• Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Allegations of harassment by forest officials Couple who wrote letter disappears

RFO ವಿರುದ್ಧ ಆರೋಪ: ಪತ್ರ ಬರೆದ ದಂಪತಿ ಕಣ್ಮರೆ

November 27, 2025
Everyone who built a house there should give him money!

ಅಲ್ಲಿ ಮನೆ ಕಟ್ಟಿದವರೆಲ್ಲರೂ ಈತನಿಗೆ ದುಡ್ಡು ಕೊಡಬೇಕು!

November 27, 2025
If the road is not in good condition there will be no fair!

ರಸ್ತೆ ಸರಿಯಾಗದಿದ್ದರೆ ಜಾತ್ರೆಯೂ ಇಲ್ಲ!

November 27, 2025
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Allegations of harassment by forest officials Couple who wrote letter disappears

RFO ವಿರುದ್ಧ ಆರೋಪ: ಪತ್ರ ಬರೆದ ದಂಪತಿ ಕಣ್ಮರೆ

November 27, 2025
Everyone who built a house there should give him money!

ಅಲ್ಲಿ ಮನೆ ಕಟ್ಟಿದವರೆಲ್ಲರೂ ಈತನಿಗೆ ದುಡ್ಡು ಕೊಡಬೇಕು!

November 27, 2025
If the road is not in good condition there will be no fair!

ರಸ್ತೆ ಸರಿಯಾಗದಿದ್ದರೆ ಜಾತ್ರೆಯೂ ಇಲ್ಲ!

November 27, 2025
  • Home
  • Janamata
Thursday, November 27, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಒಂದೇ ದಿನ ಎರಡು ಅವಘಡ: ಜನರ ಜೀವ ಉಳಿಸಿದ ಚಾಲಕ!

Achyutkumar by Achyutkumar
October 1, 2025
Two accidents in one day Driver saves lives!
Share on FacebookShare on WhatsappShare on Twitter
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಎರಡು ಕಡೆ ಬುಧವಾರ ಮಧ್ಯಾಹ್ನ ಬಸ್ ಅಪಘಾತ ನಡೆದಿದೆ. ಚಾಲಕರ ಸಮಯ ಪ್ರಜ್ಞೆಯಿಂದಾಗಿ ಎರಡೂ ಕಡೆ ದೊಡ್ಡ ಅವಘಡ ನಡೆದಿಲ್ಲ.

ADVERTISEMENT

ಶಿರಸಿಯ ಬನವಾಸಿ ಚಂದ್ರಗುತ್ತಿ ಮಾರ್ಗದ ಬಾಶಿ ಬಳಿ ಬಸ್ಸು ರಸ್ತೆ ಅಂಚಿಗೆ ಸರಿದಿದೆ. ದೊಡ್ಡ ಪ್ರಮಾಣದಲ್ಲಿ ಗಿಡ-ಗಂಟಿಗಳು ಬೆಳೆದಿದ್ದರಿಂದ ಬಸ್ಸು ಅದಕ್ಕೆ ಡಿಕ್ಕಿಯಾಗಿ ಅಲ್ಲಿಯೇ ನಿಂತಿದೆ. ಮುಂಡಗೋಡಿನ ಸನವಳ್ಳಿ ಬಳಿ ಸಹ ಬಸ್ಸಿನ ಸ್ಟೇರಿಂಗ್ ತುಂಡಾಗಿ ಬಸ್ಸು ರಸ್ತೆ ಬದಿಗೆ ವಾಲಿದೆ. ಕೊಂಚ ಆಯತಪ್ಪಿದರೂ ಬಸ್ಸಿನಲ್ಲಿದ್ದವರೆಲ್ಲರೂ ಪೆಟ್ಟು ಮಾಡಿಕೊಳ್ಳುವ ಅಪಾಯವಿದ್ದು, ಈ ಎರಡು ಕಡೆ ಚಾಲಕರ ಚಾಣಾಕ್ಷತನದಿಂದ ಪ್ರಯಾಣಿಕರು ಜೀವಾಪಾಯದಿಂದ ಪಾರಾಗಿದ್ದಾರೆ.

ADVERTISEMENT

ಬನವಾಸಿಯಿಂದ ಚಂದ್ರಗುತ್ತಿಗೆ ಸಾಗುವ ರಸ್ತೆ ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಗ್ಗೆ ಬೆಳೆದಿದೆ. ಇದರಿಂದ ಆ ಮಾರ್ಗದಲ್ಲಿ ಎದುರಿನಿಂದ ಬರುವ ವಾಹನಗಳು ಚಾಲಕರಿಗೆ ಕಾಣುತ್ತಿಲ್ಲ. ಎದುರಿನಿಂದ ಏಕಾಏಕಿ ವಾಹನ ಬಂದ ಕಾರಣ ಬಾಶಿ ಬಳಿ ಸಂಚರಿಸುತ್ತಿದ್ದ ಬಸ್ಸಿನ ಚಾಲಕ ಬಸ್ಸನ್ನು ಎಡಕ್ಕೆ ತಿರುಗಿಸಿದ್ದು, ಈ ವೇಳೆ ಬಸ್ಸು ನಿಯಂತ್ರಣ ತಪ್ಪಿತು. ಬಸ್ಸು ಕಂದಕಕ್ಕೆ ಬೀಳುವ ಅಪಾಯ ಅರಿತ ಚಾಲಕ ತಕ್ಷಣ ಬಸ್ಸನ್ನು ನಿಯಂತ್ರಿಸಿ ಜನರ ಜೀವ ಉಳಿಸಿದರು.

ADVERTISEMENT

ಬಂಕಾಪುರದಿoದ ಮುಂಡಗೋಡಿಗೆ ಬರುತ್ತಿದ್ದ ಬಸ್ಸು ಸನವಳ್ಳಿಯಲ್ಲಿ ಸ್ಟೇರಿಂಗ್ ತುಂಡಾಯಿತು. ಆ ಸ್ಟೇರಿಂಗ್ ಚಾಲಕರ ಕೈಗೆ ಬಂದಿತು. ಈ ವೇಳೆ ಬಸ್ಸು ವಾಲಿದ್ದು, ಕಂದಕದ ಕಡೆ ತಿರುಗಿತು. ತಕ್ಷಣ ಚಾಲಕ ಬ್ರೆಕ್ ಅದುಮಿ ಬಸ್ಸನ್ನು ತಮ್ಮ ನಿಯಂತ್ರಣಕ್ಕೆ ತಂದರು. ಆ ಮೂಲಕ ಬಸ್ಸಿನ ಒಳಗಿದದ 40 ಜನರ ಜೀವ ಕಾಪಾಡಿದರು. ಡಕೋಟಾ ಎಕ್ಸಪ್ರೆಸ್ ಬಸ್ಸು ಓಡಿಸಿದ ಕಾರಣ ಈ ಅವಾಂತರ ನಡೆದ ಬಗ್ಗೆ ಪ್ರಯಾಣಿಕರು ದೂರಿದರು.

`ಶಿರಸಿಯ ಬಾಶಿಯಲ್ಲಿ ರಸ್ತೆ ಪಕ್ಕ ಗಿಡ-ಗಂಟಿಗಳನ್ನು ಕಟಾವು ಮಾಡದ ಕಾರಣ ನಿತ್ಯವೂ ಈ ಭಾಗದಲ್ಲಿ ಅವಘಡ ನಡೆಯುತ್ತಿದೆ. ಶಾಲಾ ಮಕ್ಕಳು ಹೆಚ್ಚಿಗೆ ಓಡಾಟ ನಡೆಸುವ ಈ ರಸ್ತೆಯಲ್ಲಿ ಅಪಾಯ ಆಗುವ ಮೊದಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಭಾಶಿ ಗ್ರಾಮ ಪಂಚಾಯತ ಸದ್ಯಸ ಗಜಾನನ ಎಂ ಗೌಡ ಅವರು ಆಕ್ರೋಶದಿಂದ ಮಾತನಾಡಿದರು. ತುರ್ತು ಕ್ರಮ ಆಗದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದರು.

ADVERTISEMENT
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Allegations of harassment by forest officials Couple who wrote letter disappears

RFO ವಿರುದ್ಧ ಆರೋಪ: ಪತ್ರ ಬರೆದ ದಂಪತಿ ಕಣ್ಮರೆ

November 27, 2025
Everyone who built a house there should give him money!

ಅಲ್ಲಿ ಮನೆ ಕಟ್ಟಿದವರೆಲ್ಲರೂ ಈತನಿಗೆ ದುಡ್ಡು ಕೊಡಬೇಕು!

November 27, 2025
If the road is not in good condition there will be no fair!

ರಸ್ತೆ ಸರಿಯಾಗದಿದ್ದರೆ ಜಾತ್ರೆಯೂ ಇಲ್ಲ!

November 27, 2025
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋