ADVERTISEMENT
  • Home
Saturday, October 11, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದೋಣಿ ಮುಳುಗಿತು.. ಬದುಕು ನಡುಗಿತು!

Achyutkumar by Achyutkumar
A A
The boat sank.. life was shaken!
Share on FacebookShare on WhatsappShare on Twitter
ADVERTISEMENT

ಲಕ್ಷಾಂತರ ರೂ ಸಾಲ ಮಾಡಿ ಅಂಕೋಲಾದ ಸರಸ್ವತಿ ಬಾನಾವಳಿಕರ್ ಅವರುಪಡೆದಿದ್ದ ದೋಣಿ ಸಮುದ್ರದಲ್ಲಿ ಮುಳುಗಿದೆ. ಅಲೆಗಳ ಅಬ್ಬರಕ್ಕೆ ದೋಣಿಯ ಯಂತ್ರೋಪಕರಣಗಳು ನೆನೆದು ಹಾಳಾಗಿವೆ.

Advertisement. Scroll to continue reading.
ADVERTISEMENT

ಅಂಕೋಲಾದ ಬೇಲಿಕೇರಿ ಬಂದರಿನಲ್ಲಿ `ಶ್ರೀ ಶಾರದಾಂಬಾ’ ಹೆಸರಿನ ದೋಣಿ ಲಂಗರು ಹಾಕಿತ್ತು. ಗುರುವಾರ ಅಬ್ಬರಿಸಿದ ಅರಬ್ಬಿ ಸಮುದ್ರದ ಅಲೆಗಳು ಆ ದೋಣಿಯನ್ನು ಬುಡಮೇಲು ಮಾಡಿತು. ಪರಿಣಾಮ ದೋಣಿಯ ಒಳಗಿದ್ದ ಬಲೆ ಹಾಗೂ ಇನ್ನಿತರ ಸಾಮಗ್ರಿಗಳು ನೀರುಪಾಲಾದವು.

ADVERTISEMENT

ಬುಧವಾರ ರಾತ್ರಿಯಿಂದ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಗುರುವಾರ ನಸುಕಿನಲ್ಲಿ ದೋಣಿ ಮುಗುಚಿ ಬಿದ್ದಿತು. ವಿಷಯ ಅರಿತು ಪೊಲೀಸ್, ಕರಾವಳಿ ಕಾವಲುಪಡೆ ಹಾಗೂ ಮೀನುಗಾರಿಕಾ ಸಿಬ್ಬಂದಿ ಕ್ರೇನ್ ಮೂಲಕ ದೋಣಿ ಮೇಲೆತ್ತುವ ಪ್ರಯತ್ನ ಮಾಡಿದರು.

ADVERTISEMENT

ಬೇಲಿಕೇರಿ ಬಂದರಿನಲ್ಲಿ ಸರಿಯಾಗಿ ತಡೆಗೋಡೆ ಇಲ್ಲದಿರುವುದು ಅಲೆಗಳ ಅಬ್ಬರಕ್ಕೆ ಕಾರಣ ಎಂದು ಜನ ಹೇಳಿದರು. ಶಾಸಕರು-ಸಚಿವರಿಗೆ ಹೇಳಿದರೂ ಅಲೆಗಳನ್ನು ತಡೆಯುವ ತಡೆಗೋಡೆ ನಿರ್ಮಿಸಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. ತಡೆಗೋಡೆ ನಿರ್ಮಿಸದೇ ಇದ್ದರೆ ಪ್ರತಿಭಟಿಸುವುದಾಗಿಯೂ ಎಚ್ಚರಿಸಿದರು.

ADVERTISEMENT
ADVERTISEMENT
Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋