಗಾಳಿಯಲ್ಲಿ ಕೃಷಿ ಹೊಂಡಕ್ಕೆ 59570 ರೂ, ವೀಣಾ ಭಂಡಾರಿ ಹೊಲದ ಹತ್ತಿರ ಕಾಲುವೆ ನಿರ್ಮಾಣಕ್ಕೆ 51800ರೂ ಖರ್ಚಾದ ಬಗ್ಗೆ ದಾಖಲೆ ಹೇಳುತ್ತದೆ. ಹಾಸಣಗಿ ಗ್ರಾ ಪಂ ಬೊಮ್ಮನಳ್ಳಿ ನಾಗೇಂದ್ರ ಮರಾಠಿ ಜಮೀನ ಪಕ್ಕ ಕಾಲುವೆ ನಿರ್ಮಾಣಕ್ಕೆ 1.32 ಲಕ್ಷ ರೂ, ಹೊಟಗೇರಿ ಚಂದ್ರ ಶೇರುಗಾರ ಜಮೀನ ಪಕ್ಕ ಕಾಲುವೆಗೆ 99 ಸಾವಿರ ರೂ, ಕುಂದರಗಿ ಗ್ರಾಪಂ ನ ಭರತನಳ್ಳಿ ಕಾಲುವೆಗೆ 1.42 ಲಕ್ಷ ರೂ, ಕುಂದರಗಿ ಸನಂ 88ರಲ್ಲಿ ಕಾಲುವೆಗೆ 1.48 ಲಕ್ಷ ರೂ ಖರ್ಚಾಗಿದೆ. ಮಂಚಿಕೇರಿ (ಕಂಪ್ಲಿ) ಗ್ರಾಮ ಪಂಚಾಯತದ ಸೋಮನಳ್ಳಿ ವನಿತಾ ಕುಣಬಿ ಜಮೀನ ಹತ್ತಿರ ಕೆರೆ ಹೂಳೆತ್ತಲು 1.31 ಲಕ್ಷ ರೂ, ಬಾಮಣಕೊಪ್ಪ ವಿಶ್ವನಾಥ ಹೆಗಡೆ ತೋಟದ ಮೇಲೆ ಕೆರೆ ನಿರ್ಮಾಣಕ್ಕೆ 77330ರೂ, ಬಾಮಣಕೊಪ್ಪ ಮಜಿರೆಯಲ್ಲಿ ಕೆರೆ ಹೂಳೆತ್ತಲು 85100 ರೂ, ಕಂಪ್ಲಿ ಸೂರಮನೆಯಲ್ಲಿ ಕೆರೆ ನಿರ್ಮಾಣ ಸೇರಿ ಎಲ್ಲಾ ಕಾಮಗಾರಿಗಳನ್ನು ಜೂನ್ ಎರಡನೇ ವಾರದಿಂದ ಅಗಸ್ಟ್ ಅವಧಿಯಲ್ಲಿ ಮಾಡಿದ ಬಗ್ಗೆ ದಾಖಲೆಗಳಿವೆ. ಇದಲ್ಲದೇ ಇನ್ನಿತರ ಅನೇಕ ಕಡೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಜನ ಕೆಲಸ ಮಾಡಿದ ಬಗ್ಗೆ ದಾಖಲೆಗಳಿವೆ!

ADVERTISEMENT

ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಕೆರೆ ಹೂಳು ತೆಗೆಯಲು ಸಾಧ್ಯವಿಲ್ಲ ಎಂಬುದು ಎಲ್ಲಿರಗೂ ಗೊತ್ತಿರುವ ವಿಷಯ. ಕೃಷಿ ಹೊಂಡಗಳ ನಿರ್ಮಾಣ ಸಹ ಈ ಅವಧಿಯಲ್ಲಿ ಅಸಾಧ್ಯ. ಇನ್ನೂ ರಭಸವಾಗಿ ನೀರು ಹರಿಯುವಾಗ ಕಾಲುವೆ ಹೇಗೆ ನಿರ್ಮಿಸಿದರು? ಎಂಬುದು ಯಾರಿಗೂ ಗೊತ್ತಿಲ್ಲ. ಅದಾಗಿಯೂ ಈ ಎಲ್ಲಾ ಕೆಲಸಗಳಿಗೆ ಹಣ ಪಾವತಿ ಆಗಿದೆ. ಹವಾಮಾನ ಇಲಾಖೆ ಅಂಕಿ ಸಂಖ್ಯೆಗಳ ಪ್ರಕಾರ ಜೂನ್ ತಿಂಗಳಿoದ ಸಪ್ಟೆಂಬರ ಅವಧಿಯಲ್ಲಿ ಯಲ್ಲಾಪುರದಲ್ಲಿ ಸುಮಾರು 1723 ಮಿಮೀ ಮಳೆಯಾಗಿದೆ. ಈ ಅವಧಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ಅಧಿಕಾರಿಗಳಿಗೆ ಸರ್ಕಾರದಿಂದ ಪ್ರಶಸ್ತಿಬರುವ ಸಾಧ್ಯತೆಗಳು ಹೆಚ್ಚಿವೆ!

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಎಸ್ ಎಸ್ ಎಲ್ ಸಿ: ಪರೀಕ್ಷಾ ಕೇಂದ್ರ ಪರಿಶೀಲಿಸಿದ ಜಿಲ್ಲಾಧಿಕಾರಿ

ಎಸ್ ಎಸ್ ಎಲ್ ಸಿ: ಪರೀಕ್ಷಾ ಕೇಂದ್ರ ಪರಿಶೀಲಿಸಿದ ಜಿಲ್ಲಾಧಿಕಾರಿ

March 18, 2026
Well-equipped hospital Dinakar Shetty has no objection.. but!

ಸದನದ ಸಮಾಚಾರ: ಕರಾವಳಿ ಅಭಿವೃದ್ಧಿಗೆ ಪಟ್ಟುಹಿಡಿದ ದಿನಕರ ಶೆಟ್ಟಿ!

March 18, 2026
Ceremony honoring teacher couple

ಶಿಕ್ಷಕ ದಂಪತಿಗೆ ಸನ್ಮಾನ – ಸಮಾರಂಭ

March 18, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋